ಸಂಕಷ್ಟಕ್ಕೆ ಸ್ಪಂದಿಸಿದ ಅಗ್ನಿವಂಶ ಕ್ಷತ್ರಿಯ ಸಮುದಾಯದ ಹಿರಿಯ ಮುಖಂಡರು
Taluknewsmedia.comತುಮಕೂರು: ಪುಷ್ಪಲತಾ ಎಂಬುವವರು ಕೊರೋನಾ ಸಾಂಕ್ರಾಮಿಕ ಸೋಂಕಿನಿಂದಾಗಿ ಹಾಗೆಯೇ ಬ್ಲಾಕ್ ಫಂಗಸ್ ಸಮಸ್ಯೆ ಕಂಡುಬಂದಿತ್ತು. ಇವರ ಚಿಕಿತ್ಸೆಗಾಗಿ ಲಕ್ಷಾಂತರ ರೂ ಖರ್ಚು ಮಾಡಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರು. ಇಂತಹ ಸಮಯದಲ್ಲಿ ಅಗ್ನಿವಂಶ ಕ್ಷತ್ರಿಯ ಸಮುದಾಯದ ಹಿರಿಯ ಮುಖಂಡರು ಹಣ ಸಹಾಯ ಮಾಡುವ ಮೂಲಕ ಅವರ ಕುಟುಂಬಕ್ಕೆ ನೆರವಾಗಿದ್ದಾರೆ. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತಿಗಳರಪಾಳ್ಯದ ನಿವಾಸಿ ತಿಗಳ ಸಮುದಾಯದ ಜಯರಾಮು ಅವರ ಪತ್ನಿ ಪುಷ್ಪಲತಾ ಎಂಬುವವರು ಕೊರೋನಾ ಸಾಂಕ್ರಾಮಿಕ ಸೋಂಕಿನಿಂದಾಗಿ ಹಾಗೆಯೇ ಬ್ಲಾಕ್ ಫಂಗಸ್ ಸಮಸ್ಯೆ ಕಂಡುಬಂದಿತ್ತು.ಇವರ ಚಿಕಿತ್ಸೆಗಾಗಿ ಲಕ್ಷಾಂತರ ರೂ ಖರ್ಚು ಮಾಡಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರು.ಇಂತಹ ಸಂದರ್ಭದಲ್ಲಿ ತುಮಕೂರಿನ ಅಗ್ನಿವಂಶ ಕ್ಷತ್ರಿಯ (ತಿಗಳ) ಸಮುದಾಯದ ಮುಖಂಡರಾದ ಪ್ರೆಸ್ ರಾಜಣ್ಣ, ಟಿ.ಎಲ್. ಕುಂಭಣ್ಣ, ವಕೀಲರಾದ ನಾರಾಯಣಸ್ವಾಮಿ, ಆಂಜನೇಯರವರು, ಕುಣಿಗಲ್ ಕಟ್ಟೆ ಯಜಮಾನ್ರು ಹಾಗೂ ಮಂಜಣ್ಣನವರ ಸಮ್ಮಖದಲ್ಲಿ ಜಯರಾಮ್ ರವರಿಗೆ 50,000 ಸಾವಿರ ರೂಗಳನ್ನು ನೀಡಿ ಕುಟುಂಬಕ್ಕೆ…
ಮುಂದೆ ಓದಿ..