ತ್ಯಾಜ್ಯ ವಿಲೇವಾರಿಯ ತಾಣವಾಯಿತಾ ದೇವರಾಯನದುರ್ಗ ರಸ್ತೆ.

ದೇವರಾಯನದುರ್ಗದ ರಸ್ತೆಯಲ್ಲಿ ಮಾಸ್ಕ್ ಗಳ ತ್ಯಾಜ್ಯ ಸುರಿಯಲಾಗಿದೆ.
ತ್ಯಾಜ್ಯ ವು #INCAP ಕೈಗಾರಿಕೆಗೆ ಸಂಬಂಧಿಸಿದ್ದು ಎನ್ನಲಾಗಿದ್ದು, ಸಂಸ್ಥೆಯ ಮ್ಯಾನೇಜರ್ ಅವರ ವಿಸಿಟಿಂಗ್ ಕಾರ್ಡ್ ಗಳು ಪತ್ತೆಯಾಗಿವೆ.
ಪರಿಸರವನ್ನು ಪದೇ ಪದೆ ಕಲುಷಿತ ಮಾಡುತ್ತಿರುವವರ ವಿರುದ್ದವಾಗಿ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೋಳ್ಳದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
taluknews.com