ನಿಂಬೆಮರದಹಳ್ಳಿ ದುರಂತ: ಹೆತ್ತ ಮಗಳನ್ನೇ ಬಲಿಪಡೆದ ಅತಿಕ್ರೂರ ಘಟನೆಯ ಆಘಾತಕಾರಿ ಅಂಶಗಳು..
ನಿಂಬೆಮರದಹಳ್ಳಿ ದುರಂತ: ಹೆತ್ತ ಮಗಳನ್ನೇ ಬಲಿಪಡೆದ ಅತಿಕ್ರೂರ ಘಟನೆಯ ಆಘಾತಕಾರಿ ಅಂಶಗಳು.. “ಮನೆಯೇ ಮೊದಲ ಪಾಠಶಾಲೆ, ಪೋಷಕರೇ ಮೊದಲ ದೈವ” ಎನ್ನುವ ನಂಬಿಕೆ ನಮ್ಮ ಸಂಸ್ಕೃತಿಯ ಅಡಿಪಾಯ. ಆದರೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ನಿಂಬೆಮರದಹಳ್ಳಿಯಲ್ಲಿ ನಡೆದ ಈ ಘಟನೆ ಇಡೀ ಮಾನವಕುಲವೇ ತಲೆತಗ್ಗಿಸುವಂತಹ ‘ನೈತಿಕ ಅಧಃಪತನ’ಕ್ಕೆ ಸಾಕ್ಷಿಯಾಗಿದೆ. ಮಗಳಿಗೆ ರಕ್ಷಣೆಯಾಗಿರಬೇಕಾದ ತಂದೆಯೇ ಆಕೆಯ ಪ್ರಾಣಪಕ್ಷಿ ಹಾರಿಸಿದ ಕಟುಕನಾಗಿ ಬದಲಾದ ಕರುಣಾಜನಕ ಕಥೆಯಿದು. ಕಳೆದ ಒಂದು ತಿಂಗಳಿನಿಂದ ನಿಗೂಢವಾಗಿ ಅಡಗಿದ್ದ ಈ ಕ್ರೌರ್ಯದ ಸತ್ಯ ಈಗ ಬಯಲಾಗಿದ್ದು, ನಂಬಿಕೆಯೇ ನಲುಗಿಹೋಗುವಂತಹ ಸಾಮಾಜಿಕ ಪಲ್ಲಟಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ. ಅತ್ಯಂತ ಸುರಕ್ಷಿತವಾಗಿರಬೇಕಾದ ಮನೆಯೇ ಮಗಳಿಗೆ ಮಸಣವಾಗಿ ಪರಿಣಮಿಸಿದ್ದು ಈ ಕಾಲದ ದೊಡ್ಡ ದುರಂತ. ಈ ದುರಂತದ ಮೂಲವಿರುವುದು ಮಗಳ ಹಿತಕ್ಕಿಂತ ತನ್ನ ‘ಮರ್ಯಾದೆ’ ಮತ್ತು ‘ಹಠ’ ದೊಡ್ಡದೆಂದು ಭಾವಿಸಿದ ತಂದೆಯ ವಿಕೃತ ಮನಸ್ಥಿತಿಯಲ್ಲಿ. ಕೇವಲ 17 ವರ್ಷದ…
ಮುಂದೆ ಓದಿ..
