ಬೆತ್ತಲಾದ ಸ್ಮಗ್ಲರ್ ವಿಕೃತಿ: ಕಸ್ಟಮ್ಸ್ ಅಧಿಕಾರಿಗೆ ಲೈಂಗಿಕ ದೌರ್ಜನ್ಯ ಮತ್ತು ಜೀವ ಬೆದರಿಕೆಯ ಕರಾಳ ಕಥೆ…
ಬೆತ್ತಲಾದ ಸ್ಮಗ್ಲರ್ ವಿಕೃತಿ: ಕಸ್ಟಮ್ಸ್ ಅಧಿಕಾರಿಗೆ ಲೈಂಗಿಕ ದೌರ್ಜನ್ಯ ಮತ್ತು ಜೀವ ಬೆದರಿಕೆಯ ಕರಾಳ ಕಥೆ… ಒಬ್ಬ ಪ್ರಾಮಾಣಿಕ ಅಧಿಕಾರಿ ತನ್ನ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಿದರೆ ಅದಕ್ಕೆ ಸಿಗಬೇಕಾದ್ದು ಗೌರವ ಮತ್ತು ಮನ್ನಣೆ. ಆದರೆ, ಇಂದಿನ ವ್ಯವಸ್ಥೆಯಲ್ಲಿ ಕಾನೂನು ಪಾಲಿಸುವ ಅಧಿಕಾರಿಗಳೇ ಅಪರಾಧಿಗಳ ಕೆಂಗಣ್ಣಿಗೆ ಗುರಿಯಾಗುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿ. ಮಂಗಳೂರಿನಲ್ಲಿ ಕಳ್ಳಸಾಗಾಣಿಕೆ ತಡೆದ ಅಧಿಕಾರಿಯೊಬ್ಬರಿಗೆ ಬೆಂಗಳೂರಿನಲ್ಲಿ ಸೇಡು ತೀರಿಸಿಕೊಳ್ಳುವ ಮಟ್ಟಕ್ಕೆ ಅಪರಾಧಿಗಳು ಬೆಳೆದಿದ್ದಾರೆ ಎಂದರೆ ನಮ್ಮ ಕಾನೂನು ವ್ಯವಸ್ಥೆಗೆ ಎಂತಹ ಸವಾಲು ಎದುರಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಹಲಸೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಈ ಪ್ರಕರಣವು ಕೇವಲ ವೈಯಕ್ತಿಕ ದ್ವೇಷವಲ್ಲ, ಇದು ಇಡೀ ಆಡಳಿತ ವ್ಯವಸ್ಥೆಯ ಮೇಲೆ ನಡೆದ ದಾಳಿ. ಈ ಇಡೀ ಘಟನೆಯ ಹಿಂದಿರುವುದು ಕೃಪಲಾನಿ ಎಂಬ ಸ್ಮಗ್ಲಿಂಗ್ ಆರೋಪಿಯ ಸೇಡಿನ ಕಿಚ್ಚು. ಮಂಗಳೂರಿನ ಕಸ್ಟಮ್ಸ್ ಸೂಪರಿಡೆಂಟ್ ಡಿ. ಆಂತೋನಿ ಅವರು ಈ ಹಿಂದೆ ಕಳ್ಳಸಾಗಾಣಿಕೆ…
ಮುಂದೆ ಓದಿ..
