ಕರುಳ ಕುಡಿಯನ್ನೇ ಬಲಿಪಡೆದ ‘ಬಾಣಂತಿ’: ಬೀದರ್ನ ಈ ಘಟನೆ ಇಡೀ ಮಾನವಕುಲಕ್ಕೆ ಎಚ್ಚರಿಕೆಯೇ?
ಕರುಳ ಕುಡಿಯನ್ನೇ ಬಲಿಪಡೆದ ‘ಬಾಣಂತಿ’: ಬೀದರ್ನ ಈ ಘಟನೆ ಇಡೀ ಮಾನವಕುಲಕ್ಕೆ ಎಚ್ಚರಿಕೆಯೇ? ತಾಯ್ತನದ ಪಾವಿತ್ರ್ಯತೆ ಮತ್ತು ಸಮಾಜದ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವ ವಾಸ್ತವ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ತಾಯಿಯನ್ನು ಕೇವಲ ವ್ಯಕ್ತಿಯಾಗಿ ನೋಡದೆ, ‘ಸಹನೆ, ಕರುಣೆ ಮತ್ತು ಮಮತೆಯ ಸಾಗರ’ ಎಂದೇ ಪೂಜಿಸಲಾಗುತ್ತದೆ. ಮಗುವಿನ ಅಳು ಆಲಿಸಿ ಎದೆಹಾಲುಣಿಸುವ ತಾಯಿ, ಆ ಜೀವಕ್ಕೆ ಮೊದಲ ರಕ್ಷಕ ಕವಚ. ಆದರೆ, ಜನ್ಮದಾತೆಯೇ ಜವರಾಯನಾಗಿ ಮಾರ್ಪಟ್ಟರೆ? ಸೃಷ್ಠಿಯ ಮೂಲವೇ ವಿನಾಶದ ಹಾದಿ ಹಿಡಿದರೆ ಯಾರನ್ನು ತಾನೇ ನಂಬಲು ಸಾಧ್ಯ? ಬೀದರ್ ಜಿಲ್ಲೆಯಲ್ಲಿ ನಡೆದ ಈ ಕೃತ್ಯ ಕೇವಲ ಒಂದು ಅಪರಾಧವಲ್ಲ; ಇದು ಇಡೀ ಮಾನವಕುಲವೇ ತಲೆ ತಗ್ಗಿಸುವಂತಹ ಕ್ರೌರ್ಯದ ಪರಮಾವಧಿ. ಜನ್ಮ ನೀಡಿದವಳೇ ಮಗುವಿನ ಉಸಿರು ನಿಲ್ಲಿಸಿದ ಈ ಘಟನೆ, ನಮ್ಮ ಸಮಾಜದ ನೈತಿಕ ಅಧಃಪತನದ ಮುನ್ಸೂಚನೆಯೇ ಎಂಬ ಆತಂಕ ಮೂಡಿಸುತ್ತಿದೆ. ಪೂರ್ವನಿಯೋಜಿತ ಸಂಚು ಮತ್ತು ಆಕೆಯ ನಟನೆಯ ಹಿಂದಿದ್ದ…
ಮುಂದೆ ಓದಿ..
