ಸುದ್ದಿ 

ಕೆಂಗೇರಿ ಮೆಟ್ರೋ ದುರಂತ: ಒಂದು ಆತ್ಮಹತ್ಯೆ, ಸಾವಿರಾರು ಪ್ರಯಾಣಿಕರ ಪರದಾಟ – ನಗರದ ಜೀವನಾಡಿ ಸ್ತಬ್ಧ!

Taluknewsmedia.com

Taluknewsmedia.comಕೆಂಗೇರಿ ಮೆಟ್ರೋ ದುರಂತ: ಒಂದು ಆತ್ಮಹತ್ಯೆ, ಸಾವಿರಾರು ಪ್ರಯಾಣಿಕರ ಪರದಾಟ – ನಗರದ ಜೀವನಾಡಿ ಸ್ತಬ್ಧ! ಬೆಂಗಳೂರಿನ ಮೆಟ್ರೋ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ ಆಘಾತಕಾರಿ ಸುದ್ದಿ ಬೆಂಗಳೂರಿನಲ್ಲಿ ಪ್ರತಿದಿನ ಬೆಳಿಗ್ಗೆ ಲಕ್ಷಾಂತರ ಮಂದಿ ತಮ್ಮ ದಿನವನ್ನು ಆರಂಭಿಸುವುದು ಮೆಟ್ರೋ ರೈಲಿನ ಸದ್ದಿನೊಂದಿಗೆ. ಎಂದಿನಂತೆ ತಮ್ಮ ಕೆಲಸಗಳಿಗೆ, ಕಾಲೇಜುಗಳಿಗೆ ಹೊರಟಿದ್ದ ಸಾವಿರಾರು ಪ್ರಯಾಣಿಕರಿಗೆ, ನಗರದ ಜೀವನಾಡಿಯಾದ ‘ನಮ್ಮ ಮೆಟ್ರೋ’ ಇಂದು ಬೆಳಿಗ್ಗೆ ದಿಢೀರ್ ನಿಂತುಹೋಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. ಆದರೆ, ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಬಂದ ಒಂದು ಆಘಾತಕಾರಿ ಸುದ್ದಿ, ಇಡೀ ನೇರಳೆ ಮಾರ್ಗದ ಸಂಚಾರವನ್ನು ಸ್ಥಗಿತಗೊಳಿಸಿ, ನಗರವನ್ನೇ ಒಂದು ಕ್ಷಣ ಬೆಚ್ಚಿಬೀಳಿಸಿತು. ಈ ದುರಂತ ಕೇವಲ ಒಂದು ಜೀವದ ಅಂತ್ಯವಲ್ಲ, ಬದಲಿಗೆ ನಗರದ ಸಾರಿಗೆ ವ್ಯವಸ್ಥೆ ಮತ್ತು ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬೆಳಗಿನ ಜಾವದ ದುರಂತ: ಒಂದು ಜೀವ ಬಲಿ ಇಂದು ಬೆಳಿಗ್ಗೆ ಸುಮಾರು…

ಮುಂದೆ ಓದಿ..
ಸುದ್ದಿ 

ಪೊಲೀಸ್ ಇಲಾಖೆಗೆ ಮತ್ತೊಂದು ಕಳಂಕ — ವಿಚಾರಣೆಗೆ ಕರೆತಂದ ಆರೋಪಿ ಕಾರಿನಿಂದ ₹11 ಲಕ್ಷ ‘ಗಾಯಬ್’; ಹೆಡ್ ಕಾನ್ಸ್‌ಟೇಬಲ್ ಉಲ್ಲಾ ಅರೇಸ್ಟ್

Taluknewsmedia.com

Taluknewsmedia.comಪೊಲೀಸ್ ಇಲಾಖೆಗೆ ಮತ್ತೊಂದು ಕಳಂಕ — ವಿಚಾರಣೆಗೆ ಕರೆತಂದ ಆರೋಪಿ ಕಾರಿನಿಂದ ₹11 ಲಕ್ಷ ‘ಗಾಯಬ್’; ಹೆಡ್ ಕಾನ್ಸ್‌ಟೇಬಲ್ ಉಲ್ಲಾ ಅರೇಸ್ಟ್ ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಇಲಾಖೆಯ ಮೇಲಿನ ನಂಬಿಕೆಗೆ ಮತ್ತೊಂದು ಗಂಭೀರ ಚ್ಯುತಿ ಬಿದ್ದಿದೆ. ಜನರ ಸುರಕ್ಷತೆಯನ್ನು ಕಾಪಾಡಬೇಕಾದವರ ಕೈಯಿಂದಲೇ ಮತ್ತೆ ಕಳ್ಳತನದ ಘಟನೆ ಬಯಲಾಗಿದ್ದು, ಪೊಲೀಸ್ ಇಲಾಖೆಯ ಗೌರವಕ್ಕೆ ದೊಡ್ಡ ಹೊಡೆತ ನೀಡಿದೆ. ಸೈಬರ್ ಕ್ರೈಮ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಒಬ್ಬರು ಪರಿಶೀಲನೆಗೆ ಕರೆತಂದ ಆರೋಪಿ ಕಾರಿನಲ್ಲಿದ್ದ ₹11 ಲಕ್ಷ ಮೊತ್ತವನ್ನು ಲಪ್ತ ಮಾಡಿರುವುದು ಸಿಸಿಟಿವಿ ದೃಶ್ಯಾವಳಿ ಹಾಗೂ ಮುಂದಿನ ತನಿಖೆಯಿಂದ ದೃಢಪಟ್ಟಿದೆ. ಇತ್ತೀಚೆಗೆ ಸಿದ್ದಾಪುರ ದರೋಡೆ ಪ್ರಕರಣದಲ್ಲಿ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್ ಬಂಧನಕ್ಕೆ ಒಳಗಾಗಿದ್ದದ್ದು ಜನರ ನೆನಪಿನಲ್ಲಿ ಉಳಿಯುವ ಮುನ್ನವೇ, ಮತ್ತೊಂದು ಪೊಲೀಸ್ ಸಿಬ್ಬಂದಿ ನೇರವಾಗಿ ಹಣಕಾಸು ಕಳ್ಳತನಕ್ಕೆ ಕೈ ಹಾಕಿರುವ ಬೆಳವಣಿಗೆ ಹೊರಬಂದಿದೆ. ಆರೋಪಿಯೆದುರಿನ ಹೊಸ ಪ್ರಕರಣದಲ್ಲಿ ಹೆಡ್ ಕಾನ್ಸ್‌ಟೇಬಲ್…

ಮುಂದೆ ಓದಿ..
ಸುದ್ದಿ 

ಬೆಂಗಳೂರು–ತುಮಕೂರು ರಾಷ್ಟ್ರೀಯ ಹೆದ್ದಾರಿ–48ರ ಮಾದನಾಯಕನಹಳ್ಳಿ ಬಳಿ ಸಂಭವಿಸಿದ ದುರಂತ ರಸ್ತೆ

Taluknewsmedia.com

Taluknewsmedia.comಬೆಂಗಳೂರು–ತುಮಕೂರು ರಾಷ್ಟ್ರೀಯ ಹೆದ್ದಾರಿ–48ರ ಮಾದನಾಯಕನಹಳ್ಳಿ ಬಳಿ ಸಂಭವಿಸಿದ ದುರಂತ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಯುವಕ ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದಾನೆ. ಮೃತನನ್ನು ಸುಮಂತ್ ಜೆ. ಗೌಡ (21) ಎಂದು ಗುರುತಿಸಲಾಗಿದೆ .ಸ್ನೇಹಿತನನ್ನು ಭೇಟಿಯಾಗಲು ಬೈಕ್‌ನಲ್ಲಿ ತೆರಳುತ್ತಿದ್ದ ಸುಮಂತ್, ಮುಂದೆ ಸಾಗುತ್ತಿದ್ದ ಖಾಸಗಿ ಬಸ್ اچಾನಕ್ ನಿಲ್ಲಿಸಿದ ಪರಿಣಾಮ ನಿಯಂತ್ರಣ ತಪ್ಪಿ ಬಸ್ ಹಿಂಭಾಗಕ್ಕೆ ಬಲವಾಗಿ ಡಿಕ್ಕಿ ಹೊಡೆದಿದ್ದಾನೆ ಎಂಬುದು ಪ್ರಾಥಮಿಕ ಮಾಹಿತಿ. ಭಾರೀ ಹೊಡೆತಕ್ಕೆ ಗುರಿಯಾದ ಸುಮಂತ್ ತಕ್ಷಣವೇ ಪ್ರಾಣಪಕ್ಷಿ ಬಿಟ್ಟಿದ್ದಾನೆ.ಘಟನೆಯ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮುಂದೆ ಓದಿ..
ಸುದ್ದಿ 

ತೋಟದ ಮನೆಯಲ್ಲಿ ಮಹಿಳೆಯ ಬರ್ಬರ ಹತ್ಯೆ; 1 ಲಕ್ಷ ಸಾಲದ ವಿಚಾರಕ್ಕೆ ಕೊಲೆ ಶಂಕೆ, ಆರೋಪಿ ಮಧು ಮೇಲೆ ದೂರು

Taluknewsmedia.com

Taluknewsmedia.comತೋಟದ ಮನೆಯಲ್ಲಿ ಮಹಿಳೆಯ ಬರ್ಬರ ಹತ್ಯೆ; 1 ಲಕ್ಷ ಸಾಲದ ವಿಚಾರಕ್ಕೆ ಕೊಲೆ ಶಂಕೆ, ಆರೋಪಿ ಮಧು ಮೇಲೆ ದೂರು ತೋಟದ ಮನೆಯಲ್ಲಿ ಮಂಜುಳಾ ಎಂಬ ರೈತ ಮಹಿಳೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕೊಲೆಗೆ ಹಣಕಾಸಿನ ವಿವಾದವೇ ಮುಖ್ಯ ಕಾರಣ ಎಂದು ಕುಟುಂಬಸ್ಥರು ಬಲವಾಗಿ ಶಂಕಿಸಿದ್ದಾರೆ. ಮಂಜುಳಾ ಅವರು ತೋಟದ ಮನೆಯಲ್ಲಿ ರಾತ್ರಿ ಒಬ್ಬರೇ ಇದ್ದಾಗ ಈ ಘಟನೆ ನಡೆದಿದೆ. ಮಂಜುಳಾ ಅವರ ಕುಟುಂಬದವರು ಮತ್ತು ಮಕ್ಕಳು ಅಡಿಕೆ ಕಾಯಿಗಳನ್ನು ಒಣಗಿಸಲು ಜಾಗವಿಲ್ಲದ ಕಾರಣ ಚಿಕ್ಕೋನಹಳ್ಳಿಯಲ್ಲಿ ತಂಗಿದ್ದರು. ಮಂಜುಳಾ ಅವರು ಕೃಷಿ ಕೆಲಸಗಳನ್ನು ನಿರ್ವಹಿಸುತ್ತಾ, ಸ್ವಲ್ಪ ಕೂಲಿ ಕೆಲಸಗಳಿಗೆ ಹೋಗುತ್ತಿದ್ದರು. ಮಂಜುಳಾ ಅವರನ್ನು ಬೆಳಿಗ್ಗೆ ಸುಮಾರು 7 ಗಂಟೆ ವೇಳೆಗೆ ಮೊದಲು ಅವರ ಚಿಕ್ಕಪ್ಪನ ಮಗ (ಚಿಕನ್ ಪಾಯಸ್ ಅಣ್ಣ) ನೋಡಿದ್ದು, ನಂತರ ಅವರು ಕೂಗಿದ್ದರಿಂದ ಘಟನೆ ಬೆಳಕಿಗೆ ಬಂದಿತು. ಮಂಜುಳಾ ಅವರ…

ಮುಂದೆ ಓದಿ..
ಸುದ್ದಿ 

ಮಂಗಳೂರು ಕಾರಾಗೃಹದಲ್ಲಿ ಗಲಾಟೆ: ವಿಚಾರಣಾಧೀನ ಕೈದಿಯಿಂದ ಹಲ್ಲೆ – ಅಧಿಕಾರಿಗಳ ಸೇವೆಗೆ ಅಡ್ಡಿ; ಎರಡು ಪ್ರತ್ಯೇಕ FIR

Taluknewsmedia.com

Taluknewsmedia.comಮಂಗಳೂರು ಕಾರಾಗೃಹದಲ್ಲಿ ಗಲಾಟೆ: ವಿಚಾರಣಾಧೀನ ಕೈದಿಯಿಂದ ಹಲ್ಲೆ – ಅಧಿಕಾರಿಗಳ ಸೇವೆಗೆ ಅಡ್ಡಿ; ಎರಡು ಪ್ರತ್ಯೇಕ FIR ನಗರದ ಕೊಡಿಯಾಲ್‌ಬೈಲ್‌ನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಿಂದ ಗಲಾಟೆ, ಹಲ್ಲೆ ಹಾಗೂ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎರಡು ಪ್ರತ್ಯೇಕ ಘಟನೆಗಳು ಹೊರಬಿದ್ದಿವೆ. ಈ ಸಂಬಂಧ ಪೊಲೀಸರಿಗೆ ಪ್ರಕರಣಗಳು ದಾಖಲಾಗಿವೆ. ಮೊದಲ ಪ್ರಕರಣ – ಸಹ ಕೈದಿಗಳ ಮೇಲೆ ಹಲ್ಲೆನವೆಂಬರ್ 29ರಂದು ವಿಚಾರಣಾಧಿಕೀನ ಕೈದಿ ಮುಹಮ್ಮದ್ ಆಸಿಫ್ ಜೈಲಿನ ಅಧೀಕ್ಷಕ ಶರಣಬಸಪ್ಪರ ಕಚೇರಿಯ ಮುಂದೆ ಜೋರಾಗಿ ಗದ್ದಲ ಸೃಷ್ಟಿಸಿ, ‘ಎ’ ವಿಭಾಗದ ಕೈದಿಗಳನ್ನು ಹೊರಗೆ ಬರಲು ಪ್ರಚೋದಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.ಇದೇ ವೇಳೆ ಅಡುಗೆಮನೆಯಲ್ಲಿ ಕೆಲಸಮಾಡುತ್ತಿದ್ದ ಮೂವರು ಸಹ ಕೈದಿಗಳ ಮೇಲೆ ಆಸಿಫ್ ಹಲ್ಲೆ ನಡೆಸಿದ್ದಾನೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾಗಿದೆ. ಎರಡನೇ ಪ್ರಕರಣ – ಐವರ ಗಲಾಟೆಡಿಸೆಂಬರ್ 2ರಂದು ಕೈದಿಗಳಾದ…

ಮುಂದೆ ಓದಿ..
ಸುದ್ದಿ 

ತೋಟದ ಮನೆಯಲ್ಲಿ ಮಹಿಳೆಯ ಬರ್ಬರ ಹತ್ಯೆ; 1 ಲಕ್ಷ ಸಾಲದ ವಿಚಾರಕ್ಕೆ ಕೊಲೆ ಶಂಕೆ, ಆರೋಪಿ ಮಧು ಮೇಲೆ ದೂರು

Taluknewsmedia.com

Taluknewsmedia.comತೋಟದ ಮನೆಯಲ್ಲಿ ಮಹಿಳೆಯ ಬರ್ಬರ ಹತ್ಯೆ; 1 ಲಕ್ಷ ಸಾಲದ ವಿಚಾರಕ್ಕೆ ಕೊಲೆ ಶಂಕೆ, ಆರೋಪಿ ಮಧು ಮೇಲೆ ದೂರು ತೋಟದ ಮನೆಯಲ್ಲಿ ಮಂಜುಳಾ ಎಂಬ ರೈತ ಮಹಿಳೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಈ ಕೊಲೆಗೆ ಹಣಕಾಸಿನ ವಿವಾದವೇ ಮುಖ್ಯ ಕಾರಣ ಎಂದು ಕುಟುಂಬಸ್ಥರು ಬಲವಾಗಿ ಶಂಕಿಸಿದ್ದಾರೆ. ಮಂಜುಳಾ ಅವರು ತೋಟದ ಮನೆಯಲ್ಲಿ ರಾತ್ರಿ ಒಬ್ಬರೇ ಇದ್ದಾಗ ಈ ಘಟನೆ ನಡೆದಿದೆ. ಮಂಜುಳಾ ಅವರ ಕುಟುಂಬದವರು ಮತ್ತು ಮಕ್ಕಳು ಅಡಿಕೆ ಕಾಯಿಗಳನ್ನು ಒಣಗಿಸಲು ಜಾಗವಿಲ್ಲದ ಕಾರಣ ಚಿಕ್ಕೋನಹಳ್ಳಿಯಲ್ಲಿ ತಂಗಿದ್ದರು. ಮಂಜುಳಾ ಅವರು ಕೃಷಿ ಕೆಲಸಗಳನ್ನು ನಿರ್ವಹಿಸುತ್ತಾ, ಸ್ವಲ್ಪ ಕೂಲಿ ಕೆಲಸಗಳಿಗೆ ಹೋಗುತ್ತಿದ್ದರು. ಮಂಜುಳಾ ಅವರನ್ನು ಬೆಳಿಗ್ಗೆ ಸುಮಾರು 7 ಗಂಟೆ ವೇಳೆಗೆ ಮೊದಲು ಅವರ ಚಿಕ್ಕಪ್ಪನ ಮಗ (ಚಿಕನ್ ಪಾಯಸ್ ಅಣ್ಣ) ನೋಡಿದ್ದು, ನಂತರ ಅವರು ಕೂಗಿದ್ದರಿಂದ ಘಟನೆ ಬೆಳಕಿಗೆ ಬಂದಿತು. ಮಂಜುಳಾ ಅವರ…

ಮುಂದೆ ಓದಿ..
ಸುದ್ದಿ 

ಹುಣಸೂರಿನಲ್ಲಿ ಡಾ. ಲೋಹಿತ್ ವಿರುದ್ಧ ಆರೋಪಗಳ ಸರಮಾಲೆ

Taluknewsmedia.com

Taluknewsmedia.comಹುಣಸೂರಿನಲ್ಲಿ ಡಾ. ಲೋಹಿತ್ ವಿರುದ್ಧ ಆರೋಪಗಳ ಸರಮಾಲೆ A.B.A.R.K ಯೋಜನೆಯಡಿ ಉಚಿತ ಚಿಕಿತ್ಸೆ ನೀಡಬೇಕಿದ್ದರೂ, ಬಡ ರೋಗಿ ಕುಟುಂಬದಿಂದ 45 ಸಾವಿರ ರೂಪಾಯಿ ವಸೂಲಿ ಮಾಡಿದ ಬಗ್ಗೆ ಆಕ್ರೋಶ ಹುಣಸೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಲೋಹಿತ್ ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ A.B.A.R.K ಯೋಜನೆಯಡಿ ಬಡವರ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೀಡಬೇಕಿದ್ದರೂ, ಒಂದು ರೋಗಿಯ ಕುಟುಂಬದಿಂದ ₹45,000 ಹಣ ವಸೂಲಿ ಮಾಡಲಾಗಿದೆಯೆಂಬ ದೂರು ಹೊರಬಿದ್ದಿದೆ. ಈ ಕುರಿತು ವಿಚಾರಿಸಲು ಹೋದ ಮಹಿಳಾ ಸಿಬ್ಬಂದಿಗೆ ಮಾನಸಿಕ ಒತ್ತಡ ಮತ್ತು ಕಿರುಕುಳ ನೀಡಲಾಗಿದೆ ಎಂಬ ಮತ್ತೊಂದು ಆರೋಪವೂ ಬೆಳಕಿಗೆ ಬಂದಿದೆ. ವೈದ್ಯರ ವರ್ತನೆ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳೀಯರು ಆಸ್ಪತ್ರೆಗೆ ಆಗಮಿಸಿ ತೀವ್ರವಾಗಿ ಕಿಡಿಕಾರಿದ್ದಾರೆ. “ಬಡವರ ಹಕ್ಕಿನ ಮೇಲಿನ ದೌರ್ಜನ್ಯವನ್ನು ಸಹಿಸಲಾಗದು. ಸರ್ಕಾರದ ಯೋಜನೆಯ ಹೆಸರಿನಲ್ಲಿ ಹಣ ವಸೂಲಿ ಮಾಡುವುದು ಗಂಭೀರ…

ಮುಂದೆ ಓದಿ..
ಸುದ್ದಿ 

ನಿರ್ಮಾಣ ನಿರ್ವಹಣೆಯಲ್ಲಿದ್ದ ಕಟ್ಟಡದಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆಬಳಿಕ ವೈಟ್‌ಫೀಲ್ಡ್‌ನಲ್ಲಿ ಪ್ರಕರಣ ದಾಖಲು

Taluknewsmedia.com

Taluknewsmedia.comನಿರ್ಮಾಣ ನಿರ್ವಹಣೆಯಲ್ಲಿದ್ದ ಕಟ್ಟಡದಲ್ಲಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳಿಕ ವೈಟ್‌ಫೀಲ್ಡ್‌ನಲ್ಲಿ ಪ್ರಕರಣ ದಾಖಲು ಬೆಂಗಳೂರು: ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಮುರಳಿ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ವೈಟ್‌ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಪತ್ತೆಯಾದ ಡೆತ್ ನೋಟ್ ಘಟನೆಯನ್ನು ಗಂಭೀರವಾಗಿಸಿದೆ. ನೋಟಿನಲ್ಲಿ, ಜಿಬಿಎ ಅಧಿಕಾರಿಗಳು ನೀಡಿದ್ದ ನೋಟಿಸ್ ಹಾಗೂ ಪಕ್ಕದ ಮನೆಯ ನಿವಾಸಿ ಉಷಾ ನಾಯರ್ ಅವರು ನೋಟಿಸ್ ನೀಡುವಲ್ಲಿ ಕಾರಣಕಾರಿಗಳಾಗಿದ್ದರೆಂದು ಮುರಳಿ ಆರೋಪಿಸಿರುವ ಮಾಹಿತಿ ಹೊರಬಿದ್ದಿದೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ನೋಟಿಸಿನ ಒತ್ತಡ ಮತ್ತು ವೈಯಕ್ತಿಕ ಕಳವಳಗಳು ಆತ್ಮಹತ್ಯೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ನಿಖರ ಕಾರಣ ತಿಳಿಯಲು ಮುಂದಿನ ತನಿಖೆ ಅವಶ್ಯಕವಾಗಿದೆ. ಈ ಸಂಬಂಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ…

ಮುಂದೆ ಓದಿ..
ಸುದ್ದಿ 

ಕೃಷ್ಣರಾಜನಗರದಲ್ಲಿ ಇಬ್ಬರು ಯುವಕರ ದಾರುಣ ಅಂತ್ಯ: ನಾಲೆಯಲ್ಲಿ ಸಿಕ್ಕಿದ ಮೃತದೇಹಗಳು

Taluknewsmedia.com

Taluknewsmedia.comಕೃಷ್ಣರಾಜನಗರದಲ್ಲಿ ಇಬ್ಬರು ಯುವಕರ ದಾರುಣ ಅಂತ್ಯ: ನಾಲೆಯಲ್ಲಿ ಸಿಕ್ಕಿದ ಮೃತದೇಹಗಳು ಕೃಷ್ಣರಾಜನಗರ ಪಟ್ಟಣದಲ್ಲಿ ನಡೆದ ಹೃದಯವಿದ್ರಾವಕ ಘಟನೆಯಲ್ಲಿ ಇಬ್ಬರು ಯುವಕರ ಮೃತದೇಹಗಳು ಚಾಮರಾಜ ಬಲದಂಡೆ ನಾಲೆಯಲ್ಲಿ ಪತ್ತೆಯಾಗಿವೆ. ಹಾಸನ ರಸ್ತೆಯಲ್ಲಿರುವ ನಾಲೆಯಿಂದ ಸೋಮವಾರ ಬೆಳಿಗ್ಗೆ ಹಾಗೂ ಮಧ್ಯಾಹ್ನ ಕ್ರಮವಾಗಿ ಇಬ್ಬರ ದೇಹಗಳು ಮೇಲಕ್ಕೆತ್ತಲ್ಪಟ್ಟಿವೆ. ಮೃತರಾದವರು ಹುಣಸೂರು ತಾಲ್ಲೂಕಿನ ಚಿಕ್ಕಾಡಿಗನಹಳ್ಳಿ ಮೂಲದವರು. ಬಸವರಾಜು ಅವರ ಪುತ್ರ ಭರತ್ (20) ಹಾಗೂ ಹುಚ್ಚಪ್ಪ ಅವರ ಪುತ್ರ ಪ್ರತಾಪ್ (22) ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗ್ಗೆ ಇಬ್ಬರೂ ಮನೆಯಿಂದ ಹೊರಟಿದ್ದರೂ ರಾತ್ರಿ ವಾಪಸ್ ಬಾರದ ಕಾರಣ ಕುಟುಂಬದವರಲ್ಲಿ ಆತಂಕ ಹುಟ್ಟಿಕೊಂಡಿತ್ತು. ಆತಂಕಗೊಂಡ ಕುಟುಂಬದವರು ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗದೇ, ಬಳಿಕ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಹುಡುಕಾಟದ ವೇಳೆ ಕುವೆಂಪು ಬಡಾವಣೆಯ ಸಮೀಪ ನಾಲೆಯ ಏರಿಯಲ್ಲಿ ಇವರ ಬೈಕ್ ಮತ್ತು ಚಪ್ಪಲಿಗಳು ಕಂಡುಬಂದವು. ಇದರಿಂದ ಘಟನೆಗೆ ಸಂಬಂಧಿಸಿದ ಸಂಶಯಗಳು ಹೆಚ್ಚಾಗಿದ್ದು, ಕುಟುಂಬದವರು ನೀರಾವರಿ…

ಮುಂದೆ ಓದಿ..
ಸುದ್ದಿ 

ಕಾಮಗಾರಿ ಬಿಲ್‌ಗಳ ಜಾರಿಯ ವಿಚಾರವಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಆತ್ಮಹತ್ಯೆಗೆ ಯತ್ನಿಸಿದ ಗಂಭೀರ ಘಟನೆ..

Taluknewsmedia.com

Taluknewsmedia.comಕಾಮಗಾರಿ ಬಿಲ್‌ಗಳ ಜಾರಿಯ ವಿಚಾರವಾಗಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಆತ್ಮಹತ್ಯೆಗೆ ಯತ್ನಿಸಿದ ಗಂಭೀರ ಘಟನೆ ದಾವಣಗೆರೆಯ ಜಗಳೂರು ತಾಲೂಕು ಪಂಚಾಯತ್ ಕಚೇರಿ ಸಮೀಪ ನಡೆದಿದೆ. ಭರಮಸಮುದ್ರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ತಿಪ್ಪೇಸ್ವಾಮಿ ಅವರು ಅಚಾನಕ್ ತಮ್ಮ ಮೇಲೆ ಪೆಟ್ರೋಲ್‌ ಸುರಿದು ಜೀವ ಕೊಡುವ ಪ್ರಯತ್ನ ಮಾಡಿದ್ದಾರೆ. ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಬಿಲ್‌ಗಳನ್ನು ಪಾವತಿಸದೇ ಅಧಿಕಾರಿಗಳು ತಿಪ್ಪೇಸ್ವಾಮಿಯನ್ನು ಆಗಾಗ ಚಕ್ರ ಹಾಕುತ್ತಿದ್ದರೆಂದು ತಿಳಿದುಬಂದಿದೆ. ಈ ಬಗ್ಗೆ PDO ಹಾಗೂ ಇತರೆ ಸಂಬಂಧಿತ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಹೆಚ್ಚಿನ ಗಮನ ಕೊಡದೇ ನಿರ್ಲಕ್ಷ್ಯ ತೋರಿದ್ದರಿಂದ ಉಪಾಧ್ಯಕ್ಷರು ತೀವ್ರ ಬೇಸರಗೊಂಡಿದ್ದರು. ಅಧಿಕಾರಿಗಳ ಈ ನಿರ್ಲಕ್ಷ್ಯದಿಂದ ಮಾನಸಿಕ ಒತ್ತಡಕ್ಕೆ ಒಳಗಾದ ತಿಪ್ಪೇಸ್ವಾಮಿ ಅಂತಿಮವಾಗಿ ಆತ್ಮಹತ್ಯೆಗೆ ಮುಂದಾಗಿದ್ದು, ಸ್ಥಳೀಯರು ತಕ್ಷಣ ನೀರು ಹಾಕಿ ಅವರನ್ನು ಉಳಿಸಿದ್ದಾರೆ. ಈ ಘಟನೆಯ ನಂತರ PDO ಕೊಟ್ರೇಶ್ ಹಾಗೂ EO ವಿರುದ್ಧ…

ಮುಂದೆ ಓದಿ..