ಸುದ್ದಿ 

ಶ್ರೀ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್…

Taluknewsmedia.com

Taluknewsmedia.comಶ್ರೀ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್ ಫೆಬ್ರವರಿ 26, 2024 ಸೋಮವಾರ ಬೆಳಗ್ಗೆ 10 ಗಂಟೆಗೆ, ವಿದ್ ಕುಳೂರು ರವಿಚಂದ್ರ ಅವರಿಂದ ಕೊಳಲು ಹಾಗೂ ಸಂಜೆ 6.30 ಕ್ಕೆ ಡಾ.ನಾಗವಲ್ಲಿ ನಾಗರಾಜ್ ಮತ್ತು ಪಕ್ಷದವರಿಂದ ಗಾಯನ. ಸ್ಥಳ:- ಜಯರಾಮ ಸೇವಾ ಮಂಡಳಿ, ಜಿ.ವಿ. ಸಭಾಂಗಣ, 2ನೇ ಮಹಡಿ, 40ನೇ ಅಡ್ಡರಸ್ತೆ, 492/1, 1ನೇ ಮುಖ್ಯರಸ್ತೆ, 8ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ 560070. ಬನ್ನಿ ಭಾಗವಹಿಸಿ..

ಮುಂದೆ ಓದಿ..