ಅನುಬಂಧಿತ ನ್ಯಾಯಾಲಯದ ಆರೋಪಿಗೆ ಜಾಮೀನಿನ ಬಳಿಕ ಹಾಜರಾಗದ ಹಿನ್ನಲೆಯಲ್ಲಿ ಪೊಲೀಸರು ಬಂಧನೆ ಮಾಡಿದರು
Taluknewsmedia.comಬೆಂಗಳೂರು, ಜುಲೈ 4, 2025 ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ಗಿದ್ದೆಗೌಡನಕೊಪ್ಪಲು ಗ್ರಾಮದ ನಿವಾಸಿ ಸಿದ್ದಗಂಗಾಚಾರಿ ಅಲಿಯಾಸ್ ಬಾಲು (ವಯಸ್ಸು 38), ಅಪರಾಧ ಪ್ರಕರಣವೊಂದರಲ್ಲಿ ಶರತ್ತುಬದ್ಧ ಜಾಮೀನು ಪಡೆದು ನಂತರ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಹಿನ್ನೆಲೆಯಲ್ಲಿ, ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸಿದ್ದಗಂಗಾಚಾರಿ ಮೇಲೆ ಹಿಂದಿನ 0303/2017-392 ಸಂಖ್ಯೆ ಹೊಂದಿರುವ ಪ್ರಕರಣದಡಿಯಲ್ಲಿ ಐಪಿಸಿ ಸೆಕ್ಷನ್ 392 ಅಡಿಯಲ್ಲಿ ದೋಷಾರೋಪಣೆಗೊಳಗಾಗಿದ್ದು, ಈ ಕುರಿತಾಗಿ 7ನೇ ಎ.ಸಿ.ಜೆ.ಎಂ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿದೆ (ಸಿಸಿ ಸಂಖ್ಯೆ: 24387/2022). ಪ್ರಕರಣದ ವಿಚಾರಣೆ ದಿನಾಂಕಗಳು 24-12-2024, 05-04-2025 ಹಾಗೂ ಮುಂದಿನ ದಿನಾಂಕ 18-07-2025ಕ್ಕೆ ನಿಗದಿಯಾಗಿದೆ. ಆದಾಗ್ಯೂ, ಆರೋಪಿತನು ನ್ಯಾಯಾಲಯಕ್ಕೆ ಹಾಜರಾಗದೆ ತನ್ನ ವಿಳಾಸ ಖಾಲಿ ಮಾಡಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿತನಿಗೆ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿತ್ತು. ಪೊಲೀಸರು ಗುಪ್ತಚರ ಮಾಹಿತಿ ಆಧರಿಸಿ ಜುಲೈ 1ರಂದು ಮಧ್ಯಾಹ್ನ 1 ಗಂಟೆಗೆ…
ಮುಂದೆ ಓದಿ..
