ಅಂಕಣ 

ಅಂತರರಾಷ್ಟ್ರೀಯ ಕಾಫಿ ದಿನ ಅಕ್ಟೋಬರ್ 1…

Taluknewsmedia.com

Taluknewsmedia.comಕಾಫಿ…….. ಅಂತರರಾಷ್ಟ್ರೀಯ ಕಾಫಿ ದಿನಅಕ್ಟೋಬರ್ 1… ಬೆಳಗಿನ ಘಮ ಘಮ ಪರಿಮಳದ ಬಿಸಿ ಬಿಸಿ ಟೀ ಅಥವಾ ಕಾಫಿಯೊಂದಿಗೆ ದಿನ ಪ್ರಾರಂಭಿಸುವುದು ಬಹಳಷ್ಟು ಜನರ ದಿನಚರಿ. ಅದರಲ್ಲೂ ದಕ್ಷಿಣ ಭಾರತದ ಕನ್ನಡ ನಾಡಿನ ಬಹುತೇಕರು ಕಾಫಿ ಪ್ರಿಯರು…… ಕಾಫಿ ಇಲ್ಲದೆ ಹಾಸಿಗೆಯಿಂದ ಏಳದ ಎಷ್ಟೋ ಜನರಿದ್ದಾರೆ.” ಕಾಫಿ ” ಎಂಬ ವಿಷಯವನ್ನು ಇಟ್ಟುಕೊಂಡು ಬರೆದ ಎಷ್ಟೋ ಲಲಿತ ಪ್ರಬಂಧಗಳು ನಗುವಿನ ಅಲೆಯನ್ನೇ ಉಕ್ಕಿಸುತ್ತದೆ. ಆತಿಥ್ಯದ ಆಪ್ತಮಿತ್ರ ಕಾಫಿ. ಬಾಂಧವ್ಯದ ಬೆಸುಗೆ ಕಾಫಿ, ಸ್ನೇಹ, ಪ್ರೀತಿ ಪ್ರೇಮದ ಕೊಂಡಿ ಕಾಫಿ, ವ್ಯವಹಾರದ ಸೇತುವೆ ಕಾಫಿ, ಮನೋಲ್ಲಾಸದ ಔಷಧಿ ಕಾಫಿ, ಬೇಸರ ಕಳೆಯುವ ಸಾಧನ ಕಾಫಿ, ಕಾಲ ಹರಟೆಯ ಖುಷಿ ಕಾಫಿ…. ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಜೊತೆಗಾರ ಕಾಫಿ…. ಯಾರಾದರೂ ಪ್ರಬಂಧ ಬರೆಯುವ ಕಲೆಯನ್ನು ಮೈಗೂಡಿಸಿಕೊಳ್ಳುವ ಆಸಕ್ತಿ ಇದ್ದರೆ ಕಾಫಿ ಎಂಬುದು ಹೇಗೆ ನಮ್ಮೆಲ್ಲರ ಬದುಕಿನ ಭಾಗ ಎಂಬ…

ಮುಂದೆ ಓದಿ..
ಅಂಕಣ 

ಕಾಲ್ತುಳಿತ ಎಂಬ ಮಾಸ್ ಸಿಂಡ್ರೋಮ್……

Taluknewsmedia.com

Taluknewsmedia.comಕಾಲ್ತುಳಿತ ಎಂಬ ಮಾಸ್ ಸಿಂಡ್ರೋಮ್…… ಕಾಲ್ತುಳಿತ ಎಂಬ ಸಾಮಾಜಿಕ – ಸಾಂಕ್ರಾಮಿಕ ರೋಗ ಮತ್ತು ಈ ವರ್ಷದ ದಸರಾ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆ…….. ಇತ್ತೀಚಿನ ವರ್ಷಗಳಲ್ಲಿ ಮತ್ತೊಂದು ಸಾಮಾಜಿಕ ಸಾಂಕ್ರಾಮಿಕ ರೋಗ ಪ್ರಾಕೃತಿಕ ವಿಕೋಪದಂತೆ ದಿಢೀರನೆತೊಂದರೆ ಕೊಡುತ್ತಿದೆ. ಅದುವೇ ಕಾಲ್ತುಳಿತಗಳು ಎಂಬ ಭಯಂಕರ ದುರ್ಘಟನೆಗಳು….. ಈ ಕಾಲ್ತುಳಿತ ಪ್ರಕರಣಗಳು ಭಾರತಕ್ಕೆ ಹೊಸದೇನು ಅಲ್ಲ. ಆಗಾಗ ನಡೆಯುತ್ತಲೇ ಇರುತ್ತವೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ತುಂಬಾ ಹೆಚ್ಚು ಹೆಚ್ಚು ಈ ರೀತಿಯ ಘಟನೆಗಳು ನಡೆಯುತ್ತಿವೆ. ಆಗೆಲ್ಲಾ ಸಿನಿಮಾ ಮಂದಿರಗಳಲ್ಲಿ ಸಿನಿಮಾ ಟಿಕೆಟ್ ಪಡೆಯುವ ಕ್ಯೂನಲ್ಲಿ ಕಾಲ್ತುಳಿತಗಳಾಗುತ್ತಿದ್ದವು. ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ಹಂಚುವ ಸೀರೆ, ಪಂಚೆ, ಹಣ ಮುಂತಾದ ಸಮಯದಲ್ಲಿ, ಇನ್ನು ಕೆಲವು ಸಲ ಆಹಾರ ಪದಾರ್ಥಗಳ ಹಂಚಿಕೆಯ ಸಂದರ್ಭದಲ್ಲಿ ಅದನ್ನು ಪಡೆಯಲು ಕಾಲ್ತುಳಿತ ಉಂಟಾಗುತ್ತಿತ್ತು. ಪ್ರಖ್ಯಾತ ದೇವಸ್ಥಾನದ ಪ್ರವೇಶಕ್ಕಾಗಿ ಅಥವಾ ವಿಶೇಷ ಸಂದರ್ಭದಲ್ಲಿಯೂ ಕಾಲ್ತುಳಿತಗಳು ಉಂಟಾಗುತ್ತಿದೆ. ತಿರುಪತಿ, ಶಬರಿಮಲೆ,…

ಮುಂದೆ ಓದಿ..
ಅಂಕಣ 

ಜಗತ್ತಿನ ಚಾಲನಾ ಇಂಧನವೇ ಪ್ರೀತಿ, ಪ್ರೇಮ, ಪ್ರಣಯ……….

Taluknewsmedia.com

Taluknewsmedia.comಜಗತ್ತಿನ ಚಾಲನಾ ಇಂಧನವೇ ಪ್ರೀತಿ, ಪ್ರೇಮ, ಪ್ರಣಯ………. ಅಕ್ಷರವೆಂಬುದು ಸಂಶೋಧನೆಯಾಗಿ, ಅದು ಕಲಿತ ಮೇಲೆ ಭಾವನೆಗಳು ಧ್ವನಿ ತರಂಗಗಳ ಜೊತೆಗೆ ಪದಗಳಲ್ಲಿಯೂ ಮೂಡುತ್ತದೆ. ಅಂತಹ ಒಂದು ಭಾವ ಲಹರಿ, ಹಾಗೇ ಸುಮ್ಮನೆ……. ಅಕ್ಷರಗಳನ್ನು ಯೋಚಿಸಿ ಯೋಚಿಸಿ ಬರೆದೆ,….. ಪದಗಳನ್ನು ಕೂಡಿಸಿ ಕೂಡಿಸಿ ಬರೆದೆ,….. ವಾಕ್ಯಗಳನ್ನು ಜೋಡಿಸಿ ಜೋಡಿಸಿ ಬರೆದೆ,…… ಭಾವನೆಗಳನ್ನು ಸೇರಿಸಿ ಸೇರಿಸಿ ಬರೆದೆ,….. ಕಲ್ಪನೆಗಳನ್ನು ಸೃಷ್ಟಿಸಿ ಸೃಷ್ಟಿಸಿ ಬರೆದೆ,…… ಅನುಭವಗಳನ್ನು ಗ್ರಹಿಸಿ ಗ್ರಹಿಸಿ ಬರೆದೆ,…… ಆಗ ಮೂಡಿತೊಂದು ಸುಂದರ ಕವಿತೆ,….. ಪ್ರೀತಿ, ಪ್ರೇಮ, ಪ್ರಣಯಗಳು ಅದ್ಭುತ ರಮ್ಯತೆ,……. ಹೆಣ್ಣು ಗಂಡುಗಳ ಸೃಷ್ಟಿಯ ಮೋಹಕತೆ,…. ವರ್ಣಿಸಲಾಗದ ಅತ್ಯದ್ಭುತ ರೋಚಕತೆ,…… ಆದರೆ,ಜೀವ,ರಕ್ತ ಮೂಳೆ ಮಾಂಸದ ತಡಿಕೆ,……. ದೇಹ,ಅದರ ಮೇಲಿನ ಚರ್ಮದ ಹೊದಿಕೆ,….. ಬದುಕು,ಇದೆಲ್ಲದರ ಮಡಿಕೆ,….. ಇದೇ ವಾಸ್ತವತೆ…… ಕಾಡ ಅಂಚಿನ ಮನೆ……. ಆಗ ತಾನೆ ಭೋರ್ಗರೆವ ಮಳೆ ಬಂದು ನಿಂತು ಈಗ ತುಂತುರು ಹನಿಗಳು ಚಿಮುಕಿಸುತ್ತಿದೆ…….. ಮನೆಯ ಮುಂದೆ…

ಮುಂದೆ ಓದಿ..
ಅಂಕಣ 

ಜನಗಣತಿ ಪ್ರಹಸನ. ಓದಿ ನಗು ಬಂದರೆ ಸುಮ್ಮನೆ ಒಮ್ಮೆ ನಕ್ಕು ಮರೆತುಬಿಡಿ…..

Taluknewsmedia.com

Taluknewsmedia.comಒಂದು ಪ್ರಹಸನ……. ಜನಗಣತಿ ಪ್ರಹಸನ. ಓದಿ ನಗು ಬಂದರೆ ಸುಮ್ಮನೆ ಒಮ್ಮೆ ನಕ್ಕು ಮರೆತುಬಿಡಿ….. ಪಟ್ಟಿ ರೂಪದಲ್ಲಿ ಪ್ರಶ್ನೆಗಳು ಈ ಕೆಳಗಿನಂತಿವೆ…….. ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,ಮನಸ್ಸುಗಳ ಅಂತರಂಗದ ಚಳವಳಿ,ವಿವೇಕಾನಂದ. ಎಚ್. ಕೆ.9663750451……9844013068……

ಮುಂದೆ ಓದಿ..
ಅಂಕಣ 

ಸಿಎಂ ಸಿದ್ದರಾಮಯ್ಯನ ಟ್ರಾಫಿಕ್ ಹ್ಯಾಕ್: ರಸ್ತೆ ಕಟ್ಟಲು ಸಾಧ್ಯವಿಲ್ಲದಿದ್ದರೆ, ಸಿಇಒ ಕ್ಯಾಫೆಟೇರಿಯಾ ಬಳಸಿ

Taluknewsmedia.com

Taluknewsmedia.comಸಿಎಂ ಸಿದ್ದರಾಮಯ್ಯನ ಟ್ರಾಫಿಕ್ ಹ್ಯಾಕ್: ರಸ್ತೆ ಕಟ್ಟಲು ಸಾಧ್ಯವಿಲ್ಲದಿದ್ದರೆ, ಸಿಇಒ ಕ್ಯಾಫೆಟೇರಿಯಾ ಬಳಸಿ ಬೆಂಗಳೂರು, ಸೆಪ್ಟೆಂಬರ್ 26, 2025 – ಸಿಲಿಕಾನ್ ವ್ಯಾಲಿ ಎಂದು ಹೆಸರುವಾಸಿಯಾದ ಬೆಂಗಳೂರು ನಗರದಲ್ಲಿ, ಅನಿರೀಕ್ಷಿತ ಘಟನೆ ಸಂಭವಿಸಿದೆ. ಚಿದ್ರಮಯ್ಯ ಎಂಬ ಜನಪ್ರಿಯ ವ್ಯಂಗ್ಯ ಹೆಸರಿನ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಪ್ರಾಯೋಗಿಕ ಪರಿಹಾರ” ಎಂದು ಕರೆದುಕೊಂಡಿರುವುದು, ನಗರದ ಪ್ರತಿ ದಿನದ ಟ್ರಾಫಿಕ್ ಸಮಸ್ಯೆಗೆ ತಿರುವು ನೀಡುತ್ತಿದೆ. ವರ್ಷಗಳ ಕಾಲ ವಿಳಂಬವಾಗಿರುವ ಫ್ಲೈಒವರ್, ಅಂಡರ್ಪಾಸ್ ಅಥವಾ ಇನ್ನಿತರ ಮೂಲಸೌಕರ್ಯ ಬದಲಿಗೆ, ಸಾರ್ವಜನಿಕ ವಾಹನಗಳು ಸರ್ಜಾಪುರದಲ್ಲಿನ ವಿಪ್ರೋ ಕಂಪನಿಯ ಆಂತರಿಕ ಮಾರ್ಗವನ್ನು ಬಳಸಲು ಸೂಚನೆ ನೀಡಲಾಗಿದೆ. ಹೌದು, ನೀವು ಸರಿಯಾಗಿ ಓದಿದ್ದೀರಿ. 🚦 “ಟ್ರಾಫಿಕ್ ನವೀನತೆ” ಅಥವಾ ಖಾಸಗಿ ಆವರಣ ಉಲ್ಲಂಘನೆ? ಬಂಗಳೂರಿನ ಸಂಚಾರ ಸಮಸ್ಯೆ ಬಹುತೇಕ ಎಲ್ಲರಿಗೂ ಪರಿಚಿತ. ಫ್ಲೈಓವರ್‌ಗಳು ವಿಳಂಬವಾಗುತ್ತಿವೆ, ಮೆಟ್ರೋ ವಿಸ್ತರಣೆ ವರ್ಷಗಳು ಹಿಡಿದಿದೆ. ಈ ವೇಳೆ, ನಾಗರಿಕರಿಗೆ ತಾತ್ಕಾಲಿಕ…

ಮುಂದೆ ಓದಿ..
ಸುದ್ದಿ 

ಹಾವೇರಿ -ಹುಬ್ಬಳ್ಳಿ ಹೈವೆ ರಸ್ತೆ ದಾಟುತ್ತಿದ್ದ ವ್ಯಕ್ತಿ ಮೇಲೆ ಕಾರು ಹಾಯಿಸಿ ದುರಂತ

Taluknewsmedia.com

Taluknewsmedia.comಶಿಗ್ಗಾವಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಹ್ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ ಹೋದ ಎನ್.ಹೆಚ್ -48 ರಸ್ತೆ, ಮೇಲೆ ಕಾಮನಹಳ್ಳಿ ಹತ್ತಿರ ಇರುವ ಜೈಹಿಂದ ದಾಬಾದ ಎದುರಗಡೆ ದಿನಾಂಕ:-19/09/2025 ರಂದು ರಾತ್ರಿ: 07-15 ಗಂಟೆಗೆ ಯಾವುದೋ ಒಂದು ಕಾರಿನ ಚಾಲಕ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಈತನು ತನ್ನ ಕಾರನ್ನು ಹುಬ್ಬಳ್ಳಿಯಿಂದ ಹಾವೇರಿ ಕಡೆಗೆ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ತನ್ನ ಕಾರನ್ನು ನಿಯಂತ್ರಣ ಮಾಡದೇ ತನ್ನ ಮುಂದೆ ರಸ್ತೆ ದಾಟುತ್ತಿರುವ ಮಲ್ಲಿಕಾರ್ಜುನ ಪಾಂಡುರಂಗಪಂಡಿತ ನಾಟಕರ ಇತನು ಸಾ|| ಧೂಳಕೇಡ ಭೀಮಾಶಂಕರ ನಗರ ತಾ।। ಚಡಚಣ ಜಿ।। ಬಿಜಾಪೂರ ದವನಾಗಿದ್ದು ಈತನಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಎಡಗಾಲಿನ ತೊಡೆಗೆ, ಎಡಸೈಡಿನ ಪಕ್ಕಡಿಗೆ, ಹಿಂದಲೆಗೆ ಮತ್ತು ದೇಹದ ಇತರೆ ಕಡೆಗೆ ರಕ್ತ ಗಾಯ ಪೆಟ್ಟುಗೊಳಿಸಿ ಕಾರಿನ ಚಾಲಕ ಈತನನ್ನು ನೋಡದೆ , ಉಪಚಾರದ ವ್ಯವಸ್ಥೆ ಮಾಡದೇ ಮತ್ತು…

ಮುಂದೆ ಓದಿ..
ಅಂಕಣ 

ಕುವೆಂಪು ಮತ್ತು ಬೈರಪ್ಪ…….

Taluknewsmedia.com

Taluknewsmedia.comಕುವೆಂಪು ಮತ್ತು ಬೈರಪ್ಪ……. ಶ್ರೀ ಕುವೆಂಪು ಮತ್ತು ಶ್ರೀ ಬೈರಪ್ಪ ಎಂಬ ಸೈದ್ಧಾಂತಿಕ ಸಾಹಿತ್ಯದ ಭಿನ್ನತೆಗಳು, ಎರಡು ವಿರುದ್ಧ ಧ್ರುವಗಳು ಮತ್ತು ಬದಲಾದ ಕಾಲಘಟ್ಟದಲ್ಲಿ ಅವರ ಸಾಹಿತ್ಯಿಕ ಭಾಷೆ ಮತ್ತು ಅವರವರ ಅಭಿಮಾನಿಗಳ ಮನಸ್ಥಿತಿಗಳು…….. ಕನ್ನಡ ಸಾಹಿತ್ಯದ ಮೇರು ಪರ್ವತದಂತೆ ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ ಕುವೆಂಪು, ಹಾಗೆಯೇ ಸಾಹಿತ್ಯ ಕ್ಷೇತ್ರದ ಮತ್ತೊಬ್ಬ ದಿಗ್ಗಜರಾದ ಎಸ್ ಎಲ್ ಭೈರಪ್ಪ ಅವರ ಪ್ರಾರಂಭಿಕ ಸಾಹಿತ್ಯ ರಚನೆಗಳು ಮತ್ತು ನಂತರದಲ್ಲಿ ಅವರಿಗೆ ಬಂದ ಪರ ವಿರೋಧದ ಕಾರಣದಿಂದಾಗಿ ಬದಲಾದ ನಿಲುವುಗಳ ಬಗ್ಗೆ ಮತ್ತೊಂದಿಷ್ಟು ಅನಿಸಿಕೆಗಳು…….. ಕುವೆಂಪು ಅವರ ಕಾಲಮಾನ 1904/1994, ಭೈರಪ್ಪನವರ ಕಾಲಮಾನ 1931/2025. ಇಬ್ಬರೂ ದೀರ್ಘಾಯುಷಿಗಳು. ಅಂದರೆ ಹತ್ತಿರ ಹತ್ತಿರ ಸುಮಾರು ಒಂದು ಶತಮಾನಗಳ ಕಾಲ ಈ ಸಮಾಜದಲ್ಲಿ ಬದುಕಿದ್ದವರು. ಪ್ರಾದೇಶಿಕವಾಗಿ ಅವರ ಭಾಷೆ ಕನ್ನಡ ಮತ್ತು ಭೌಗೋಳಿಕವಾಗಿ ಮೂಲ ಬೇರೆ ಊರಾದರೂ ಮೈಸೂರಿನ ನಿವಾಸಿಗಳು. ಅಲ್ಲೇ ಹೆಚ್ಚು…

ಮುಂದೆ ಓದಿ..
ಅಂಕಣ 

ಎಸ್ ಎಲ್ ಭೈರಪ್ಪ…….

Taluknewsmedia.com

Taluknewsmedia.comಎಸ್ ಎಲ್ ಭೈರಪ್ಪ……. ಸಾಹಿತ್ಯದ ಕನ್ನಡಿಯಲ್ಲಿ ನೋಡಬೇಕೇ ?ಪಂಥಗಳ ಪರಿಧಿಯ ಕನ್ನಡಿಯಲ್ಲಿ ನೋಡಬೇಕೇ ?ಜೀವಪರ ನಿಲುವಿನ ನಾಗರಿಕ ಸಮಾಜದ ಕನ್ನಡಿಯಲ್ಲಿ ನೋಡಬೇಕೇ ?ಅನಂತದಲ್ಲಿ ದೃಷ್ಟಿ ಹಾಯಿಸಿಬೇಕೇ ? ವ್ಯಕ್ತಿ ಹೇಗೆ ಬದುಕಬೇಕೆಂಬುವುದು ಆತನ ವೈಯಕ್ತಿಕ ಸ್ವಾತಂತ್ರ್ಯ. ಆ ಸ್ವಾತಂತ್ರ್ಯದ ಮೂಲ ಆ ವ್ಯಕ್ತಿಯ ಗ್ರಹಿಕೆ. ಆ ಗ್ರಹಿಕೆಗೆ ಮೂಲ ಆ ವ್ಯಕ್ತಿಯ ಒಟ್ಟು ಪರಿಸ್ಥಿತಿ ಮತ್ತು ವ್ಯವಸ್ಥೆ ಹಾಗು ಆತ ಬದುಕಿದ್ದ ಕಾಲಮಾನದ ಪ್ರಭಾವ. ಅದು ಆತನ ಸಾಮರ್ಥ್ಯ ಮತ್ತು ದೌರ್ಬಲ್ಯವನ್ನು ನಿರ್ಧರಿಸುತ್ತದೆ. ಹಾಗೆಯೇ ಭಾರತೀಯ ಸಾರ್ವಜನಿಕ ಜೀವನದಲ್ಲಿ ಅದೇ ವ್ಯಕ್ತಿಯನ್ನು ಕಾನೂನಿನ ವ್ಯಾಪ್ತಿಯಲ್ಲಿ, ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ, ಸಾಮಾಜಿಕ ಜವಾಬ್ದಾರಿಯೊಂದಿಗೆ ವಿಮರ್ಶಿಸುವ ಸ್ವಾತಂತ್ರ್ಯವೂ ಪ್ರತಿಯೊಬ್ಬ ನಾಗರಿಕರಿಗೂ ಇದೆ. ಆಧುನಿಕ ಕನ್ನಡ ಸಾಹಿತ್ಯ ಲೋಕದ ಕೆಲವು ದಿಗ್ಗಜರಲ್ಲಿ ಎಸ್ ಎಲ್ ಭೈರಪ್ಪನವರು ಸಹ ಪ್ರಮುಖರು. ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಮತ್ತು ಕಾರಣಾಂತರಗಳಿಂದ ಪಡೆಯಲಾಗದ ಎಲ್ಲರಷ್ಟೇ ಇವರಿಗೂ…

ಮುಂದೆ ಓದಿ..
ಅಂಕಣ 

ಸತ್ಯದ ಸಾಕ್ಷಾತ್ಕಾರ……..

Taluknewsmedia.com

Taluknewsmedia.comಸತ್ಯದ ಸಾಕ್ಷಾತ್ಕಾರ…….. ಆತ್ಮಾವಲೋಕನದ ದಾರಿಯಲ್ಲಿ……. ಸತ್ಯದ ಹುಡುಕಾಟದಲ್ಲಿಯು ಮನಸ್ಸು ಮಲಿನವಾಗುತ್ತಾ ಸಾಗುತ್ತದೆ….. ನಾವೇ ಬುದ್ದಿವಂತರೆಂಬ ಭ್ರಮೆ ಹುಟ್ಟಿಕೊಳ್ಳಲಾರಂಭಿಸುತ್ತದೆ. ಹೀಗೆ ಮಾತನಾಡಿದರೆ ನಮಗೆ ಮೆಚ್ಚುಗೆ ಸಿಗುತ್ತದೆ ಎಂದು ಅರ್ಥವಾಗತೊಡಗುತ್ತದೆ. ಹಾಗೆ ಮಾತನಾಡಿದರೆ ನಮಗೆ ವಿರೋಧ ವ್ಯಕ್ತವಾಗುತ್ತದೆ ಎಂದೂ ಅರಿವಾಗತೊಡಗುತ್ತದೆ. ಬೇರೆಯವರನ್ನು ಹೇಗೆ ಮೆಚ್ಚಿಸಬೇಕು,ಬೇರೆಯವರನ್ನು ಹೇಗೆ ಉದ್ರೇಕಿಸಬೇಕು,ಬೇರೆಯವರನ್ನು ಹೇಗೆ ಘಾಸಿಗೊಳಿಸಬೇಕು,ಬೇರೆಯವರನ್ನು ಹೇಗೆ ಅವಮಾನಿಸಬೇಕು,ಬೇರೆಯವರನ್ನು ಹೇಗೆ ನಿರ್ಲಕ್ಷಿಸಬೇಕು,ಬೇರೆಯವರನ್ನು ಹೇಗೆ ಕೆಟ್ಟವರನ್ನಾಗಿ ಮಾಡಬೇಕು,ಬೇರೆಯವರನ್ನು ಹೇಗೆ ಟಾರ್ಗೆಟ್ ಮಾಡಬೇಕು,ಎಂದು ಸ್ಪಷ್ಟವಾಗುತ್ತಾ ಹೋಗುತ್ತದೆ. ಹಾಗೆಯೇ,ನಾವು ಹೇಗೆ ಬುದ್ದಿವಂತರೆನಿಸಿಕೊಳ್ಳಬೇಕು,ನಾವು ಹೇಗೆ ಒಳ್ಳೆಯವರೆನಿಸಿಕೊಳ್ಳಬೇಕು,ನಾವು ಹೇಗೆ ಜನಪ್ರಿಯರಾಗಬೇಕು,ನಾವು ಹೇಗೆ ಹಣವಂತರಾಗಬೇಕು,ನಾವು ಹೇಗೆ ಅಧಿಕಾರಕ್ಕೇರಬೇಕು,ನಾವು ಹೇಗೆ ಪ್ರಚಾರ ಪಡೆಯಬೇಕು,ನಾವು ಹೇಗೆ ದೊಡ್ಡವರೆನಿಸಬೇಕು,ನಾವು ಹೇಗೆ ಪ್ರಶಸ್ತಿ ಪಡೆಯಬೇಕು,ನಾವು ಹೇಗೆ ಸನ್ಮಾನಿಸಿಕೊಳ್ಳಬೇಕು ,ಎಂಬುದೂ ಗೊತ್ತಾಗತೊಡಗುತ್ತದೆ. ಈ ಮಧ್ಯೆ ಸತ್ಯದ ಹುಡುಕಾಟ ದಾರಿ ತಪ್ಪುತ್ತದೆ…….. ಆದರೆ ಇವೆಲ್ಲವನ್ನೂ ಮೀರಿ, ಸ್ವಾರ್ಥವನ್ನು ಗೆದ್ದು,ವಿಶಾಲ ಮನೋಭಾವದಿಂದ ಮನಸ್ಸನ್ನು ನಿಯಂತ್ರಣಕ್ಕೆ ಪಡೆದುಕೊಂಡು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದಾಗ ಮಾತ್ರ ನಾವು ಸತ್ಯದ…

ಮುಂದೆ ಓದಿ..
ಅಂಕಣ 

ತಾಯಿ ಚಾಮುಂಡೇಶ್ವರಿ ದೇವಿಯ ಪಾದ ಕಮಲಗಳಿಗೆ ಕೈ ಮುಗಿಯುತ್ತಾ…….

Taluknewsmedia.com

Taluknewsmedia.comತಾಯಿ ಚಾಮುಂಡೇಶ್ವರಿ ದೇವಿಯ ಪಾದ ಕಮಲಗಳಿಗೆ ಕೈ ಮುಗಿಯುತ್ತಾ……. ಸುಮಾರು 415 ವರ್ಷಗಳ ನಂತರ ಮಹಾ ಶಕ್ತಿ ದೇವತೆಶ್ರೀ ಚಾಮುಂಡೇಶ್ವರಿ ತಾಯಿಯು 2025ರ ಸೆಪ್ಟೆಂಬರ್ 22ಕ್ಕೆ ಅಪಾರ ತಾಳ್ಮೆಯಿಂದ ಕಾಯುತ್ತಿದ್ದು, ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಕೊಡಿಸಿದ ಮೇಲೆ, ಮಾನ್ಯ ಶ್ರೀ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಿದ ನಂತರ ಈ ಬಾರಿ ದಸರಾ ಉದ್ಘಾಟಿಸಲು ಶ್ರೀಮತಿ ಭಾನು ಮುಷ್ತಾಕ್ ಅವರನ್ನು ಕರೆಸಿಕೊಂಡಿರುವುದಾಗಿ, ತಮ್ಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದಾಗಿ ಸ್ವತಃ ಶ್ರೀಮತಿ ಭಾನು ಮುಷ್ತಾಕ್ ಅವರೇ ನನ್ನನ್ನು ಚಾಮುಂಡೇಶ್ವರಿ ತಾಯಿಯೇ ಕರೆಸಿಕೊಂಡರು ಎಂದು ತಮ್ಮ ಉದ್ಘಾಟನಾ ಸಮಾರಂಭದ ಭಾಷಣದಲ್ಲಿ ಹೇಳಿದ್ದಾರೆ. ಸರ್ವಶಕ್ತೇ ಶ್ರೀ ಚಾಮುಂಡಿ ತಾಯಿಯೇ ನಿನಗೆ ನಮೋ ನಮಃ. ಈ ಮಾತನ್ನು ಆಡುವಾಗ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಮತ್ತು ಹಲವಾರು ಗಣ್ಯರು ಸಹ ವೇದಿಕೆಯ ಮೇಲೆಯೇ ಇದ್ದರು. ತಾಯಿ ಚಾಮುಂಡೇಶ್ವರಿಯೇ ತುಂಬಾ ಸಂತೋಷ. ದಸರಾ ಉದ್ಘಾಟನಾ ಕಾರ್ಯಕ್ರಮ…

ಮುಂದೆ ಓದಿ..