ನಿಗೂಢ ಸಾವಿನಿಂದ ಕೊಲೆ ತನಿಖೆಯ ತನಕ..
Taluknewsmedia.comನಿಗೂಢ ಸಾವಿನಿಂದ ಕೊಲೆ ತನಿಖೆಯ ತನಕ.. ಮರತ್ತಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಏಪ್ರಿಲ್ 24 ರಂದು ಡಾ. ಕೃತಿಕಾ ರೆಡ್ಡಿ ಅವರ ಸಾವಿನ ಸುದ್ದಿ ವೈದ್ಯಕೀಯ ವಲಯದಲ್ಲಿ ನಡುಕ ಮೂಡಿಸಿತ್ತು. ಆರಂಭದಲ್ಲಿ “ಅಸಹಜ ಸಾವು” (UDR) ಎಂದು ದಾಖಲಿಸಲ್ಪಟ್ಟ ಈ ಪ್ರಕರಣ, ಈಗ ಸಂಪೂರ್ಣ ಕೊಲೆ ತನಿಖೆಯ ರೂಪ ಪಡೆದಿದೆ.ಆದಿಯಲ್ಲಿ ಕುಟುಂಬದವರು ಯಾವುದೇ ಅನುಮಾನ ವ್ಯಕ್ತಪಡಿಸದೆ ಮರಣೋತ್ತರ ಪರೀಕ್ಷೆಗೂ ವಿರೋಧಿಸಿದ್ದರು. ಆದರೆ ಪೊಲೀಸರ ಅನುಮಾನದಿಂದಾಗಿ ಮರಣೋತ್ತರ ಪರೀಕ್ಷೆ ಕಡ್ಡಾಯಗೊಳಿಸಲಾಯಿತು — ಇದೇ ತಿರುವು ತನಿಖೆಗೆ ಹೊಸ ದಾರಿ ತೋರಿಸಿತು. ಎಫ್ಎಸ್ಎಲ್ ವರದಿ:ಪ್ರೊಪೋಫಾಲ್ ಓವರ್ಡೋಸ್ನ ಪತ್ತೆ…ಮೃತದೇಹದ ಬಳಿ ಪತ್ತೆಯಾದ ವೈದ್ಯಕೀಯ ಉಪಕರಣಗಳು ಮತ್ತು ಇಂಜೆಕ್ಷನ್ಗಳನ್ನು SOCO (Scene of Crime Officer) ತಂಡವು ವಶಪಡಿಸಿಕೊಂಡು ಎಫ್ಎಸ್ಎಲ್ (Forensic Science Laboratory) ಗೆ ಕಳುಹಿಸಿತು.ಫಲಿತಾಂಶಗಳು ಪೊಲೀಸರ ಅನುಮಾನಕ್ಕೆ ತಕ್ಕಂತೆ ಬಂದವು — ಕೃತಿಕಾ ರೆಡ್ಡಿಯವರ ಶರೀರದಲ್ಲಿ ಪ್ರೊಪೋಫಾಲ್…
ಮುಂದೆ ಓದಿ..
