ಬೆಂಗಳೂರಿನ ‘ಸುಖ ಬ್ರ್ಯೂ & ಕಿಚನ್’ ಹಗರಣ: ಒಂದು ಪಬ್ ನಿರ್ಮಾಣದ ಹಿಂದೆ ಅಡಗಿರುವ ಆಘಾತಕಾರಿ ಸತ್ಯಗಳು!…

Taluknewsmedia.com

Taluknewsmedia.comಬೆಂಗಳೂರಿನ ‘ಸುಖ ಬ್ರ್ಯೂ & ಕಿಚನ್’ ಹಗರಣ: ಒಂದು ಪಬ್ ನಿರ್ಮಾಣದ ಹಿಂದೆ ಅಡಗಿರುವ ಆಘಾತಕಾರಿ ಸತ್ಯಗಳು!… ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮಲ್ಲತ್ತಹಳ್ಳಿಯಲ್ಲಿ ತಲೆಯೆತ್ತಿರುವ ‘ಸುಖ ಬ್ರ್ಯೂ & ಕಿಚನ್’ (SUKA Brew & Kitchen) ಪಬ್ ಈಗ ಕೇವಲ ಒಂದು ಐಷಾರಾಮಿ ತಾಣವಾಗಿ ಉಳಿದಿಲ್ಲ; ಬದಲಾಗಿ ಅದು ನಗರದ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ. ಮೇಲ್ನೋಟಕ್ಕೆ ಇದು ಯುವಜನತೆಯ ಮನರಂಜನಾ ಕೇಂದ್ರವಾಗಿ ಕಂಡರೂ, ಇದರ ಪ್ರತಿ ಇಟ್ಟಿಗೆಯ ಹಿಂದೆ ವ್ಯವಸ್ಥಿತ ಭ್ರಷ್ಟಾಚಾರದ ‘ಕ್ಯಾನ್ಸರ್’ ಹರಡಿದೆ ಎಂಬ ಆಘಾತಕಾರಿ ಅಂಶಗಳನ್ನು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದಾಖಲೆ ಸಮೇತ ಹೊರಹಾಕಿದ್ದಾರೆ. “ನಗರದ ಕಾನೂನುಗಳನ್ನು ಹಗಲುಹಗಲೇ ಗಾಳಿಗೆ ತೂರಿ, ಇಂತಹ ಬೃಹತ್ ಅಕ್ರಮ ಕಟ್ಟಡಗಳು ಅಧಿಕಾರಿಗಳ ಕಣ್ಮುಂದೆಯೇ ಹೇಗೆ ತಲೆಯೆತ್ತುತ್ತವೆ?” ಎಂಬ ಪ್ರಶ್ನೆ ಈಗ ಇಡೀ ಬೆಂಗಳೂರನ್ನು ಕಾಡುತ್ತಿದೆ. ನಿಯಮಗಳನ್ನು ಗಾಳಿಗೆ ತೂರಿದ ಬೃಹತ್ ನಿರ್ಮಾಣ… ಈ…

ಮುಂದೆ ಓದಿ..