ಹೈಕೋರ್ಟ್ ‘ದಂಡಾ’ಸ್ತ್ರ: ಸರ್ಕಾರಕ್ಕೆ ಎಚ್ಚರಿಕೆ ಗಂಟೆ – ನ್ಯಾಯದ ಹಾದಿಯಲ್ಲಿ ವಿಳಂಬಕ್ಕೆ ಇನ್ನು ಬೀಳಲಿದೆ ಬ್ರೇಕ್!
Taluknewsmedia.comಹೈಕೋರ್ಟ್ ‘ದಂಡಾ’ಸ್ತ್ರ: ಸರ್ಕಾರಕ್ಕೆ ಎಚ್ಚರಿಕೆ ಗಂಟೆ – ನ್ಯಾಯದ ಹಾದಿಯಲ್ಲಿ ವಿಳಂಬಕ್ಕೆ ಇನ್ನು ಬೀಳಲಿದೆ ಬ್ರೇಕ್! “ನ್ಯಾಯ ವಿಳಂಬವಾದರೆ ಅದು ನ್ಯಾಯ ನಿರಾಕರಿಸಿದಂತೆ” ಎಂಬ ತತ್ವವು ಕೇವಲ ಕಾನೂನಿನ ಪುಸ್ತಕಗಳಿಗೆ ಸೀಮಿತವಾಗಬಾರದು. ಆದರೆ ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಕೆಂಪು ಪಟ್ಟಿಯ ವಿಳಂಬವು ಒಂದು ಶಾಪವಾಗಿ ಪರಿಣಮಿಸಿದೆ. ಅಪರಾಧ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯಗಳು ನೀಡುವ ತೀರ್ಪುಗಳನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವಲ್ಲಿ ರಾಜ್ಯ ಸರ್ಕಾರವು ತೋರುತ್ತಿರುವ ಸತತ ನಿರ್ಲಕ್ಷ್ಯವು ಕೇವಲ ಆಡಳಿತಾತ್ಮಕ ವೈಫಲ್ಯವಲ್ಲ; ಅದು ನಾಗರಿಕರ ನಂಬಿಕೆಗೆ ಬಗೆದ ದ್ರೋಹವಾಗಿದೆ. ಈ ಬೇಜವಾಬ್ದಾರಿತನದ ವಿರುದ್ಧ ಮಾನ್ಯ ಹೈಕೋರ್ಟ್ ಈಗ ‘ನ್ಯಾಯಾಂಗದ ಚಾಟಿ ಏಟು’ ಬೀಸಿದೆ. ಪಾರದರ್ಶಕ ಮತ್ತು ತ್ವರಿತ ನ್ಯಾಯ ವ್ಯವಸ್ಥೆಯ ಹಿತದೃಷ್ಟಿಯಿಂದ ನ್ಯಾಯಾಲಯವು ಸರ್ಕಾರಕ್ಕೆ ನೀಡಿರುವ ಈ ಎಚ್ಚರಿಕೆ ಗಂಟೆಯು ವ್ಯವಸ್ಥೆಯಲ್ಲಿ ಸಂಚಲನ ಮೂಡಿಸಿದೆ. ಲಕ್ಷಾಂತರ ರೂಪಾಯಿ ದಂಡ – ನ್ಯಾಯಾಲಯದ ಕಠಿಣ ನಿಲುವು… ಕ್ರಿಮಿನಲ್ ಮೇಲ್ಮನವಿಗಳನ್ನು…
ಮುಂದೆ ಓದಿ..
