ಬಡವನ ಕಣ್ಣೀರು ಒರೆಸುವ ‘ಆರನೇ ಗ್ಯಾರಂಟಿ’: ಸಿದ್ದರಾಮಯ್ಯ ಸರ್ಕಾರದ ವಸತಿ ಕ್ರಾಂತಿಯ ಒಂದು ವಿಶ್ಲೇಷಣೆ..
Taluknewsmedia.comಬಡವನ ಕಣ್ಣೀರು ಒರೆಸುವ ‘ಆರನೇ ಗ್ಯಾರಂಟಿ’: ಸಿದ್ದರಾಮಯ್ಯ ಸರ್ಕಾರದ ವಸತಿ ಕ್ರಾಂತಿಯ ಒಂದು ವಿಶ್ಲೇಷಣೆ.. ಬಿರುಕು ಬಿಟ್ಟ ಗೋಡೆಗಳ ನಡುವೆ, ಸೋರುವ ಚಾವಣಿಯ ಅಡಿ ಬದುಕು ಸವೆಸುವ ಬಡವನಿಗೆ ಆಕಾಶವೇ ಸೂರು, ಭೂಮಿಯೇ ಹಾಸಿಗೆ. ತಲೆಯ ಮೇಲೊಂದು ಭದ್ರವಾದ ಸೂರು ಹೊಂದಬೇಕು ಎಂಬುದು ಅವನ ಜೀವನದ ಪರಮೋಚ್ಛ ಕನಸು. ದಶಕಗಳಿಂದ ಘೋಷಣೆಯಾದ ಸರ್ಕಾರಿ ಯೋಜನೆಗಳು, ಹಂಚಿಕೆಯಾದ ಹಕ್ಕುಪತ್ರಗಳು ಬಡವನ ಪಾಲಿಗೆ ಕೇವಲ ಕಾಗದದ ತುಣುಕುಗಳಾಗಿಯೇ ಉಳಿದಿದ್ದವು. ಆದರೆ, ಇಂದು ಕರ್ನಾಟಕದಲ್ಲಿ ಒಂದು ಮೌನ ಕ್ರಾಂತಿ ನಡೆಯುತ್ತಿದೆ. ಇದು ಕೇವಲ ಇಟ್ಟಿಗೆ-ಮಣ್ಣಿನ ಗೋಡೆಗಳನ್ನು ಕಟ್ಟುವ ಕೆಲಸವಲ್ಲ, ಬದಲಿಗೆ ಕುಸಿದು ಹೋಗಿದ್ದ ಬಡವನ ಆತ್ಮಗೌರವವನ್ನು ಮರುಸ್ಥಾಪಿಸುವ ‘ಆರನೇ ಗ್ಯಾರಂಟಿ’. ಚುನಾವಣಾ ಪ್ರಣಾಳಿಕೆಯಲ್ಲಿಲ್ಲದ ‘ಆರನೇ ಗ್ಯಾರಂಟಿ’… ರಾಜ್ಯ ರಾಜಕಾರಣದಲ್ಲಿ ಐದು ಗ್ಯಾರಂಟಿಗಳು ತಂದ ಸಂಚಲನ ನಮಗೆಲ್ಲ ತಿಳಿದಿದೆ. ಆದರೆ ಈ ವಸತಿ ಯೋಜನೆಯನ್ನು ಸಚಿವ ಝಮೀರ್ ಅಹ್ಮದ್ ಅವರು ‘ಆರನೇ ಗ್ಯಾರಂಟಿ’…
ಮುಂದೆ ಓದಿ..
