ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದಿದೆ ಅಕ್ರಮ ನೇಮಕಾತಿ.?

Taluknewsmedia.com

Taluknewsmedia.comಕರ್ನಾಟಕ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಇತ್ತೀಚಿಗೆ ಅಕ್ರಮ ನೇಮಕಾತಿ ನಡೆದಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು ಅದನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಲು ಇಚ್ಚಿಸುತ್ತೇನೆ. ಮಾನ್ಯರೇ ತುಮಕೂರು ವಿಶ್ವವಿದ್ಯಾನಿಲಯದಲ್ಲಿ 2022-23ನೇ ಶೈಕ್ಷಣಿಕ ಸಾಲಿಗೆ ವಿಶ್ವವಿದ್ಯಾನಿಲಯದ ಸ್ನಾತಕ್ಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಕ್ಕೆ ವಿವಿಯ ಪರಿಷ್ಕೃತ ಕಛೇರಿ ಆದೇಶ ಪತ್ರದ ಉಲ್ಲೇಖ(1) ಅನ್ವಯ ಶ್ರೀ ಅಭಿಷೇಕ್ ಎಂ.ವಿ. ಅವರನ್ನು ಪೂರ್ಣಕಾಲಿಕ ಅತಿಥಿ ಉಪನ್ಯಾಸಕರನ್ನಾಗಿ ನೇಮಿಸಲು ಆದೇಶಿಸಲಾಗಿತ್ತು. ಆದರೆ ಉಲ್ಲೇಖ(2) ರ ವಿಶ್ವವಿದ್ಯಾನಿಲಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳ ಮನವಿ ಮೇರೆಗೆ ಸಿಂಡಿಕೇಟ್ ಸಭಾ ನಿರ್ಣಯ ಕಾಯ್ದಿರಿಸಿದಂತೆ ಹಾಗೂ ಉಲ್ಲೇಖ(3)ರ ಅನುಮೋದನೆ ಮೇರೆಗೆ ಪ್ರಸ್ತುತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳ ವರದಿಗಳನ್ನು ಸಿದ್ಧಪಡಿಸುವ ಸಂಬಂಧ ಸಾರ್ವಜನಿಕ ಸಂಪರ್ಕಾಧಿಕಾರಿಗಳ ಕಛೇರಿಗೆ ನೆರವಾಗಲು ಹಾಗೂ ಇವರನ್ನು ತಾಂತ್ರಿಕ ಸಹಾಯಕರನ್ನಾಗಿ ರೂ 28,000/- ಗಳ ವೇತನ ದೊಂದಿಗೆ ನೇಮಿಸಲು ದಿನಾಂಕ 30-12-2022ರಂದು ಆದೇಶ ಹೊರಡಿಸಲಾಗಿದೆ.ಆದರೆ ಈ…

ಮುಂದೆ ಓದಿ..