ಬೆಂಗಳೂರು ಉತ್ತರ ತಾಲ್ಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ನಿನ್ನೆ ನಡೆದಿದೆ ಮನಕಲಕುವ ಘಟನೆ.
Taluknewsmedia.comಗ್ಯಾಸ್ ಗೀಸರ್ ದುರಂತ—ನವವಿವಾಹಿತೆಯ ಸಾವು ಬೆಂಗಳೂರು ಉತ್ತರ ತಾಲ್ಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ನಿನ್ನೆ ನಡೆದಿದೆ ಮನಕಲಕುವ ಘಟನೆ. ಮನೆ ಸ್ನಾನಗೃಹದಲ್ಲಿ ಅಳವಡಿಸಿದ್ದ ಗ್ಯಾಸ್ ಗೀಸರ್ನಿಂದ ಹೊರಬಿದ್ದ ಕಾರ್ಬನ್ ಮಾನಾಕ್ಸೈಡ್ ಅನಿಲಕ್ಕೆ ಉಸಿರುಗಟ್ಟಿಕೊಂಡು 24 ವರ್ಷದ ಭೂಮಿಕಾ ಎಂಬ ಯುವತಿ ದುರಂತ ಅಂತ್ಯ ಕಂಡಿದ್ದಾಳೆ. ನವವಿವಾಹಿತೆಯಾದ ಭೂಮಿಕಾ ಸ್ನಾನದ ನಿಮಿತ್ತ ಒಳಗೆ ತೆರಳಿದ್ದರೂ ಬಹಳ ಹೊತ್ತಿನವರೆಗೆ ಹೊರಗೆ ಬಾರದ ಕಾರಣ ಕುಟುಂಬಸ್ಥರು ತಪಾಸಣೆ ನಡೆಸಿ ಅವಳು ಅಚೇತನ ಸ್ಥಿತಿಯಲ್ಲಿ ಕುಸಿದು ಬಿದ್ದಿರುವುದು ಗಮನಿಸಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾದರೂ ಬದುಕಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ತಜ್ಞರ ಪ್ರಕಾರ ಮುಚ್ಚಿದ ಸ್ನಾನಗೃಹಗಳಲ್ಲಿ ಗ್ಯಾಸ್ ಗೀಸರ್ ಬಳಕೆ ಅತ್ಯಂತ ಅಪಾಯಕಾರಿ. ಅನುಚಿತ ವಾತಾಯನ ಹಾಗೂ ಗಾಳಿ ಸಂಚಾರದ ಕೊರತೆಯಿಂದ ಗಂಭೀರ ಅನಿಲ ವಿಷಕಾರಿ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಸಾರ್ವಜನಿಕರು ಇಂತಹ ಘಟನೆಗಳನ್ನು ತಪ್ಪಿಸಲು ಗ್ಯಾಸ್ ಗೀಸರ್ಗಳನ್ನು ಸ್ನಾನಗೃಹದ ಹೊರಭಾಗದಲ್ಲಿ ಅಳವಡಿಸುವುದು…
ಮುಂದೆ ಓದಿ..
