ಮಹಿಳಾ ಮೀಸಲಾತಿ ಎನ್ನುವ ಮಹಾಬದಲಾವಣೆ: ನಾರಿ ಶಕ್ತಿಯ ಕೆಣಕಿದವರಿಗೆ ಇತಿಹಾಸ ನೀಡುವ ಎಚ್ಚರಿಕೆ ಏನು?…
Taluknewsmedia.comಮಹಿಳಾ ಮೀಸಲಾತಿ ಎನ್ನುವ ಮಹಾಬದಲಾವಣೆ: ನಾರಿ ಶಕ್ತಿಯ ಕೆಣಕಿದವರಿಗೆ ಇತಿಹಾಸ ನೀಡುವ ಎಚ್ಚರಿಕೆ ಏನು?… ಭಾರತವು ‘ವಿಕಸಿತ ಭಾರತ 2047’ರ ಗುರಿಯತ್ತ ದಾಪುಗಾಲು ಹಾಕುತ್ತಿರುವ ಈ ಸಂದರ್ಭದಲ್ಲಿ, ಮಹಿಳಾ ಸಬಲೀಕರಣ ಎಂಬುದು ಕೇವಲ ಒಂದು ರಾಜಕೀಯ ಘೋಷಣೆಯಾಗಿ ಉಳಿದಿಲ್ಲ. ಇದು ದೇಶದ ಪ್ರಗತಿಯ ದಿಕ್ಸೂಚಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾರಿಗೆ ತಂದಿರುವ ಮಹಿಳಾ ಮೀಸಲಾತಿ ಕಾಯ್ದೆಯು ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಅಭೂತಪೂರ್ವ ಸಂಚಲನವನ್ನು ಸೃಷ್ಟಿಸಿದೆ. ಸಮಾಜದ ಅರ್ಧಭಾಗವಾಗಿರುವ ನಾರಿ ಶಕ್ತಿಗೆ ನ್ಯಾಯಬದ್ಧವಾದ ಅಧಿಕಾರ ನೀಡುವ ಈ ಐತಿಹಾಸಿಕ ನಡೆಯನ್ನು ವಿರೋಧಿಸುವವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಇಂದು ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್, ಡಿಎಂಕೆ ಮತ್ತು ಇತರ ಮಿತ್ರಪಕ್ಷಗಳ ನಿಲುವನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ತೀವ್ರವಾಗಿ ಖಂಡಿಸಿದ್ದಾರೆ. ಮಹಿಳೆಯರು ರಾಜಕೀಯದ ಮುಖ್ಯವಾಹಿನಿಗೆ…
ಮುಂದೆ ಓದಿ..
