ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಜಾತ್ರೆ – 2026ರ ಮಹಾ ರಥೋತ್ಸವಕ್ಕೆ ದಿನಾಂಕ ನಿಗದಿ; ಉದ್ಘಾಟನೆ ನೆರವೇರಿಸುವವರು ಯಾರು?
Taluknewsmedia.comಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಜಾತ್ರೆ – 2026ರ ಮಹಾ ರಥೋತ್ಸವಕ್ಕೆ ದಿನಾಂಕ ನಿಗದಿ; ಉದ್ಘಾಟನೆ ನೆರವೇರಿಸುವವರು ಯಾರು? ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳವೆಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಮಹಾ ರಥೋತ್ಸವವು 2026ರ ಜನವರಿ 5 ರಂದು ಭಕ್ತಿಭಾವದ ವಾತಾವರಣದಲ್ಲಿ ಆಯೋಜನೆಗೊಳ್ಳಲಿದೆ. ಈ ಬೃಹತ್ ಧಾರ್ಮಿಕ ಸಮಾರಂಭಕ್ಕೆ ಈ ಬಾರಿ ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಅವರು ಶುಭಾರಂಭದ ಘಂಟೆ ಮೊಳಗಿಸಲಿದ್ದಾರೆ. ಗವಿಮಠವು ವರ್ಷಾಂತರದಿಂದ ದೇಶದ ಗಣ್ಯ ಸಾಧಕರನ್ನು ರಥೋತ್ಸವ ಉದ್ಘಾಟನೆಗೆ ಆಹ್ವಾನಿಸುವ ಸಂಪ್ರದಾಯವನ್ನು ಪಾಲಿಸುತ್ತಿದೆ. ಇತಿಹಾಸದಲ್ಲಿ ಪೇಜಾವರ ಶ್ರೀಗಳು, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವಿರೇಂದ್ರ ಹೆಗ್ಗಡೆ, ಸದ್ಗುರು ಜಗ್ಗಿ ವಾಸುದೇವ್, ಪತಂಜಲಿ ಸಂಸ್ಥಾಪಕರಾದ ಗುರುಗಳು, ಸುತ್ತೂರು ಮಠದ ದೇಶಿಕೇಂದ್ರ ಮಹಾಸ್ವಾಮಿಗಳು ಸೇರಿದಂತೆ ಅನೇಕ ಪ್ರಮುಖರಿಂದ ರಥೋತ್ಸವಕ್ಕೆ ಚಾಲನೆ ದೊರೆತಿದೆ. ಮಠದಿಂದ ಪ್ರಕಟವಾದ ಮಾಹಿತಿಯ ಪ್ರಕಾರ, ಸಿ.ಎಚ್. ವಿಜಯಶಂಕರ್ ಅವರು ನೈತಿಕತೆ, ಸರಳತೆ, ಚಿಂತನೆಗಳಲ್ಲಿಯ…
ಮುಂದೆ ಓದಿ..
