ಖಾಕಿ ಎದುರೇ ಖದರ್ ತೋರಿಸಿದ ಬಹಿಷ್ಕಾರದ ಕಿಡಿಗೇಡಿಗಳು: ಸರ್ಕಾರಿ ವ್ಯವಸ್ಥೆಗೇ ಸವಾಲು ಹಾಕಿದ ಕೊತ್ತೆಗಾಲದ ‘ಕರಾಳ’ ಶಕ್ತಿ!
Taluknewsmedia.comಖಾಕಿ ಎದುರೇ ಖದರ್ ತೋರಿಸಿದ ಬಹಿಷ್ಕಾರದ ಕಿಡಿಗೇಡಿಗಳು: ಸರ್ಕಾರಿ ವ್ಯವಸ್ಥೆಗೇ ಸವಾಲು ಹಾಕಿದ ಕೊತ್ತೆಗಾಲದ ‘ಕರಾಳ’ ಶಕ್ತಿ! ಸಮವಸ್ತ್ರದ ಘನತೆ ಮತ್ತು ಸಂವಿಧಾನದ ಅಸಹಾಯಕತೆ… ಒಂದು ನಾಗರಿಕ ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯ ಅಂತಿಮ ಪ್ರತೀಕವೆಂದರೆ ಪೊಲೀಸರು. ಆದರೆ, ಸಮವಸ್ತ್ರಧಾರಿ ಪೊಲೀಸರ ರಕ್ಷಣೆ ಇದ್ದೂ ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದಿದ್ದರೆ, ಆ ವ್ಯವಸ್ಥೆಯನ್ನು ನಾವು ಏನಂತ ಕರೆಯಬೇಕು? ಇದು ಕೇವಲ ಒಂದು ಹಳ್ಳಿಯ ಗಲಾಟೆಯಲ್ಲ, ಬದಲಿಗೆ ನಮ್ಮ ಪ್ರಜಾಪ್ರಭುತ್ವದ ಆಡಳಿತ ಯಂತ್ರದ ಮೇಲೆ ‘ಸಾಮಾಜಿಕ ಬಹಿಷ್ಕಾರ’ ಎಂಬ ಅನಿಷ್ಟ ಪದ್ಧತಿ ಸಾಧಿಸಿರುವ ವಿಜಯ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೊತ್ತೆಗಾಲ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಘಟನೆ, ಆಧುನಿಕ ಭಾರತದ ಮುಖದ ಮೇಲೆ ಬಿದ್ದಿರುವ ದೊಡ್ಡ ಬರೆ. ‘ಡಿಜಿಟಲ್ ಇಂಡಿಯಾ’ ದಾಖಲೆಗಳಿಗೂ ಬೆಲೆ ಇಲ್ಲದ ‘ಗ್ರಾಮಠಾಣಾ’ ವಾಸ್ತವ… ಈ ವಿವಾದದ ಮೂಲ ಇರುವುದು ಒಂದು ಜಾಗದ ಹಕ್ಕಿನ…
ಮುಂದೆ ಓದಿ..
