ಹೂಡಿಕೆದಾರರೇ ಎಚ್ಚರ! ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ಹಗರಣದ ವಾಸನೆ: 15 ತಿಂಗಳಲ್ಲಿ ಹಣ ಡಬಲ್ ಮಾಡುವ ‘ಆದಿತ್ಯರಾಜ್ ಕ್ಯಾಪಿಟಲ್’ ಅಸಲಿಯತ್ತು ಇಲ್ಲಿದೆ!…
Taluknewsmedia.comಹೂಡಿಕೆದಾರರೇ ಎಚ್ಚರ! ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ಹಗರಣದ ವಾಸನೆ: 15 ತಿಂಗಳಲ್ಲಿ ಹಣ ಡಬಲ್ ಮಾಡುವ ‘ಆದಿತ್ಯರಾಜ್ ಕ್ಯಾಪಿಟಲ್’ ಅಸಲಿಯತ್ತು ಇಲ್ಲಿದೆ!… ಬೆಳಗಾವಿಯ ಶಿವಾನಂದ ನೀಲಣ್ಣವರ ನೇತೃತ್ವದ ‘ಶಿವಂ ಇನ್ವೆಸ್ಟ್ಮೆಂಟ್’ ಬಹುಕೋಟಿ ಹಗರಣದ ಕಹಿ ನೆನಪುಗಳು ಮಾಸುವ ಮುನ್ನವೇ, ಅದೇ ಮಾದರಿಯ ಮತ್ತೊಂದು ಹೂಡಿಕೆ ಜಾಲ ಜಿಲ್ಲೆಯಲ್ಲಿ ಸದ್ದಿಲ್ಲದೆ ಹೆಮ್ಮರವಾಗಿ ಬೆಳೆದಿರುವುದು ತನಿಖಾ ವಿಶ್ಲೇಷಣೆಯಿಂದ ಬೆಳಕಿಗೆ ಬಂದಿದೆ. ಜನರ ಅತಿಯಾದ ಲಾಭದ ಆಸೆಯನ್ನು ಬಂಡವಾಳವಾಗಿಸಿಕೊಂಡು, ನೂರಾರು ಕೋಟಿ ರೂಪಾಯಿಗಳನ್ನು ಸಂಗ್ರಹಿಸುತ್ತಿರುವ ‘ಆದಿತ್ಯರಾಜ್ ಕ್ಯಾಪಿಟಲ್’ ಎಂಬ ಈ ಸಂಸ್ಥೆಯ ಕಾರ್ಯವೈಖರಿ ಈಗ ತೀವ್ರ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಶಿವಂ ಪ್ರಕರಣ ಸಿಐಡಿ ತನಿಖೆಯ ಹಂತದಲ್ಲಿರುವಾಗಲೇ ಇಷ್ಟು ದೊಡ್ಡ ಮಟ್ಟದ ಮತ್ತೊಂದು ವ್ಯವಹಾರ ನಡೆಯುತ್ತಿರುವುದು ಬೆಳಗಾವಿ ಜನತೆಯ ಮುಗ್ಧತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಈಗಾಗಲೇ ಪತನಗೊಂಡಿರುವ ಶಿವಂ ಇನ್ವೆಸ್ಟ್ಮೆಂಟ್ ಕಂಪನಿಯು ವರ್ಷಕ್ಕೆ ಶೇ. 36ರಷ್ಟು ಬಡ್ಡಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಆದಿತ್ಯರಾಜ್…
ಮುಂದೆ ಓದಿ..
