ಗೌರವಾನ್ವಿತ ವಕೀಲ ಸಹೋದರ – ಸಹೋದರಿಯರೇ ನಮಸ್ಕಾರ,
Taluknewsmedia.comಗೌರವಾನ್ವಿತ ವಕೀಲ ಸಹೋದರ – ಸಹೋದರಿಯರೇ ನಮಸ್ಕಾರ, ಸಮಾಜವನ್ನು ಕಟ್ಟುವ ತಿದ್ದುವ ಪ್ರಶ್ನಿಸುವ ನೊಂದವರಿಗೆ ನ್ಯಾಯವನ್ನು ಒದಗಿಸುವ ಕೆಲಸವನ್ನು ವಕೀಲರು ಮಾಡುವುದರಿಂದ ಅವರನ್ನು ಸಾಮಾಜಿಕ ಅಭಿಯಂತರರು Social Engineers ಎಂದು ಕರೆಯುತ್ತಾರೆಂಬ ಲಾ ಕಾಲೇಜು ಮೇಷ್ಟ್ರುಗಳ ಮಾತನ್ನು ನಂಬಿಕೊಂಡು, ಅವರು ನೀಡಿದ ಮಹಾತ್ಮ ಗಾಂಧೀಜಿ, ವಲ್ಲಭಭಾಯ್ ಪಟೇಲ್, ಡಾ ಬಾಬು ರಾಜೇಂದ್ರ ಪ್ರಸಾದ್, ಡಾ ಬಿ ಆರ್ ಅಂಬೇಡ್ಕರ್, ಕರ್ನಾಟಕದವರೇ ಆದ ಕೆ ಸಿ ರೆಡ್ಡಿ, ಕೆಂಗಲ್ ಹನುಮಂತಯ್ಯ, ವೀರೇಂದ್ರ ಪಾಟೀಲ್, ಕೆ ವಿ ಶಂಕರೇಗೌಡರು, ಬಂಗಾರಪ್ಪ,ಮೊಯ್ಲಿ, ಎಸ್ ಆರ್ ಬೊಮ್ಮಯಿ, ವೈ ಕೆ ರಾಮಯ್ಯ ಮತ್ತು ತೀರಾ ಇತ್ತೀಚೆಗಿನ ಎ ಪಿ ರಂಗನಾಥ್ ಮುಂತಾದವರನ್ನು ಆದರ್ಶವಾಗಿಟ್ಟುಕೊಂಡು ಸಮಾಜವನ್ನು / ಸರ್ಕಾರವನ್ನು / ಭ್ರಷ್ಟರು ಮತ್ತು ದುಷ್ಟರನ್ನು ನೀವು ಪ್ರಶ್ನಿಸ ತೊಡಗಿದರೆ ನಿಮ್ಮ ಬಾಯಿಗೆ ಬೀಗ ಜಡಿಯಲು ಸಂವಿಧಾನ ಬದ್ಧ ಸಂಸ್ಥೆಯನ್ನು ಬಳಸಿಕೊಳ್ಳುತ್ತಾರೆ ! ಪ್ರತಿಯೊಂದು ಸಾರ್ವಜನಿಕ…
ಮುಂದೆ ಓದಿ..
