ಪ್ರೀತಿಯ ದಾರಿಯಲ್ಲಿ ಅನುಮಾನದ ಮುಳ್ಳು: ಹಾಸನದ ಈ ಕಣ್ಣೀರಿನ ಕಥೆ …
Taluknewsmedia.comಪ್ರೀತಿಯ ದಾರಿಯಲ್ಲಿ ಅನುಮಾನದ ಮುಳ್ಳು: ಹಾಸನದ ಈ ಕಣ್ಣೀರಿನ ಕಥೆ … ಹಾಸನ ಜಿಲ್ಲೆಯ ಶಾಂತಿಗ್ರಾಮ ಹೋಬಳಿಯ ಅದ್ದಿಹಳ್ಳಿ ಗ್ರಾಮವು ಪ್ರಕೃತಿಯ ಮಡಿಲಲ್ಲಿ ಶಾಂತವಾಗಿ ಮಲಗಿರುವ ಹಳ್ಳಿ. ಆದರೆ, ಕಳೆದ ಕೆಲವು ದಿನಗಳಿಂದ ಈ ಗ್ರಾಮದ ವಾತಾವರಣದಲ್ಲಿ ಒಂದು ಅಸ್ಪಷ್ಟವಾದ ಮೌನ ಆವರಿಸಿದೆ. ಪ್ರೀತಿಸಿ ಹಸೆಮಣೆ ಏರಿದ್ದ ದಂಪತಿಗಳ ಬದುಕಿನಲ್ಲಿ ‘ಅನುಮಾನ’ ಎಂಬ ವಿಷಬೀಜ ಮೊಳಕೆಯೊಡೆದು, ಇಂದು ಆ ಸುಂದರ ಸಂಸಾರವು ಚಿಂದಿಚಿತ್ರಾನ್ನವಾಗಿದೆ. ನೂರಾರು ಕನಸುಗಳನ್ನು ಹೊತ್ತು ಕಟ್ಟಿದ ಪ್ರೇಮದ ಅರಮನೆಯು ನಂಬಿಕೆಯ ಕೊರತೆಯಿಂದ ಹೇಗೆ ಕುಸಿದು ಬೀಳುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ರಂಜಿತಾ ಮತ್ತು ಚೇತನ್ ಪರಸ್ಪರ ಒಲಿದು, ಜೀವನಪರ್ಯಂತ ಜೊತೆಯಾಗಿರುತ್ತೇವೆ ಎಂದು ಭಾಷೆ ನೀಡಿ ದಾಂಪತ್ಯಕ್ಕೆ ಕಾಲಿಟ್ಟವರು. ಆದರೆ ವಿಧಿಯಾಟ ಬೇರೆಯೇ ಇತ್ತು. ಗಂಡ-ಹೆಂಡತಿಯ ನಡುವೆ ಮೂಡಿದ ಸಣ್ಣದೊಂದು ಶಂಕೆ ಬೆಳೆದು ಹೆಮ್ಮರವಾಗಿ, ಇಡೀ ಕುಟುಂಬವನ್ನು ಮೃತ್ಯುವಿನ ಅಂಗಳಕ್ಕೆ ತಂದು ನಿಲ್ಲಿಸಿದೆ. ಒಬ್ಬರು…
ಮುಂದೆ ಓದಿ..
