ಬಿಎಸ್ಡಬ್ಲ್ಯುಎಂಎಲ್ (BSWMCL) ವರ್ಗಾವಣೆ ಹಗರಣ: ಪ್ರತಿ ಇಂಜಿನಿಯರ್ಗೆ ₹20 ಲಕ್ಷದ ‘ಡೀಲ್’ ರಹಸ್ಯ!…
Taluknewsmedia.comಬಿಎಸ್ಡಬ್ಲ್ಯುಎಂಎಲ್ (BSWMCL) ವರ್ಗಾವಣೆ ಹಗರಣ: ಪ್ರತಿ ಇಂಜಿನಿಯರ್ಗೆ ₹20 ಲಕ್ಷದ ‘ಡೀಲ್’ ರಹಸ್ಯ!… ಬೆಂಗಳೂರು ನಗರದ ಕಸ ವಿಲೇವಾರಿ ಮಾಡಿ ಆರೋಗ್ಯ ಕಾಪಾಡಬೇಕಾದ ಸಂಸ್ಥೆಯೇ ಇಂದು ಭ್ರಷ್ಟಾಚಾರದ ಕೂಪವಾಗಿ ಪರಿಣಮಿಸಿದೆ. ನಗರದ ರಸ್ತೆಗಳಲ್ಲಿನ ಕಸ ತೆಗೆಯುವುದಕ್ಕಿಂತ ಹೆಚ್ಚಾಗಿ, ಅಧಿಕಾರಿಗಳ ‘ವರ್ಗಾವಣೆ ದಂಧೆ’ಯಲ್ಲಿ ಕೋಟ್ಯಂತರ ರೂಪಾಯಿಗಳ ಲೂಟಿ ನಡೆಯುತ್ತಿದೆ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ. ಆಡಳಿತಾತ್ಮಕ ಪಾರದರ್ಶಕತೆಯನ್ನು ಗಾಳಿಗೆ ತೂರಿ, ಕೇವಲ ಹಣದ ಆಸೆಗಾಗಿ ವರ್ಗಾವಣೆಗೊಂಡ ಅಧಿಕಾರಿಗಳನ್ನು ಅದೇ ಜಾಗದಲ್ಲಿ ಭದ್ರವಾಗಿ ಕೂರಿಸಲು ‘ಆಡಳಿತಾತ್ಮಕ ಮಾಫಿಯಾ’ವೊಂದು ತೆರೆಯ ಮರೆಯಲ್ಲಿ ಕೆಲಸ ಮಾಡುತ್ತಿದೆ.ದ ಏಪ್ರಿಲ್ 13ರಂದು ರಾಜ್ಯ ಸರ್ಕಾರವು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ (BSWMCL) ಇತಿಹಾಸದಲ್ಲೇ ಅತಿದೊಡ್ಡ ಆಡಳಿತಾತ್ಮಕ ಸರ್ಜರಿ ನಡೆಸಿತ್ತು. ಕಳೆದ 6 ರಿಂದ 7 ವರ್ಷಗಳಿಂದ ಒಂದೇ ಕಡೆ ಝಾಂಡಾ ಹೂಡಿ, ‘ಸ್ಥಾಪಿತ ಹಿತಾಸಕ್ತಿ’ ಬೆಳೆಸಿಕೊಂಡಿದ್ದ 27 ಪರಿಸರ ಅಭಿಯಂತರರನ್ನು ಏಕಕಾಲಕ್ಕೆ ವರ್ಗಾವಣೆ ಮಾಡಿ ಆದೇಶ…
ಮುಂದೆ ಓದಿ..
