ಕಲಬುರ್ಗಿ ಪೊಲೀಸ್ ಇಲಾಖೆಯ ಭ್ರಷ್ಟಾಚಾರದ ಜಾಲ: ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳ ಕಥೆ…
Taluknewsmedia.comಕಲಬುರ್ಗಿ ಪೊಲೀಸ್ ಇಲಾಖೆಯ ಭ್ರಷ್ಟಾಚಾರದ ಜಾಲ: ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳ ಕಥೆ… ಸಮಾಜದಲ್ಲಿ ಅನ್ಯಾಯ ನಡೆದಾಗ ನಮಗೆ ಮೊದಲು ನೆನಪಾಗುವುದು ಪೊಲೀಸ್ ಇಲಾಖೆ. ಜನರ ಪ್ರಾಣ ಮತ್ತು ಆಸ್ತಿಯನ್ನು ಕಾಪಾಡಬೇಕಾದ ಕವಚವೇ ಜನಸಾಮಾನ್ಯರನ್ನು ಚುಚ್ಚತೊಡಗಿದರೆ ವ್ಯವಸ್ಥೆಯ ಗತಿ ಏನು? ರಕ್ಷಣೆ ನೀಡಬೇಕಾದ ಅಧಿಕಾರಿಗಳೇ ಲಂಚದ ರೂಪದಲ್ಲಿ ಸುಲಿಗೆಗೆ ಇಳಿದರೆ, ಒಬ್ಬ ಸಾಮಾನ್ಯ ನಾಗರಿಕ ಯಾರನ್ನು ನಂಬಬೇಕು? ಇಂತಹದೊಂದು ಗಂಭೀರ ಪ್ರಶ್ನೆಯನ್ನು ಕಲಬುರ್ಗಿಯ ಇತ್ತೀಚಿನ ಘಟನೆ ನಮ್ಮ ಮುಂದಿಟ್ಟಿದೆ. ಯಡ್ರಾಮಿ ಪೊಲೀಸ್ ಠಾಣೆಯ ಇಬ್ಬರು ಅಧಿಕಾರಿಗಳು ಹಣದ ಹಪಹಪಿಗೆ ಬಿದ್ದು, ಈಗ ಲೋಕಾಯುಕ್ತರ ಅತಿಥಿಗಳಾಗಿರುವುದು ಇಡೀ ಇಲಾಖೆಗೆ ಮುಜುಗರ ತರುವಂತಿದೆ. ಸಮಯ ವ್ಯರ್ಥ ಮಾಡದ ಕಲಬುರ್ಗಿಯ ಲೋಕಾಯುಕ್ತ ಅಧಿಕಾರಿಗಳು ಅತ್ಯಂತ ವ್ಯವಸ್ಥಿತವಾಗಿ ಗಾಳ ಹಾಕಿದ್ದರು. ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್ಐ ವಿಶ್ವನಾಥ ಮುದೀರೆಡ್ಡಿ ಹಾಗೂ ಎಸ್ಬಿ ಕಾನ್ಸ್ಟೇಬಲ್ ಬಸವರಾಜ್ ಬಿರಾದಾರ್ ಲಂಚ ಸ್ವೀಕರಿಸುತ್ತಿದ್ದಾಗಲೇ ಅಧಿಕಾರಿಗಳ ಕೈಗೆ ರೆಡ್ಹ್ಯಾಂಡ್…
ಮುಂದೆ ಓದಿ..
