ಸಮವಸ್ತ್ರಕ್ಕೂ ಬೆಲೆ ಇಲ್ಲವೇ? ಚಿಂತಾಮಣಿಯಲ್ಲಿ ಪಿಎಸ್ಐ ನಾಗಮ್ಮ ಮೇಲಿನ ಹಲ್ಲೆ ಸಮಾಜಕ್ಕೊಂದು ಎಚ್ಚರಿಕೆ ಗಂಟೆ…
Taluknewsmedia.comಸಮವಸ್ತ್ರಕ್ಕೂ ಬೆಲೆ ಇಲ್ಲವೇ? ಚಿಂತಾಮಣಿಯಲ್ಲಿ ಪಿಎಸ್ಐ ನಾಗಮ್ಮ ಮೇಲಿನ ಹಲ್ಲೆ ಸಮಾಜಕ್ಕೊಂದು ಎಚ್ಚರಿಕೆ ಗಂಟೆ… ರಾತ್ರಿಯ ನಿಶ್ಯಬ್ದದಲ್ಲಿ ಇಡೀ ಲೋಕವೇ ಗಾಢ ನಿದ್ರೆಗೆ ಜಾರುವ ಸಮಯ ಅದು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮವೂ ಅಂದು ಮೌನಕ್ಕೆ ಶರಣಾಗಿತ್ತು. ಆದರೆ ಏಪ್ರಿಲ್ 3ರ ತಡರಾತ್ರಿ 12:40ಕ್ಕೆ ಆ ಮೌನವನ್ನು ಸೀಳಿಕೊಂಡು ಒಂದು ಪೊಲೀಸ್ ವಾಹನ ಗಸ್ತಿನಲ್ಲಿತ್ತು. ಆ ವಾಹನದಲ್ಲಿದ್ದವರು ಮಹಿಳಾ ಪಿಎಸ್ಐ ನಾಗಮ್ಮ ಮತ್ತು ಚಾಲಕ ವೇಣುಗೋಪಾಲ್. ನಾವೆಲ್ಲಾ ಸುರಕ್ಷಿತವಾಗಿರಲಿ ಎಂದು ತಮ್ಮ ನಿದ್ರೆ ಬಿಟ್ಟು ಕಾಯುವ ಇಂತಹ ಅಧಿಕಾರಿಗಳ ಮೇಲೆಯೇ ಕಿಡಿಗೇಡಿಗಳು ಕೈಮಾಡಿದರೆ, ನಮ್ಮ ಸಮಾಜದ ಕಾನೂನು ಸುವ್ಯವಸ್ಥೆ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡುವುದು ಸಹಜವಲ್ಲವೇ? ಗಸ್ತಿನಲ್ಲಿದ್ದ ಪಿಎಸ್ಐ ನಾಗಮ್ಮ ಅವರಿಗೆ ಅಂದು ಕಂಡದ್ದು ಕಾನೂನಿನ ಉಲ್ಲಂಘನೆ. ನಿಯಮಗಳ ಪ್ರಕಾರ ಮುಚ್ಚಿರಬೇಕಾದ ಜಮ್ ಜಮ್ ಹೋಟೆಲ್ ತಡರಾತ್ರಿಯಾದರೂ ತೆರೆದಿತ್ತು. ತಮ್ಮ ಕರ್ತವ್ಯದ ಭಾಗವಾಗಿ…
ಮುಂದೆ ಓದಿ..
