ಸವಾಲು ಸಾವು ತಂದಿತು: ರಂಗಧಾಮ ಕೆರೆಯಲ್ಲಿ ಮೋಜು ಮಸ್ತಿಗೆ ಮದ್ಯದ ನಶೆಯ ಎಳ್ಳುನೀರು!..
Taluknewsmedia.comಸವಾಲು ಸಾವು ತಂದಿತು: ರಂಗಧಾಮ ಕೆರೆಯಲ್ಲಿ ಮೋಜು ಮಸ್ತಿಗೆ ಮದ್ಯದ ನಶೆಯ ಎಳ್ಳುನೀರು!.. ಕೆರೆಯ ತೀರದಲ್ಲಿ ಗೆಳೆಯರೊಂದಿಗೆ ಕುಳಿತು ಹರಟೆ ಹೊಡೆಯುವ, ಮೀನು ಹಿಡಿಯುವ ಆ ಕ್ಷಣಗಳು ಎಂತಹವರಿಗೂ ಮುದ ನೀಡುತ್ತವೆ. ನೀರಿನ ಸಣ್ಣ ಅಲೆಗಳ ಮೇಲೆ ಸೂರ್ಯನ ಕಿರಣಗಳು ನರ್ತಿಸುತ್ತಿದ್ದರೆ, ಮನಸ್ಸು ಎಲ್ಲವನ್ನೂ ಮರೆತು ಹಗುರಾಗುತ್ತದೆ. ಅಂದು ಚಿಕ್ಕಬಳ್ಳಾಪುರದ ರಂಗಧಾಮ ಕೆರೆಯ ದಡದಲ್ಲೂ ಇಂತಹದ್ದೇ ಒಂದು ಮೋಜಿನ ವಾತಾವರಣವಿತ್ತು. ಗೆಳೆಯರ ನಡುವೆ ನಗು, ಚೇಷ್ಟೆ, ಏಡಿ-ಮೀನುಗಳನ್ನು ಹಿಡಿಯುವ ಸಂಭ್ರಮ ಮನೆಮಾಡಿತ್ತು. ಆದರೆ, ಆ ನಗು ಕ್ಷಣಾರ್ಧದಲ್ಲಿ ಕಣ್ಣೀರಾಗಿ ಬದಲಾಗಲು ಬೇಕಾಗಿದ್ದು ಕೇವಲ ಒಂದು ‘ಚಾಲೆಂಜ್’ ಮತ್ತು ಪ್ರಾಣದ ಹಂಗಿಲ್ಲದ ಅತಿವಿಶ್ವಾಸ. ಬದುಕು ಮತ್ತು ಸಾವಿನ ನಡುವಿನ ಅಂತರ ಎಷ್ಟು ಕಿರಿದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಬಾಪೂಜಿ ನಗರದ ನಿವಾಸಿ ನರಸಿಂಹ (ಮೈಕಲ್) ಎಂಬ ಯುವಕ ತನ್ನ ಸ್ನೇಹಿತರಾದ ಪ್ರಭು ಮತ್ತು ಶ್ರೀನಿವಾಸ್ ಜೊತೆ ರಂಗಧಾಮ…
ಮುಂದೆ ಓದಿ..
