ಭ್ರಷ್ಟಾಚಾರದ ‘ಪ್ರವಾಸ’: ಚಿತ್ರದುರ್ಗದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಮತ್ತು ವ್ಯವಸ್ಥೆಯ ಕುಸಿತ..
Taluknewsmedia.comಭ್ರಷ್ಟಾಚಾರದ ‘ಪ್ರವಾಸ’: ಚಿತ್ರದುರ್ಗದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ಮತ್ತು ವ್ಯವಸ್ಥೆಯ ಕುಸಿತ.. ಸಾರ್ವಜನಿಕ ಸೇವೆ ಎಂಬುದು ಪವಿತ್ರವಾದ ಹೊಣೆಗಾರಿಕೆ. ಆದರೆ ಇಂದು ಅಧಿಕಾರದ ಕುರ್ಚಿಯಲ್ಲಿ ಕುಳಿತವರು ವ್ಯವಸ್ಥೆಯನ್ನು ತಮ್ಮ ಸ್ವಾರ್ಥದ ಹಪಾಹಪಿಗೆ ಬಳಸಿಕೊಳ್ಳುತ್ತಿರುವುದು ದುರಂತ. ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಬಿಡುಗಡೆಯಾಗುವ ಹಣ ಜನರ ಕಲ್ಯಾಣಕ್ಕೆ ಬಳಕೆಯಾಗುವ ಬದಲು, ಭ್ರಷ್ಟ ಅಧಿಕಾರಿಗಳ ಜೇಬು ಸೇರುತ್ತಿದೆ. ಈ ಲಂಚದ ವಿಷವರ್ತುಲವು ಕೇವಲ ಹಣದ ದುರುಪಯೋಗವಲ್ಲ, ಅದು ಇಡೀ ಆಡಳಿತ ವ್ಯವಸ್ಥೆಯ ನೈತಿಕ ಪತನ. ಚಿತ್ರದುರ್ಗದಲ್ಲಿ ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣವು, ವ್ಯವಸ್ಥೆಯಲ್ಲಿನ ಈ ಕೊಳೆ ಎಷ್ಟು ಆಳವಾಗಿದೆ ಎಂಬುದನ್ನು ನಗ್ನವಾಗಿ ಬಯಲು ಮಾಡಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಬಬ್ಬೂರು ರಸ್ತೆಯಲ್ಲಿ ಇತ್ತೀಚೆಗೆ ನಡೆದ ಘಟನೆ ಯಾವುದೇ ಸಿನೆಮಾ ಹೈಡ್ರಾಮಾಗೆ ಕಡಿಮೆಯಿರಲಿಲ್ಲ. ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ (JD) ತಿಪ್ಪೇಸ್ವಾಮಿ ಎಂಬ…
ಮುಂದೆ ಓದಿ..
