ಸಂಸಾರದ ನೆಮ್ಮದಿ ಕೆಡಿಸಿದ ಮತಾಂತರದ ಭೂತ ಮತ್ತು 20 ಲಕ್ಷದ ವಂಚನೆ: ಘಾಟ್ಕೇಸರ್ ದಂಪತಿ ಸಾವಿನ ಹಿಂದಿನ ಕರಾಳ ಸತ್ಯಗಳು…
Taluknewsmedia.comಸಂಸಾರದ ನೆಮ್ಮದಿ ಕೆಡಿಸಿದ ಮತಾಂತರದ ಭೂತ ಮತ್ತು 20 ಲಕ್ಷದ ವಂಚನೆ: ಘಾಟ್ಕೇಸರ್ ದಂಪತಿ ಸಾವಿನ ಹಿಂದಿನ ಕರಾಳ ಸತ್ಯಗಳು… ಕಳೆದ ಐದು ದಿನಗಳ ಹಿಂದೆ ಹೈದರಾಬಾದ್ನ ಘಾಟ್ಕೇಸರ್ ರೈಲ್ವೇ ನಿಲ್ದಾಣದ ಹಳಿಗಳ ಮೇಲೆ ರವಿಕುಮಾರ್ ಮತ್ತು ಶಿರೀಷಾ ಎಂಬ ದಂಪತಿಗಳ ಶವ ಪತ್ತೆಯಾದಾಗ, ಇಡೀ ನಾಡು ಅದನ್ನು ಒಂದು ಆಕಸ್ಮಿಕ ಅಥವಾ ಸಾಮಾನ್ಯ ಆತ್ಮಹತ್ಯೆ ಎಂದು ಭಾವಿಸಿತ್ತು. ಸುಶಾಂತ್ ಮತ್ತು ವಿದ್ವಾನ್ಸ್ ಎಂಬ ಇಬ್ಬರು ಎಳೆಯ ಗಂಡು ಮಕ್ಕಳನ್ನು ಅನಾಥರನ್ನಾಗಿಸಿ ಈ ದಂಪತಿಗಳು ಏಕೆ ಇಂತಹ ನಿರ್ಧಾರ ತೆಗೆದುಕೊಂಡರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಆದರೆ, ಪೊಲೀಸರ ತನಿಖೆ ಆಳಕ್ಕಿಳಿದಂತೆ ಒಂದು ಬೆಚ್ಚಿಬೀಳಿಸುವ ಸತ್ಯ ಹೊರಬಂದಿದೆ. ಹಳಿಗಳ ಮೇಲಿದ್ದ ಆ ಶವಗಳು ಕೇವಲ ಹತಾಶೆಯ ಬಲಿಪಶುಗಳಲ್ಲ; ಬದಲಿಗೆ ಅವು ವ್ಯವಸ್ಥಿತವಾದ ಮತಾಂತರದ ಸಂಚು ಮತ್ತು ನಂಬಿಸಿ ಕತ್ತು ಕುಯ್ಯುವ ವಂಚನೆಯ ಬಲೆಗೆ ಬಿದ್ದ ಮೃತದೇಹಗಳು. ಮೇಲ್ನೋಟಕ್ಕೆ…
ಮುಂದೆ ಓದಿ..
