ತಮಿಳುನಾಡು ರಾಜಕೀಯದಲ್ಲಿ ಸಂಚಲನ: ಸಿಎಂ ವಿಜಯ್ ಸರ್ಕಾರಕ್ಕೆ ಸಿಪಿಎಂ ನೀಡಿದ ಆ ‘ಖಡಕ್’ ಎಚ್ಚರಿಕೆಯ ಹಿಂದಿನ ಅಸಲಿ ಕತ್ತೆ ಇಲ್ಲಿದೆ!…
ತಮಿಳುನಾಡು ರಾಜಕೀಯದಲ್ಲಿ ಸಂಚಲನ: ಸಿಎಂ ವಿಜಯ್ ಸರ್ಕಾರಕ್ಕೆ ಸಿಪಿಎಂ ನೀಡಿದ ಆ ‘ಖಡಕ್’ ಎಚ್ಚರಿಕೆಯ ಹಿಂದಿನ ಅಸಲಿ ಕತ್ತೆ ಇಲ್ಲಿದೆ!… ತಮಿಳುನಾಡು ರಾಜಕೀಯದ ದೈತ್ಯ ಶಕ್ತಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆಗೆ ಪರ್ಯಾಯವಾಗಿ ಅಬ್ಬರಿಸಿದ್ದ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK), ಈಗ ಅಧಿಕಾರದ ಗದ್ದುಗೆಯ ಮೇಲೆ ಕುಳಿತ ಬೆನ್ನಲ್ಲೇ ಸಂಕಷ್ಟಕ್ಕೆ ಸಿಲುಕಿದೆ. ಮುಖ್ಯಮಂತ್ರಿ ವಿಜಯ್ ಅವರ ಪಾಲಿಗೆ ಅಧಿಕಾರದ ‘ಹನಿಮೂನ್’ ಅವಧಿ ಅಕಾಲಿಕವಾಗಿ ಮುಕ್ತಾಯಗೊಂಡಂತೆ ಕಾಣುತ್ತಿದೆ. ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿರುವ ವಿಜಯ್ಗೆ ಈಗ ಎಡಪಕ್ಷಗಳು ‘ಅಗ್ನಿಪರೀಕ್ಷೆ’ ಒಡ್ಡಿವೆ. ಮಿತ್ರಪಕ್ಷಗಳ ಈ ಮುನಿಸು ಮತ್ತು ಅಸಮಾಧಾನ ತಮಿಳುನಾಡು ರಾಜಕೀಯದಲ್ಲಿ ಹೊಸ ಭೂಕಂಪದ ಮುನ್ಸೂಚನೆ ನೀಡುತ್ತಿದ್ದು, ವಿಜಯ್ ಸರ್ಕಾರಕ್ಕೆ ಉರುಳಾಗಿ ಪರಿಣಮಿಸಿರುವುದು ಎಐಎಡಿಎಂಕೆಯ ಆ ಒಂದು ಗುಪ್ತ ನಡೆ! ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯ ವೇಳೆ ತಮಿಳುನಾಡು ರಾಜಕೀಯದ ಚದುರಂಗದಾಟ ಹೊಸ ತಿರುವು ಪಡೆದುಕೊಂಡಿತು. ಎಡಪ್ಪಾಡಿ ಪಳನಿಸ್ವಾಮಿ…
ಮುಂದೆ ಓದಿ..
