ಬೆಂಗಳೂರಿನ ಯುವಜನತೆಯನ್ನ ಕಾಡುತ್ತಿರುವ ಆ ಭಯಾನಕ ಜಾಲ: ಒಂದು ಎಚ್ಚರಿಕೆಯ ನೋಟ…
ಬೆಂಗಳೂರಿನ ಯುವಜನತೆಯನ್ನ ಕಾಡುತ್ತಿರುವ ಆ ಭಯಾನಕ ಜಾಲ: ಒಂದು ಎಚ್ಚರಿಕೆಯ ನೋಟ… ಬೆಂಗಳೂರಿನಂತಹ ಮಹಾನಗರಗಳು ಸಾವಿರಾರು ಯುವಜನರ ಪಾಲಿಗೆ ಸುಂದರ ಕನಸುಗಳ ತಾಣ. ಉತ್ತಮ ಉದ್ಯೋಗ, ಆರ್ಥಿಕ ಸ್ವಾವಲಂಬನೆ ಮತ್ತು ಸ್ವತಂತ್ರ ಬದುಕಿನ ಆಸೆಯೊಂದಿಗೆ ಇಲ್ಲಿಗೆ ಬರುವ ಯುವತಿಯರಿಗೆ ಈ ನಗರವು ಹೊಸ ಅವಕಾಶಗಳ ಹೆಬ್ಬಾಗಿಲನ್ನು ತೆರೆಯುತ್ತದೆ. ಆದರೆ, ಈ ಹೊಳೆಯುವ ಬದುಕಿನ ಚಂದದ ಪರದೆಯ ಹಿಂದೆ ಅತ್ಯಂತ ಕರಾಳವಾದ, ಅದೃಶ್ಯವಾದ ಅಪಾಯವೊಂದು ಅವಿತಿದೆ. ಇಂದು ನಗರದ ಗಲ್ಲಿಗಲ್ಲಿಗಳಲ್ಲಿ “ಪ್ರೀತಿ ಎಂಬ ನಾಟಕ”ದ ಮೂಲಕ ಅಮಾಯಕ ಜೀವಗಳನ್ನು ಬಲಿಪಡೆಯುವ ವ್ಯವಸ್ಥಿತ ಜಾಲವೊಂದು ಸಕ್ರಿಯವಾಗಿದೆ. ಈ ಜಾಲವು ಹಂತ ಹಂತವಾಗಿ ವ್ಯಕ್ತಿಯ ವ್ಯಕ್ತಿತ್ವವನ್ನು ಸದೆಬಡಿದು, ಅವರನ್ನು ಅಪರಾಧದ ಕೂಪಕ್ಕೆ ತಳ್ಳುವ ಪರಿಯನ್ನು ನೋಡಿದರೆ ಎಂತವರೂ ಬೆಚ್ಚಿಬೀಳುವಂತಿದೆ. ಈ ಜಾಲವು ಯಾವುದೇ ಆಕಸ್ಮಿಕ ಘಟನೆಯಲ್ಲ, ಬದಲಾಗಿ ಇದು ಅತ್ಯಂತ ವ್ಯವಸ್ಥಿತವಾಗಿ ರೂಪಿಸಲಾದ ಒಂದು ಚಕ್ರವ್ಯೂಹ. ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ನಾಶಮಾಡಲು…
ಮುಂದೆ ಓದಿ..
