ತಾಯಿ–ಮಗನ ಕೊಲೆ ಕೇಸ್: ನ್ಯಾಯಕ್ಕಾಗಿ ನಡೆದ ಹೋರಾಟದಲ್ಲಿ ಹೈಕೋರ್ಟ್ ನೀಡಿದ ಬಿಗ್ ಟ್ವಿಸ್ಟ್!..
ತಾಯಿ–ಮಗನ ಕೊಲೆ ಕೇಸ್: ನ್ಯಾಯಕ್ಕಾಗಿ ನಡೆದ ಹೋರಾಟದಲ್ಲಿ ಹೈಕೋರ್ಟ್ ನೀಡಿದ ಬಿಗ್ ಟ್ವಿಸ್ಟ್!.. ನ್ಯಾಯದ ಕವಲುಹಾದಿಯಲ್ಲಿ ಒಬ್ಬಂಟಿ ಹೋರಾಟ.. ಕತ್ತಲ ರಾತ್ರಿಯ ಮೌನವನ್ನು ಸೀಳುವ ಚೀರಾಟ, ರಕ್ತಸಿಕ್ತವಾಗಿ ಬಿದ್ದಿರುವ ತಾಯಿಯ ಶವ, ಮತ್ತು ಕಣ್ಣಮುಂದೆಯೇ ಕುಸಿದುಬಿದ್ದ ಕುಟುಂಬದ ಘನತೆ – ಕೊಡಗಿನ ಶಿರಂಗಾಲ ಗ್ರಾಮದ ಪೇಟೆ ಬೀದಿ ಕಾಲೋನಿಯಲ್ಲಿ ನಡೆದ ಈ ಘಟನೆ ಕೇವಲ ಒಂದು ಕ್ರೈಂ ಸ್ಟೋರಿಯಲ್ಲ. ಇದು ವ್ಯವಸ್ಥೆಯೇ ಸಂತ್ರಸ್ತರ ವಿರುದ್ಧ ತಿರುಗಿಬಿದ್ದಾಗ ಒಬ್ಬ ಸಾಮಾನ್ಯ ಮಹಿಳೆ ಅನುಭವಿಸುವ ಯಾತನೆಯ ಪ್ರತಿರೂಪ. 2018 ರಿಂದ 2026 ರವರೆಗೆ, ಅಂದರೆ ಸರಿಸುಮಾರು ಎಂಟು ವರ್ಷಗಳ ಕಾಲ ತನ್ನ ತಾಯಿ ಅಕ್ಕಮ್ಮ ಮತ್ತು ತಮ್ಮ ರಘು ಅವರ ನಿಗೂಢ ಸಾವಿನ ಸತ್ಯಕ್ಕಾಗಿ ಗಿರಿನಗರದ ಎಸ್.ಕೆ. ಲಕ್ಷ್ಮಿ (33) ನಡೆಸಿದ ಹೋರಾಟ ಇಂದು ಹೈಕೋರ್ಟ್ನ ಮೆಟ್ಟಿಲೇರಿ ಒಂದು ಐತಿಹಾಸಿಕ ತಿರುವು ಪಡೆದುಕೊಂಡಿದೆ. ನ್ಯಾಯ ಸಿಗಬೇಕಾದ ಪೊಲೀಸ್ ಠಾಣೆಯೇ ಅನ್ಯಾಯದ…
ಮುಂದೆ ಓದಿ..
