ಬದುಕಿನ ಹಸಿವು vs ಹೆತ್ತ ಮಮಕಾರ: ಕೋಲಾರದಲ್ಲಿ 5 ಲಕ್ಷಕ್ಕೆ ಹಸುಗೂಸಿನ ಮಾರಾಟ – ನೈತಿಕ ಅಧಃಪತನಕ್ಕೆ ಹಿಡಿದ ಕನ್ನಡಿ..
ಬದುಕಿನ ಹಸಿವು vs ಹೆತ್ತ ಮಮಕಾರ: ಕೋಲಾರದಲ್ಲಿ 5 ಲಕ್ಷಕ್ಕೆ ಹಸುಗೂಸಿನ ಮಾರಾಟ – ನೈತಿಕ ಅಧಃಪತನಕ್ಕೆ ಹಿಡಿದ ಕನ್ನಡಿ.. ಒಂದೆಡೆ ಮಗುವಿಲ್ಲದ ದಂಪತಿಗಳು ಮಡಿಲು ತುಂಬಿಸಿಕೊಳ್ಳಲು ದೇವಸ್ಥಾನ, ಆಸ್ಪತ್ರೆ ಎಂದು ಅಲೆಯುತ್ತಾ ಹರಕೆ ಹೊರುತ್ತಿದ್ದರೆ, ಇನ್ನೊಂದೆಡೆ ಹುಟ್ಟಿದ ಏಳು ದಿನಕ್ಕೇ ಮಗುವನ್ನು ಬಿಕರಿಗಿಟ್ಟ ಆಘಾತಕಾರಿ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದಿದೆ. ಇದು ಕೇವಲ ಒಂದು ಅಪರಾಧದ ಸುದ್ದಿಯಲ್ಲ; ಬದಲಿಗೆ ಹೊಟ್ಟೆಪಾಡಿನ ಅನಿವಾರ್ಯತೆ ಮತ್ತು ನೈತಿಕ ಅಧಃಪತನದ ನಡುವಿನ ಸಂಘರ್ಷದಲ್ಲಿ ಮನುಷ್ಯತ್ವ ಹೇಗೆ ಸೋಲುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಶ್ರೀನಿವಾಸಪುರ ಪಟ್ಟಣದ ವೆಂಕಟೇಶ್ವರ ಬಡಾವಣೆಯಲ್ಲಿ ನಡೆದ ಈ ಘಟನೆಯು ಸಮಾಜದ ಕ್ರೂರ ಮುಖವನ್ನು ಅನಾವರಣಗೊಳಿಸಿದೆ. ಹಸಿವು ಮತ್ತು ಹಸುಗೂಸಿನ ನಡುವಿನ ಅಮಾನವೀಯ ಆಯ್ಕೆ.. ಮಗುವಿಲ್ಲದ ದಂಪತಿಗಳ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡ ದಲ್ಲಾಳಿಗಳು ಮತ್ತು ಬಡತನದ ಸುಳಿಗೆ ಸಿಲುಕಿ ದಿಕ್ಕು ತೋಚದಂತಾದ ಹೆತ್ತವರ ನಡುವೆ ನಡೆದ ಈ ‘ವ್ಯಾಪಾರ’…
ಮುಂದೆ ಓದಿ..
