ಹಕ್ಕುಪತ್ರದ ಹೆಸರಿನಲ್ಲಿ ಮುಗ್ಧರಿಗೆ ಟೋಪಿ: ರಾಣೇಬೆನ್ನೂರಿನಲ್ಲಿ ಸಕ್ರಿಯವಾಗಿರುವ ದಲ್ಲಾಳಿಗಳ ಜಾಲ ಬಯಲು…
ಹಕ್ಕುಪತ್ರದ ಹೆಸರಿನಲ್ಲಿ ಮುಗ್ಧರಿಗೆ ಟೋಪಿ: ರಾಣೇಬೆನ್ನೂರಿನಲ್ಲಿ ಸಕ್ರಿಯವಾಗಿರುವ ದಲ್ಲಾಳಿಗಳ ಜಾಲ ಬಯಲು… ವಂಚಕರ ಬಲೆಗೆ ಬೀಳಬೇಡಿ!.. ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೂ ತನ್ನದೊಂದು ಸ್ವಂತ ಸೂರಿನ ಕನಸಿರುತ್ತದೆ. ಆದರೆ ಜನರ ಈ ಭಾವನಾತ್ಮಕ ಆಸೆಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ವಂಚಕ ದಲ್ಲಾಳಿಗಳು “ಹಕ್ಕುಪತ್ರ ಕೊಡಿಸುತ್ತೇವೆ” ಎಂಬ ಸುಳ್ಳು ಭರವಸೆ ನೀಡಿ ಬಡವರ ರಕ್ತ ಹೀರುತ್ತಿದ್ದಾರೆ. ಇತ್ತೀಚೆಗೆ ರಾಣೇಬೆನ್ನೂರು ತಾಲ್ಲೂಕಿನಾದ್ಯಂತ ಭೂ ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ನಡೆಯುತ್ತಿರುವ ಈ ಹಗಲು ದರೋಡೆಯನ್ನು ನಾವು ಸಾರ್ವಜನಿಕರ ಹಿತದೃಷ್ಟಿಯಿಂದ ಬಯಲಿಗೆಳೆಯುತ್ತಿದ್ದೇವೆ. ಇದು ಕೇವಲ ವದಂತಿಯಲ್ಲ, ಮುಗ್ಧ ಜನರನ್ನು ಕಾನೂನು ಬಾಹಿರ ಚಟುವಟಿಕೆಗೆ ದೂಡುವ ವ್ಯವಸ್ಥಿತ ಸಂಚು! ಗೋಮಾಳ ಅತಿಕ್ರಮಣಕ್ಕೆ ಪ್ರೇರಣೆ – ಆರೆಮಲ್ಲಾಪುರದ ಆಘಾತಕಾರಿ ಬೆಳವಣಿಗೆ… ತಾಲ್ಲೂಕಿನ ಆರೆಮಲ್ಲಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಘಟನೆ ಇಡೀ ವ್ಯವಸ್ಥೆಯೇ ಬೆಚ್ಚಿಬೀಳುವಂತಿದೆ. ಕೆಲವು ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ನೀಡಿದ ದಾರಿ ತಪ್ಪಿಸುವ ಭರವಸೆಯನ್ನು ನಂಬಿದ…
ಮುಂದೆ ಓದಿ..
