ಅಂಕಣ 

ನಮಗಾಗಿ ಪರಿಸರ ಮುಗಿದು,ಪರಿಸರಕ್ಕಾಗಿ ನಾವು ಎಂಬ ದುಸ್ಥಿತಿಯಲ್ಲಿ………

ಜೂನ್ ತಿಂಗಳೆಂದರೆ ಮೊದಲು ನೆನಪಾಗುವುದು ವಿಶ್ವ ಪರಿಸರ ದಿನ………ಈ ವರ್ಷದ World environment day ಜೂನ್ 5………ಕಳೆದ ವರ್ಷದ ತಾಪಮಾನದ ಹೊಡೆತಕ್ಕೆ ಬಹಳಷ್ಟು ಜನ ಮತ್ತು ಪ್ರಾಣಿ ಪಕ್ಷಿಗಳು ನುಜ್ಜುಗುಜ್ಜಾದ ಕಾರಣ ಇದರ ನೆನಪು ಬೇಗ ಆಗುತ್ತಿದೆ….ಅದರಲ್ಲೂ ಉತ್ತರ ಭಾರತದ ಒಂದು ಸ್ಥಳದಲ್ಲಿ ಗರಿಷ್ಠ ತಾಪಮಾನ 56 ಡಿಗ್ರಿ ಸೆಲ್ಸಿಯಸ್ ಎಂದು ಕೇಳಿಯೇ ತಲೆ ತಿರುಗುತ್ತಿದೆ…..ವಿಶ್ವ ಪರಿಸರ ದಿನ ಎಂಬ ನಾಟಕ,ನೀರು ಉಳಿಸಿ ಜೀವ ಉಳಿಸಿ ಎಂಬ ಮೂರ್ಖತನ,ಹಸಿರೇ ಉಸಿರು, ಗಿಡ ನೆಡಿ ಎಂಬ ಫ್ಯಾಷನ್,ಪ್ರಕೃತಿಯೇ ದೇವರು ಎಂಬ ಸೋಗಲಾಡಿತನ…..ಅರೆ, ಮನುಷ್ಯನೇ ಪ್ರಕೃತಿಯ ಒಂದು ಭಾಗ, ಆತನ ಅಸ್ತಿತ್ವವದ ಮೂಲವೇ ಪರಿಸರ, ಅದನ್ನು ಉಳಿಸಿಕೊಳ್ಳದೇ ನಾಶ ಮಾಡುತ್ತಿರುವ ಮನುಷ್ಯನಿಗೆ ಪರಿಸರ ದಿನ ಆಚರಿಸುವ ನೈತಿಕತೆಯೇ ಇಲ್ಲ, ಅದೊಂದು ಆತ್ಮವಂಚನೆ – ಬೂಟಾಟಿಕೆ….ಸ್ವತಃ ತನ್ನ ಕಣ್ಣನ್ನು ತಾನೇ ತಿವಿದುಕೊಂಡು ನನ್ನ ಕಣ್ಣನ್ನು ಉಳಿಸಿ ಎಂದು ಗೋಗರೆಯುವ ನಾಟಕವೇಕೆ,….ಹೃದಯವನ್ನು ಇರಿದುಕೊಂಡು…

ಮುಂದೆ ಓದಿ..
ಅಂಕಣ 

ನ್ಯಾಯಾಂಗ ಮತ್ತು ಮಾಧ್ಯಮ ಲೋಕದ ಎರಡು ಸುದ್ದಿಗಳು…

ಪ್ರಖ್ಯಾತ ಸಿನಿಮಾ ನಟನೊಬ್ಬನನ್ನು ಕೊಲೆ ಆರೋಪದ ಖಚಿತ ಆಧಾರದ ಮೇಲೆ ಪಂಚತಾರಾ ಹೋಟೆಲ್ಲಿನ ವ್ಯಾಯಾಮ ಶಾಲೆಯಿಂದ ಬಂಧಿಸಿ ಕರೆತರಲಾಗುತ್ತದೆ. ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತದೆ. ಮಾಧ್ಯಮ ಲೋಕ ಪೊಲೀಸ್ ತನಿಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತದೆ. ಕೊಲೆ ಆರೋಪಿ ಯಾವ ರೀತಿ ಕೊಲೆ ಮಾಡಿದ ಎಂಬುದನ್ನು ಬಹುತೇಕ ಮಾಧ್ಯಮಗಳು ತಮಗೆ ತೋಚಿದಂತೆ ಹೇಳುತ್ತವೆ. ಪೋಲಿಸ್ ತನಿಖಾ ವರದಿ ತುಂಬಾ ಸ್ಪಷ್ಟವಾಗಿ ದಾಖಲೆಗಳ ಸಮೇತ ನ್ಯಾಯಾಲಯಕ್ಕೆ ಸಲ್ಲಿಸುತ್ತದೆ. ಆದರೂ ಆರೋಪಿಯ ಪರ ವಕೀಲರ ಚಾಣಾಕ್ಷತೆಯಿಂದ ಕಾನೂನಿನ ಇತಿಮಿತಿಗಳನ್ನು ಮೀರಿ ಸುಮಾರು ಆರು ತಿಂಗಳು ಮುಗಿಯುವ ಮೊದಲೇ ಆರೋಪಿಯು ಬೆನ್ನು ನೋವಿನ ಸಮಸ್ಯೆ, ಅದರಿಂದ ಅವರ ಆರೋಗ್ಯದ ಮೇಲೆ ತುಂಬಾ ಗಂಭೀರ ಮಾರಣಾಂತಿಕ ಪರಿಣಾಮ ಬೀರುತ್ತದೆ ಎಂಬ ಕಲ್ಪಿತ ವೈದ್ಯಕೀಯ ಆಧಾರದ ಮೇಲೆ ನಿಜಕ್ಕೂ ಸಾಮಾನ್ಯ ಜನರಿಗೆ ಸಿಗದಂತಹ ವಿಶೇಷ ಸವಲತ್ತು ಸಿಕ್ಕಿ ಶಸ್ತ್ರ ಚಿಕಿತ್ಸೆಗೆಂದು ಆರೋಪಿಗೆ ಜಾಮೀನು ಸಿಗುತ್ತದೆ. ಆದರೆ…

ಮುಂದೆ ಓದಿ..
ಅಂಕಣ 

ಭಾನುವಾರದ ನಮ್ಮ ಕುಟುಂಬದ ದಿನಚರಿ…….

ತುಂತುರು ಹನಿಗಳು ಬೀಳುತ್ತಾ ಅದರ ಮರಿ ಹನಿಗಳು ಗಾಳಿಗೆ ಸೊಯ್ಯನೆ ಕಿಟಕಿಯ ಸರಳುಗಳ ಒಳಗಿಂದ ಮನೆಯೊಳಗೆ ಹಾದು ಹೋಗುವ ಬೆಳಗಿನ 6:00 ಗಂಟೆ ಸಮಯದಲ್ಲಿ ಆ ಚುಮು ಚುಮು ಚಳಿಯಲ್ಲಿ ನಮ್ಮ ಬೆಡ್ ರೂಮಿನಲ್ಲಿ ನನ್ನೊಡನೆ ಮಲಗಿದ್ದ ನನ್ನ ಪತ್ನಿ ನೀಡಿದ ಆ ಸುಂದರ ಮುತ್ತಿನ ಸ್ಪರ್ಶ ನನ್ನನ್ನು ಎಚ್ಚರಿಸಿತು. ನಾನೂ ಬಾಗಿ ಆಕೆಯನ್ನು ತಬ್ಭಿ ಪ್ರತಿ ಮುತ್ತನ್ನು ನೀಡಿದೆ. ಮಧ್ಯದಲ್ಲಿ ನನ್ನನ್ನು ಬಿಗಿಯಾಗಿ ತಬ್ಬಿಕೊಂಡು ಮಲಗಿದ್ದ ನಮ್ಮ ಪುಟ್ಟ ಕಂದ ಈ ಕದಲುವಿಕೆಯಿಂದ ಕಣ್ಣು ಬಿಟ್ಟಿತು. ತನ್ನ ಕತ್ತನ್ನು ಪಕ್ಕಕ್ಕೆ ಹೊರಳಿಸಿ ಅವರ ಅಮ್ಮನನ್ನು ತದೇಕಚ್ಚಿತ್ತದಿಂದ ನೋಡಿತು. ಅಮ್ಮ ಆ ಮಗುವಿಗೂ ಒಂದು ಮುತ್ತು ನೀಡಿ ಎದ್ದು ಹೊರ ನಡೆಯಿತು. ಪುಟ್ಟ ಕಂದ ಮತ್ತೆ ನನ್ನನ್ನು ಬಾಚಿ ತಬ್ಬಿಕೊಂಡು ನಿದ್ದೆಗೆ ಜಾರಿತು. ಇಂದು ಭಾನುವಾರ. ಹಾಗೇ ಆ ಮಗುವನ್ನೂ, ಕಿಟಕಿಯಾಚೆಯ ತುಂತುರು ಸೋನೆ ಮಳೆಯನ್ನು ದಿಟ್ಟಿಸುತ್ತಾ…

ಮುಂದೆ ಓದಿ..
ಚುನಾವಣೆ ಜಿಲ್ಲಾ ಪಂಚಾಯ್ತಿ ಪೂರ್ವ ಸಮೀಕ್ಷೆ ರಾಜಕೀಯ ಸುದ್ದಿ 

ಪಾವಗಡ ತಾಲ್ಲೂಕು 58-ಬ್ಯಾಡನೂರು ಜಿಲ್ಲಾ ಪಂಚಾಯ್ತಿ 2025 ರಲ್ಲಿ ಬೆಂಬಲಿಸುವ ಪಕ್ಷ?

You need to be logged in to view this content. Please Log In. Not a Member? Join Us

ಮುಂದೆ ಓದಿ..
ಚುನಾವಣೆ ಜಿಲ್ಲಾ ಪಂಚಾಯ್ತಿ ಪೂರ್ವ ಸಮೀಕ್ಷೆ ರಾಜಕೀಯ ಸುದ್ದಿ 

ಪಾವಗಡ ತಾಲ್ಲೂಕು 63-ವೈ.ಎನ್.ಹೊಸಕೋಟೆ ಜಿಲ್ಲಾ ಪಂಚಾಯ್ತಿ 2025 ರಲ್ಲಿ ಬೆಂಬಲಿಸುವ ಪಕ್ಷ?

You need to be logged in to view this content. Please Log In. Not a Member? Join Us

ಮುಂದೆ ಓದಿ..
ಚುನಾವಣೆ ಜಿಲ್ಲಾ ಪಂಚಾಯ್ತಿ ಪೂರ್ವ ಸಮೀಕ್ಷೆ ರಾಜಕೀಯ ಸುದ್ದಿ 

ಶಿರಾ ತಾಲ್ಲೂಕು 57-ಬುಕ್ಕಾಪಟ್ಟಣ ಜಿಲ್ಲಾ ಪಂಚಾಯ್ತಿ 2025 ರಲ್ಲಿ ಬೆಂಬಲಿಸುವ ಪಕ್ಷ?

You need to be logged in to view this content. Please Log In. Not a Member? Join Us

ಮುಂದೆ ಓದಿ..
ಚುನಾವಣೆ ಜಿಲ್ಲಾ ಪಂಚಾಯ್ತಿ ಪೂರ್ವ ಸಮೀಕ್ಷೆ ರಾಜಕೀಯ ಸುದ್ದಿ 

ಶಿರಾ ತಾಲ್ಲೂಕು 52-ಬೇವಿನಹಳ್ಳಿ ಜಿಲ್ಲಾ ಪಂಚಾಯ್ತಿ 2025 ರಲ್ಲಿ ಬೆಂಬಲಿಸುವ ಪಕ್ಷ?

ಈ ಕೆಳಗೆ ನೀಡಿರುವ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮತದಾರರು ಮಾತ್ರ ಈ ಪ್ರಶ್ನೆಗೆ ನಿಮ್ಮ ಅಭಿಪ್ರಾಯ ತಿಳಿಸಿ. ಬೇವಿನಹಳ್ಳಿ ಗ್ರಾಮ ಪಂಚಾಯ್ತಿಗೌಡಗೆರೆ ಗ್ರಾಮ ಪಂಚಾಯ್ತಿಹೆಂದೊರೆ ಗ್ರಾಮ ಪಂಚಾಯ್ತಿಹುಣಸೆಹಳ್ಳಿ ಗ್ರಾಮ ಪಂಚಾಯ್ತಿಹೊಸೂರು ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಷಿಗಳು…

ಮುಂದೆ ಓದಿ..
ಚುನಾವಣೆ ಜಿಲ್ಲಾ ಪಂಚಾಯ್ತಿ ಪೂರ್ವ ಸಮೀಕ್ಷೆ ರಾಜಕೀಯ ಸುದ್ದಿ 

ಕೊರಟಗೆರೆ ತಾಲ್ಲೂಕು 46-ಹೊಳವನಹಳ್ಳಿ ಜಿಲ್ಲಾ ಪಂಚಾಯ್ತಿ 2025 ರಲ್ಲಿ ಬೆಂಬಲಿಸುವ ಪಕ್ಷ?

You need to be logged in to view this content. Please Log In. Not a Member? Join Us

ಮುಂದೆ ಓದಿ..
ಚುನಾವಣೆ ಜಿಲ್ಲಾ ಪಂಚಾಯ್ತಿ ಪೂರ್ವ ಸಮೀಕ್ಷೆ ರಾಜಕೀಯ ಸುದ್ದಿ 

ಮಧುಗಿರಿ ತಾಲ್ಲೂಕು 41-ಗರಣಿ(ಮಿಡಿಗೇಶಿ) ಜಿಲ್ಲಾ ಪಂಚಾಯ್ತಿ 2025 ರಲ್ಲಿ ಬೆಂಬಲಿಸುವ ಪಕ್ಷ?

You need to be logged in to view this content. Please Log In. Not a Member? Join Us

ಮುಂದೆ ಓದಿ..
ಚುನಾವಣೆ ಜಿಲ್ಲಾ ಪಂಚಾಯ್ತಿ ಪೂರ್ವ ಸಮೀಕ್ಷೆ ರಾಜಕೀಯ ಸುದ್ದಿ 

ಶಿರಾ ತಾಲ್ಲೂಕು 55-ಚಿಕ್ಕನಹಳ್ಳಿ ಜಿಲ್ಲಾ ಪಂಚಾಯ್ತಿ 2025 ರಲ್ಲಿ ಬೆಂಬಲಿಸುವ ಪಕ್ಷ?

You need to be logged in to view this content. Please Log In. Not a Member? Join Us

ಮುಂದೆ ಓದಿ..