ಶೆಟ್ಟಿಹಳ್ಳಿಯ ವಿದ್ಯಾರ್ಥಿ ನಾಪತ್ತೆ: ಕುಟುಂಬದಲ್ಲಿಂದು ಆತಂಕ
Taluknewsmedia.comಬೆಂಗಳೂರು, ಜುಲೈ 4, 2025: ನಾರಾಯಣ ಕಾಲೇಜು ಶೆಟ್ಟಿಹಳ್ಳಿಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಹರ್ಷನ್ ಎಸ್ (17) ಎಂಬ ವಿದ್ಯಾರ್ಥಿ ಕಳೆದ ಭಾನುವಾರದ ನಂತರದಿಂದ ನಾಪತ್ತೆಯಾಗಿರುವ ಘಟನೆ ಮಾಲೂರಿನ ಸೋಲದೇವನಹಳ್ಳಿ ಸಮೀಪ ನಡೆದಿದೆ. ಹರ್ಷನ್ ಕಳೆದ 27 ಜೂನ್ 2025 ರಿಂದ ಕಾಲೇಜಿಗೆ ತೆರಳುತ್ತಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ಕಾಲೇಜು ಫೀಸ್ ಪಾವತಿಸದ ಕಾರಣ ರಜೆ ಹಾಕಿದ್ದ ಹರ್ಷನ್ಗೆ, ತಂದೆ ಸೋಮವಾರ ಫೀಸ್ ಪಾವತಿಸುತ್ತೇನೆ ಎಂದು ತಿಳಿಸಿದ್ದರೂ, ಆ ನಂತರವೂ ಹುಡುಗನ ವರದಿ ಇಲ್ಲ. ಜುಲೈ 29 ರಂದು ಭಾನುವಾರ, ಹರ್ಷನ್ ತನ್ನ ಮಾವ ಮಂಜುನಾಥ್ ಅವರೊಂದಿಗೆ ಕೋಳಿಗಳನ್ನು ಮಾರಾಟ ಮಾಡಲು ಸೋಲದೇವನಹಳ್ಳಿಗೆ ಹೋಗಿದ್ದ. ಮಾರಾಟದ ನಂತರ ಮದ್ಯಾಹ್ನ 3 ಗಂಟೆಗೆ ಬೈಕ್ನಲ್ಲಿ ವಾಪಸ್ಸಾಗುವಾಗ, ರೈಲ್ವೆ ಹಳಿಯ ಬಳಿ ಹರ್ಷನ್ ತಮ್ಮ ಮಾವನಿಗಿಂತ ಮುಂಚೆ ಹೋಗಿ ಕಾಣೆಯಾಗಿದ್ದಾನೆ. ಮಾವನು ರೈಲ್ವೆ ಹಳಿ ದಾಟಿ ಪಕ್ಕಕ್ಕೆ ನಿಂತು…
ಮುಂದೆ ಓದಿ..
