ಕುಟುಂಬ ಜಮೀನಿನ ವಿವಾದದಿಂದ ತೋಟದೊಳಗೆ ಗಲಾಟೆ – ವ್ಯಕ್ತಿಗೆ ಹೊಡೆದು ಗಾಯಗೊಳಿಸಿದ ಅಣ್ಣನ ಮಗ
ಕುಟುಂಬ ಜಮೀನಿನ ವಿವಾದದಿಂದ ತೋಟದೊಳಗೆ ಗಲಾಟೆ – ವ್ಯಕ್ತಿಗೆ ಹೊಡೆದು ಗಾಯಗೊಳಿಸಿದ ಅಣ್ಣನ ಮಗ ಕುಟುಂಬ ಜಮೀನಿನ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಗಲಾಟೆ ಉಂಟಾಗಿ, ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಅವರ ಅಣ್ಣನ ಮಗ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ ಘಟನೆ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಹಿತಿಯಂತೆ, ಕೆಂಪರಾಜ ಅವರ ತಮ್ಮ ಪಾಲಿನ ಜಮೀನಿನಲ್ಲಿ ಅಡಿಕೆ ತೋಟ ಬೆಳೆಸಿಕೊಂಡು ಜೀವನ ನಡೆಸುತ್ತಿದ್ದರು. ಆದರೆ, ಅವರ ಅಣ್ಣ ಲೇಟ್ ಪಟಾಲಪ್ಪ ರವರ ಪುತ್ರ ನವೀನ್ ಕುಮಾರ್ ಜಮೀನಿನ ಹಕ್ಕು ವಿಚಾರದಲ್ಲಿ ನಿರಂತರವಾಗಿ ಗಲಾಟೆ ಮಾಡುತ್ತಿದ್ದರಂತೆ. ಜೂನ್ 20ರಂದು, ಅಡಿಕೆ ವ್ಯಾಪಾರಿಗಳು ತೋಟಕ್ಕೆ ಬಂದಾಗ ನವೀನ್ ಕುಮಾರ್ ಅವರು “ಯಾರಾದರೂ ತೋಟಕ್ಕೆ ಕಾಲಿಟ್ಟರೆ ಕಾಲು ಕತ್ತರಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ. ನಂತರ ಜೂನ್ 23ರಂದು ಸಂಜೆ 5:45ರ ಸುಮಾರಿಗೆ ದೂರುದಾರರ ಮೇಲೆ ದೊಣ್ಣೆಯಿಂದ ಹೊಡೆದು, ಕಾಲಿನಿಂದ ಎದೆ…
ಮುಂದೆ ಓದಿ..
