ಚಿಕ್ಕನಂದಿ ಗ್ರಾಮದಲ್ಲಿ ಜಮೀನು ವಿವಾದ: ಖರೀದಿದಾರರ ಮೇಲೆ ಜಾತಿ ನಿಂದನೆ ಹಾಗೂ ಲೈಂಗಿಕ ನಿಂದನೆಯ ಆರೋಪ
ಚಿಕ್ಕನಂದಿ ಗ್ರಾಮದಲ್ಲಿ ಜಮೀನು ವಿವಾದದ ಹಿನ್ನೆಲೆ ತೀವ್ರ ಮಟ್ಟಕ್ಕೆ ತಲುಪಿದ್ದು, ಮಹಿಳಾ ಖರೀದಿದಾರರೊಬ್ಬರು ಭದ್ರಿ ಬಿನ್ ಹರಿದಾಸ್ ಹಾಗೂ ಅವರ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪೀಡಿತ ಮಹಿಳೆ ನೀಡಿದ ದೂರಿನಂತೆ, ಅವರು ವರ್ತೂರು ಗ್ರಾಮದ ಗಾಬರಿಲ್ ಪ್ರಕಾಶ್ ಎಂಬವರಿಂದ ಚಿಕ್ಕನಂದಿ ಗ್ರಾಮದ ಸರ್ವೆ ನಂಬರ್ 59 ರಲ್ಲಿ 1 ಎಕರೆ ಜಮೀನು ಖರೀದಿಸುವ ಒಪ್ಪಂದ ಮಾಡಿಕೊಂಡಿದ್ದಾರೆ. ಈ ವ್ಯವಹಾರದಿಗಾಗಿ ಅವರು ರೂ. 96 ಲಕ್ಷ ಪಾವತಿಸಿರುವುದಾಗಿ ತಿಳಿಸಿದ್ದಾರೆ. ಆದರೆ, ಈ ಜಮೀನಿನಲ್ಲಿ ಭದ್ರಿ ಬಿನ್ ಹರಿದಾಸ್ ಮನೆ ನಿರ್ಮಿಸುತ್ತಿದ್ದ ಸಂದರ್ಭ, ದಿನಾಂಕ 04-07-2025ರಂದು ಮಧ್ಯಾಹ್ನ 3 ಗಂಟೆಗೆ ಈಕೆಯು ತಮ್ಮ ಸ್ನೇಹಿತರೊಂದಿಗೆ ಮಾತನಾಡಲು ಹೋದಾಗ, ಭದ್ರಿ ಮತ್ತು ಅವರ ತಂದೆ ಹರಿದಾಸ್, ಜೊತೆಗೆ ಅವರ ಅಜ್ಜಿ ಹಲ್ಲೆ ನಡೆಸಿದ್ದು, ಜಾತಿ ನಿಂದನೆ ಹಾಗೂ ಅಸಭ್ಯ ಶಬ್ದಗಳಿಂದ ನಿಂದಿಸಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಪಹಾಸ್ಯ ಮತ್ತು…
ಮುಂದೆ ಓದಿ..
