ಸಾಮಾಜಿಕ ಕಳಕಳಿ: ಧಾರ್ಮಿಕ ಭಾವನೆಗಳು ಮತ್ತು ನ್ಯಾಯಾಂಗದ ಗೌರವ — ಚಿಂತನೆಗೆ ಆಹ್ವಾನ ನೀಡಿದ ಘಟನೆಯೊಂದು
Taluknewsmedia.comಸಾಮಾಜಿಕ ಕಳಕಳಿ: ಧಾರ್ಮಿಕ ಭಾವನೆಗಳು ಮತ್ತು ನ್ಯಾಯಾಂಗದ ಗೌರವ — ಚಿಂತನೆಗೆ ಆಹ್ವಾನ ನೀಡಿದ ಘಟನೆಯೊಂದು ದಿಲ್ಲಿಯ ಸುಪ್ರೀಂ ಕೋರ್ಟ್ನಲ್ಲಿ ಇತ್ತೀಚೆಗೆ ನಡೆದ ಘಟನೆ ದೇಶದ ಸಾಮಾಜಿಕ ಮತ್ತು ಧಾರ್ಮಿಕ ಸಂವೇದನೆಗಳ ಕುರಿತಂತೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರತ್ತ ಶೂ ಎಸೆಯಲು ಪ್ರಯತ್ನಿಸಿದ ವಕೀಲ ರಾಜೇಶ್ ಕಿಶೋರ್, ಈ ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಕ್ರಮಗಳ ಕುರಿತು ಯಾವುದೇ ವಿಷಾದವಿಲ್ಲವೆಂದು ತಿಳಿಸಿದ್ದಾರೆ. ರಾಜೇಶ್ ಕಿಶೋರ್ ಅವರು ಖಜುರಾಹೋದಲ್ಲಿ ಭಗ್ನಗೊಂಡ ವಿಷ್ಣುಮೂರ್ತಿಗಳ ಮರುಸ್ಥಾಪನೆಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಆದರೆ, ಆ ಅರ್ಜಿಯ ವಿಚಾರಣೆಯ ವೇಳೆ ಸಿಜೆಐ ಗವಾಯಿ ಅವರಿಂದ “ಮೂರ್ತಿಯನ್ನು ಮರುಸ್ಥಾಪನೆ ಮಾಡಬೇಕಾದರೆ ವಿಷ್ಣುವನ್ನೇ ಹೋಗಿ ಕೇಳಿ” ಎಂಬ ವ್ಯಂಗ್ಯಾತ್ಮಕ ಹೇಳಿಕೆ ಬಂದಿತೆಂದು ಅವರು ಆರೋಪಿಸಿದ್ದಾರೆ. ಈ ಹೇಳಿಕೆ ತಮಗೆ ಅತ್ಯಂತ ನೋವನ್ನುಂಟುಮಾಡಿದ್ದು, ಅದೇ ಅಸಮಾಧಾನದಿಂದಾಗಿ ಅವರು…
ಮುಂದೆ ಓದಿ..
