ಲಾರಿ ಪಲ್ಟಿಯಾಗಿ ಬೈಕ್ ಸವಾರ ಸಾವು; ಇತ್ತ ನರಳಾಟವನ್ನ ಲೆಕ್ಕಿಸದೆ ಈರುಳ್ಳಿಗೆ ಮುಗಿಬಿದ್ದ ಜನ!…
Taluknewsmedia.comಲಾರಿ ಪಲ್ಟಿಯಾಗಿ ಬೈಕ್ ಸವಾರ ಸಾವು; ಇತ್ತ ನರಳಾಟವನ್ನ ಲೆಕ್ಕಿಸದೆ ಈರುಳ್ಳಿಗೆ ಮುಗಿಬಿದ್ದ ಜನ!… ಸಾಮಾನ್ಯವಾಗಿ ಎಲ್ಲಾದರೂ ಅಪಘಾತವಾದರೆ, ನಾವು ತಕ್ಷಣ ಸಹಾಯಕ್ಕೆ ಧಾವಿಸುತ್ತೇವೆ, ನೋವಿನಲ್ಲಿರುವವರನ್ನು ಕಂಡು ಮರುಗುತ್ತೇವೆ. ಆದರೆ, ಇತ್ತೀಚೆಗೆ ಬೆಂಗಳೂರಿನ ತುಮಕೂರು ರಸ್ತೆಯಲ್ಲಿ ನಡೆದ ಒಂದು ಘಟನೆ ನಮ್ಮ ಮಾನವೀಯತೆಯ ಬಗ್ಗೆಯೇ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ, ಅಲ್ಲಿ ಜೀವದ ಚೀರಾಟಕ್ಕಿಂತ ಈರುಳ್ಳಿಯ ಆಸೆ ದೊಡ್ಡದಾಗಿತ್ತು. ಬೆಂಗಳೂರಿನ ತುಮಕೂರು ರಸ್ತೆಯ ಮಾಕಳಿ ಬಳಿ ಸರಣಿ ಅಪಘಾತ ಸಂಭವಿಸಿದೆ. ಸೊಲ್ಲಾಪುರದಿಂದ ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಕ್ಯಾಂಟರ್ ಲಾರಿ, ಒಂದು ಆಟೋ ರಿಕ್ಷಾ ಹಾಗೂ ಎರಡು ಬೈಕ್ಗಳು ಅಪಘಾತಕ್ಕೀಡಾಗಿವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ರಸ್ತೆಯಲ್ಲಿ ಹೋಗುತ್ತಿದ್ದ ಆಟೋ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ, ಅದರ ಹಿಂದೆಯೇ ಬರುತ್ತಿದ್ದ ಈರುಳ್ಳಿ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಭೀಕರ ಘಟನೆಯಲ್ಲಿ, ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಪ್ರಾಣ ಬಿಟ್ಟರೆ, ಮತ್ತೊಬ್ಬರು ಗಂಭೀರವಾಗಿ…
ಮುಂದೆ ಓದಿ..
