ಸುದ್ದಿ 

ಶಾಲೆಯ ಮಕ್ಕಳಿಗೆ ಹಾಲು ವಿತರಣೆ ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಸಮೀಪದ ಬಯಲಿನಿಂದ ಜೇನುಹುಳಗಳ ಗುಂಪು ಬಂದು ದಾಳಿ

Taluknewsmedia.com

Taluknewsmedia.comಮಡಿಕೇರಿ: ವಿರಾಜಪೇಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ (ನವೆಂಬರ್ 3) ನಡೆದ ಅಸಾಮಾನ್ಯ ಘಟನೆ ಎಲ್ಲರ ಮನ ಕದಡಿದೆ. ಶಾಲೆಯ ಮಕ್ಕಳಿಗೆ ಹಾಲು ವಿತರಣೆ ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಸಮೀಪದ ಬಯಲಿನಿಂದ ಜೇನುಹುಳಗಳ ಗುಂಪು ಬಂದು ದಾಳಿ ನಡೆಸಿದ್ದು, ಸುಮಾರು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಕೆಲ ಶಿಕ್ಷಕರು ಅಸ್ವಸ್ಥರಾಗಿದ್ದಾರೆ. ಜೇನುಹುಳುಗಳ ದಾಳಿಯಿಂದ ಪಾರಾಗುವ ಸಲುವಾಗಿ ಮುಖ್ಯ ಶಿಕ್ಷಕಿ ಅನ್ನಮ್ಮ ಪಿ.ಡಿ ಮತ್ತು ಸಿಬ್ಬಂದಿಗಳು ತಕ್ಷಣವೇ ಮಕ್ಕಳನ್ನು ತರಗತಿ ಕೊಠಡಿಗಳ ಒಳಗೆ ಸೇರಿಸಿ ಎಚ್ಚರ ವಹಿಸಿದರಿಂದ ದೊಡ್ಡ ಅನಾಹುತ ತಪ್ಪಿದೆ. ಆದರೆ ಕೆಲವರು, ಸೇರಿದಂತೆ ಮುಖ್ಯ ಶಿಕ್ಷಕಿ ತಾವೂ ಜೇನುಹುಳುಗಳ ಕಡಿತಕ್ಕೆ ಒಳಗಾದರು. ಘಟನೆ ನಂತರ ವಿದ್ಯಾರ್ಥಿಗಳಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಕೆಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲಾ ಆಡಳಿತ ಮತ್ತು ಶಿಕ್ಷಣ ಇಲಾಖೆಯವರು ಘಟನೆ ಕುರಿತು ತನಿಖೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ…

ಮುಂದೆ ಓದಿ..
ಸುದ್ದಿ 

ದೇವನಹಳ್ಳಿ: ಸಾಲದ ಒತ್ತಡದಿಂದ ಪುರೋಹಿತನ ಕುಟುಂಬದ ದಾರುಣ ಅಂತ್ಯ — ತಂದೆ-ಮಗ ಸಾವು, ತಾಯಿ-ಮತ್ತೊಬ್ಬ ಮಗ ಜೀವಪಾಯದಿಂದ ಪಾರಾಗಿದರು

Taluknewsmedia.com

Taluknewsmedia.comದೇವನಹಳ್ಳಿ: ಸಾಲದ ಒತ್ತಡದಿಂದ ಪುರೋಹಿತನ ಕುಟುಂಬದ ದಾರುಣ ಅಂತ್ಯ — ತಂದೆ-ಮಗ ಸಾವು, ತಾಯಿ-ಮತ್ತೊಬ್ಬ ಮಗ ಜೀವಪಾಯದಿಂದ ಪಾರಾಗಿದರು ದೇವನಹಳ್ಳಿ ತಾಲ್ಲೂಕಿನ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ಒಂದು ಊರನ್ನು ಕಂಗೊಳಿಸಿದೆ. ಸಾಲಬಾಧೆ ಹಾಗೂ ಹಣಕಾಸಿನ ತೊಂದರೆಗಳಿಂದ ತತ್ತರಿಸಿದ ಕುಟುಂಬವೊಂದು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಮೃತರಾದವರು ಕುಮಾರಪ್ಪ (60) ಹಾಗೂ ಅವರ ಮಗ ಅರುಣ್ (30). ಗಂಭೀರ ಸ್ಥಿತಿಯಲ್ಲಿರುವ ರಮಾ (55) ಮತ್ತು ಅಕ್ಷಯ್ ಕುಮಾರ್ (25) ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬವು ಪುರೋಹಿತ ಸೇವೆ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿಕೊಂಡಿತ್ತು. ಮಾಹಿತಿ ಪ್ರಕಾರ, ಅರುಣ್ ಮೊದಲು ನೇಣು ಬಿಗಿದುಕೊಂಡಿದ್ದು, ಇದನ್ನು ಕಂಡ ಕುಟುಂಬದ ಇತರರು ವಿಷ ಸೇವಿಸಿದ್ದಾರೆ. ಸ್ಥಳಕ್ಕೆ ಚಿಕ್ಕಜಾಲ ಪೊಲೀಸರು ಹಾಗೂ ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನೆ…

ಮುಂದೆ ಓದಿ..
ಸುದ್ದಿ 

ಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಅಮಾನವೀಯ ಹಲ್ಲೆ

Taluknewsmedia.com

Taluknewsmedia.comಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಅಮಾನವೀಯ ಹಲ್ಲೆ ಹಾಸನ ಹೊರವಲಯದ ಗೆಂಡೆಕಟ್ಟೆ ಅರಣ್ಯ ಪ್ರದೇಶದಲ್ಲಿ ಯುವಕನ ಮೇಲೆ ನಡೆದ ಹಲ್ಲೆ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಭರತ್ ಎಂಬ ಯುವಕನಿಗೆ ಯುವಕರೊಬ್ಬರ ಗುಂಪೇ ಬಟ್ಟೆ ಬಿಚ್ಚಿಸಿ, ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಹಲ್ಲೆಯ ಹಿಂದೆ ಯುವತಿ ವಿಷಯ ಹಾಗೂ ಹಣಕಾಸು ಸಂಬಂಧಿತ ಗಲಾಟೆ ಕಾರಣವಾಗಿರಬಹುದೆಂದು ಮೂಲಗಳು ತಿಳಿಸಿವೆ. ಭರತ್ ಬೇಡಿಕೆ ಮಾಡಿದರೂ ಕೂಡ, ಆರೋಪಿತರು ಕಾತರಿಸದೇ ಹಲ್ಲೆ ಮುಂದುವರಿಸಿದ್ದರೆಂದು ಹೇಳಲಾಗುತ್ತಿದೆ. ಘಟನೆಯ ವಿಡಿಯೋ ಕೂಡ ವೈರಲ್ ಆಗಿದ್ದು, ಇದರಿಂದ ಕಿಡಿಗೇಡಿಗಳ ಅಸಭ್ಯ ಮತ್ತು ಅಮಾನವೀಯ ವರ್ತನೆ ಮತ್ತಷ್ಟು ಬಹಿರಂಗವಾಗಿದೆ. ಈ ಘಟನೆ ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿತರ ಪತ್ತೆ ಹಾಗೂ ಬಂಧನ ಕಾರ್ಯಾಚರಣೆ ಆರಂಭ ಮಾಡಿದ್ದಾರೆ. ಸ್ಥಳೀಯರು ಇಂತಹ ಘಟನೆ ಕಾನೂನು ಸುವ್ಯವಸ್ಥೆಗೆ ಸವಾಲಾಗಿದ್ದು, ಆರೋಪಿಗಳಿಗೆ…

ಮುಂದೆ ಓದಿ..
ಸುದ್ದಿ 

ಸಾವಿನಲ್ಲೂ ಒಂದಾದ ಜೋಡಿ: ಗಂಡನ ನಂತರ ಹೆಂಡತಿಗೂ ಹೃದಯಾಘಾತ

Taluknewsmedia.com

Taluknewsmedia.comಸಾವಿನಲ್ಲೂ ಒಂದಾದ ಜೋಡಿ: ಗಂಡನ ನಂತರ ಹೆಂಡತಿಗೂ ಹೃದಯಾಘಾತ ಬೀಳಗಿ ಪಟ್ಟಣದಲ್ಲಿ ಮನ ಕಲುಕುವ ಘಟನೆ ಸಂಭವಿಸಿದೆ. ಗಂಡನ ನಿಧನದ ಮಾಹಿತಿಯನ್ನು ಕೇಳಿ ದುಃಖ ತಾಳಲಾರದೆ, ಪತ್ನಿಯೂ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಬೀಳಗಿ ಮೂಲದ ಶಶಿಧರ್ ಪತ್ತಾರ (40) ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ತೀವ್ರ ಹೃದಯಾಘಾತದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಗಂಡನ ಸಾವಿನ ವಿಷಯ ತಿಳಿದ ತಕ್ಷಣ, ಮನೆಯಲ್ಲಿದ್ದ ಸರೋಜಾ (35) ಅವರು ಭಾವನಾತ್ಮಕವಾಗಿ ಕುಸಿದು ಬಿದ್ದಿದ್ದು, ತಕ್ಷಣ ವೈದ್ಯಕೀಯ ನೆರವು ಒದಗಿಸಿದರೂ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಒಂದೇ ಕುಟುಂಬದಲ್ಲಿ ಕ್ಷಣಗಳ ಅಂತರದಲ್ಲಿ ಪತಿ-ಪತ್ನಿ ಇಬ್ಬರ ನಿಧನ ಸಂಭವಿಸಿದ ವಿಚಾರ ತಿಳಿದಾಗ, ಬೀಳಗಿ ಪಟ್ಟಣದಲ್ಲಿ ದುಃಖದ ವಾತಾವರಣ ಆವರಿಸಿದೆ. ಸ್ಥಳೀಯರು ಕುಟುಂಬದ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯನ್ನೂ…

ಮುಂದೆ ಓದಿ..
ಸುದ್ದಿ 

ಪಂಚ ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣಕ್ಕೆ ಹೊಸ ಬಲ: ಲಕ್ಷ್ಮೀ ಹೆಬ್ಬಾಳ್ಕರ್

Taluknewsmedia.com

Taluknewsmedia.comಪಂಚ ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣಕ್ಕೆ ಹೊಸ ಬಲ: ಲಕ್ಷ್ಮೀ ಹೆಬ್ಬಾಳ್ಕರ್ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಗ್ರಾಮೀಣ ಮಹಿಳೆಯರ ಜೀವನದಲ್ಲಿ ಕ್ರಾಂತಿ ತರಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಉಡುಪಿಯಲ್ಲಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಯೋಜನೆಗಳಿಂದ ರಾಜ್ಯದ 70ರಿಂದ 95 ಶೇಕಡಾ ಹಿಂದುಳಿದ ಮಹಿಳೆಯರ ಜೀವನಮಟ್ಟ ಸುಧಾರಣೆ ಕಂಡಿದೆ ಎಂದರು. ಶಕ್ತಿ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮೀ ಯೋಜನೆಗಳಿಂದ ಉಳಿತಾಯವಾದ ಹಣವನ್ನು ಹೆಚ್ಚಿನ ಮಹಿಳೆಯರು ಆಹಾರ ಪದಾರ್ಥಗಳ ಖರೀದಿಗೆ ಬಳಸುತ್ತಿದ್ದಾರೆ. ಇದರ ಪರಿಣಾಮವಾಗಿ 88% ಕುಟುಂಬಗಳು ಪೌಷ್ಟಿಕ ಆಹಾರ ಸೇವನೆ ಮಾಡುತ್ತಿವೆ. 83% ಮಹಿಳೆಯರು ತಮ್ಮ ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದರು. ಸಚಿವರು ರಾಜ್ಯದ ಏಕೀಕರಣ ಹೋರಾಟಗಾರರ ತ್ಯಾಗವನ್ನು ಸ್ಮರಿಸಿ, ಕನ್ನಡ ನಾಡಿನ ಸಾಂಸ್ಕೃತಿಕ ವೈಭವವನ್ನು ಉಳಿಸಿ ಬೆಳೆಸೋಣ…

ಮುಂದೆ ಓದಿ..
ಸುದ್ದಿ 

ಕೊಡಗು ಜಿಲ್ಲೆಯ 215 ಅಂಗನವಾಡಿ ಹುದ್ದೆಗಳ ಭರ್ತಿ: ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದವರಿಗೆ ಅವಕಾಶ..

Taluknewsmedia.com

Taluknewsmedia.comಕೊಡಗು ಜಿಲ್ಲೆಯ 215 ಅಂಗನವಾಡಿ ಹುದ್ದೆಗಳ ಭರ್ತಿ: ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಾದವರಿಗೆ ಅವಕಾಶ.. ಸರ್ಕಾರಿ ಸೇವೆಯಲ್ಲಿ ಸೇರಬೇಕೆಂದಿರುವ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪಾಸಾದ ಮಹಿಳೆಯರಿಗೆ ಸುವರ್ಣಾವಕಾಶ. ಕೊಡಗು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD Kodagu) ವತಿಯಿಂದ 215 ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಹಿಳಾ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳು ಮಾತ್ರ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನ ನವೆಂಬರ್ 13, 2025 ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹುದ್ದೆಗಳ ವಿವರ… ಪ್ರಕಟಣೆಯ ಪ್ರಕಾರ, ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು 56 ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳು 159 ಲಭ್ಯವಿವೆ. ಕಾರ್ಯಕರ್ತೆ ಹುದ್ದೆಗೆ ದ್ವಿತೀಯ ಪಿಯುಸಿ ಪಾಸಾದವರು ಹಾಗೂ ಸಹಾಯಕಿ ಹುದ್ದೆಗೆ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಇದಲ್ಲದೆ, ಡಿಎಸ್‌ಇಆರ್‌ಟಿ…

ಮುಂದೆ ಓದಿ..
ಸುದ್ದಿ 

ಪದವೀಧರರ ಧ್ವನಿಯಾಗಿ ಸೇವೆ ಸಲ್ಲಿಸಲು ಬಯಸುತ್ತೇನೆ: ಬಿಜೆಪಿ ಮುಖಂಡ ವಸಂತಕುಮಾರ್..

Taluknewsmedia.com

Taluknewsmedia.comಪದವೀಧರರ ಧ್ವನಿಯಾಗಿ ಸೇವೆ ಸಲ್ಲಿಸಲು ಬಯಸುತ್ತೇನೆ: ಬಿಜೆಪಿ ಮುಖಂಡ ವಸಂತಕುಮಾರ್ “ನಾನು ಪದವೀಧರರು ಹಾಗೂ ಶಿಕ್ಷಕರ ನಿಜವಾದ ಧ್ವನಿಯಾಗಿ ವಿಧಾನ ಪರಿಷತ್ತಿನಲ್ಲಿ ಕಾರ್ಯನಿರ್ವಹಿಸಲು ಬಯಸುತ್ತೇನೆ. ಇದು ಕೇವಲ ರಾಜಕೀಯ ಆಸೆಗಾಗಿ ಅಲ್ಲ, ಬದಲಾಗಿ ಜನರ ಹಿತಕ್ಕಾಗಿ,” ಎಂದು ಹಿರಿಯ ವಕೀಲ ಹಾಗೂ ಬಿಜೆಪಿ ನಾಯಕ ವಸಂತಕುಮಾರ್ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕಳೆದ ಎರಡು ದಶಕಗಳಿಂದ ಬಿಜೆಪಿ ಪಕ್ಷದ ಸಕ್ರಿಯ ಹಾಗೂ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷದ ಬೆಳವಣಿಗೆಯ ಹಾದಿಯಲ್ಲಿ ನನ್ನ ಶ್ರಮ ಮತ್ತು ಬದ್ಧತೆಯನ್ನು ಪರಿಗಣಿಸಿ, ಆಗ್ನೇಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ ಸಂಘಟನಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಂದ ಮಾರ್ಗದರ್ಶನ ಸಿಕ್ಕಿದೆ,” ಎಂದು ವಿವರಿಸಿದರು. ಅವರು ಮುಂದುವರೆದು, “ಪಕ್ಷದ ಹಿರಿಯರಿಂದ ನನಗೆ ಅಭ್ಯರ್ಥಿತ್ವದ ಬಗ್ಗೆ ಪ್ರೋತ್ಸಾಹ ಹಾಗೂ ಭರವಸೆ ದೊರೆತಿದೆ. ಜನರ ಹಿತಾಸಕ್ತಿ ಕಾಪಾಡುವುದು ನನ್ನ ಮೊದಲ ಗುರಿ,” ಎಂದು ಹೇಳಿದರು.…

ಮುಂದೆ ಓದಿ..
ಅಂಕಣ ರಾಜಕೀಯ ಸುದ್ದಿ 

ಹೆಚ್.ಡಿ. ದೇವೇಗೌಡರು ಹಿಂದಿನ ಪಕ್ಷಕ್ಕೆ ದ್ರೋಹ ಮಾಡಿ ಹೊಸ ಪಕ್ಷ ಕಟ್ಟಿದರು ಎಂಬ ಹೇಳಿಕೆ ಇತಿಹಾಸಕ್ಕೆ ಹೊಂದುವುದಿಲ್ಲ.

Taluknewsmedia.com

Taluknewsmedia.comಹೆಚ್.ಡಿ. ದೇವೇಗೌಡರು ಹಿಂದಿನ ಪಕ್ಷಕ್ಕೆ ದ್ರೋಹ ಮಾಡಿ ಹೊಸ ಪಕ್ಷ ಕಟ್ಟಿದರು ಎಂಬ ಹೇಳಿಕೆ ಇತಿಹಾಸಕ್ಕೆ ಹೊಂದುವುದಿಲ್ಲ. ರಾಜಕೀಯದಲ್ಲಿ ಹೊಸ ಪಕ್ಷಗಳ ಹುಟ್ಟು, ಪಕ್ಷ ಬದಲಾವಣೆ ಸಾಮಾನ್ಯ. ಆದರೆ ಕೆಲವೊಮ್ಮೆ ಇದಕ್ಕೆ “ದ್ರೋಹ” ಎಂಬ ಲೇಬಲ್ ಜೋಡಿಸಲಾಗುತ್ತದೆ. ಮಾಜಿ ಪ್ರಧಾನಿ ಹಾಗೂ ಜನತಾ ದಳ (ಸೆಕ್ಯುಲರ್) ಪಕ್ಷದ ಸಂಸ್ಥಾಪಕರಾದ ಹೆಚ್.ಡಿ. ದೇವೇಗೌಡರ ರಾಜಕೀಯ ಜೀವನದಲ್ಲಿಯೂ ಈ ಪ್ರಶ್ನೆಯನ್ನು ಕೆಲವು ರಾಜಕೀಯ ವಲಯಗಳಲ್ಲಿ ಎತ್ತಲಾಗುತ್ತದೆ. ಆದ್ದರಿಂದ, ಈ ವಿಷಯವನ್ನು ಸ್ಪಷ್ಟ ರೂಪದಲ್ಲಿ ಇತಿಹಾಸಾಧಾರವಾಗಿ ನೋಡೋಣ. ಪ್ರಾರಂಭಿಕ ರಾಜಕೀಯ….. ಹೆಚ್.ಡಿ. ದೇವೇಗೌಡರು ತಮ್ಮ ರಾಜಕೀಯ ಜೀವನವನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಕಾಂಗ್ರೆಸ್) ಪಕ್ಷದ ಮೂಲಕ ಆರಂಭಿಸಲಿಲ್ಲ ಎಂಬುದು ಗಮನಿಸಬೇಕಾದ ಮಹತ್ವದ ಸಂಗತಿ. ಅವರು ಮೊದಲಿಗೆ ಸ್ವತಂತ್ರ ಅಭ್ಯರ್ಥಿಯಾಗಿ ತಮ್ಮ ವಲಯದಲ್ಲಿ ಜನರಿಂದಲೇ ಬೆಂಬಲ ಪಡೆದು ರಾಜಕೀಯಕ್ಕೆ ಪ್ರವೇಶಿಸಿದರು. ನಂತರ ಜನತಾ ಪಕ್ಷದ ಚಳವಳಿಯ ಸಮಯದಲ್ಲಿ ಅವರು ಜನತಾ ಪರಿವಾರದ ರಾಜಕೀಯಕ್ಕೆ…

ಮುಂದೆ ಓದಿ..
ಸುದ್ದಿ 

ಕನ್ನಡದ ಗೌರವ ಕಾಪಾಡೋಣ, ಬೆಳೆಸೋಣ: ಬಿ.ವೈ. ವಿಜಯೇಂದ್ರ

Taluknewsmedia.com

Taluknewsmedia.comಕನ್ನಡದ ಗೌರವ ಕಾಪಾಡೋಣ, ಬೆಳೆಸೋಣ: ಬಿ.ವೈ. ವಿಜಯೇಂದ್ರ ಶಿಕಾರಿಪುರ, ನ.1: ಕನ್ನಡ ರಾಜ್ಯೋತ್ಸವದ ಅಂಗವಾಗಿ ತಾಲೂಕು ಆಡಳಿತ ಹಾಗೂ ಕನ್ನಡ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸಾವಿರಾರು ವರ್ಷಗಳ ಪರಂಪರೆ, ಸಂಸ್ಕೃತಿ ಹಾಗೂ ಇತಿಹಾಸವನ್ನು ಹೊತ್ತು ತಂದಿರುವ ಕನ್ನಡ ಭಾಷೆ ನಮ್ಮ ಗೌರವ, ನಮ್ಮ ಗುರುತು. ಪ್ರತಿಯೊಬ್ಬ ಕನ್ನಡಿಗನು ಕನ್ನಡ ಮಾತನಾಡುವುದು, ಬರೆಯುವುದು ಹಾಗೂ ಬಳಸುವುದು ತನ್ನ ಹೆಮ್ಮೆಯ ವಿಷಯವಾಗಿರಬೇಕು,” ಎಂದರು. ಅವರು ಮುಂದುವರೆದು, “ಕನ್ನಡ ಕೇವಲ ಭಾಷೆಯಲ್ಲ — ಅದು ನಮ್ಮ ಆತ್ಮ. ಕನ್ನಡವನ್ನು ಬಳಸುವುದರಿಂದ ನಾವು ನಮ್ಮ ಸಂಸ್ಕೃತಿಯನ್ನು ಜೀವಂತವಾಗಿಟ್ಟುಕೊಳ್ಳುತ್ತೇವೆ. ಆದ್ದರಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಕನ್ನಡದ ಬಳಕೆಯನ್ನು ಹೆಚ್ಚಿಸಬೇಕು, ಅದರ ಬೆಳವಣಿಗೆಗೆ ನಾವು ಹೊಣೆಗಾರರಾಗಬೇಕು,” ಎಂದು ಹೇಳಿದರು.…

ಮುಂದೆ ಓದಿ..
ಸುದ್ದಿ 

ಬಸವೇಶ್ವರನಗರದಲ್ಲಿ ಕೊಳೆತ ಕೋಳಿ ದಂಧೆ ಬಯಲು – FIR ಏಕೆ ಇಲ್ಲ?

Taluknewsmedia.com

Taluknewsmedia.comಬಸವೇಶ್ವರನಗರದಲ್ಲಿ ಕೊಳೆತ ಕೋಳಿ ದಂಧೆ ಬಯಲು – FIR ಏಕೆ ಇಲ್ಲ? ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಾಂಸ ಮಾರಾಟದ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮದ ಗಂಭೀರ ಚಿತ್ರ ಮತ್ತೊಮ್ಮೆ ಹೊರಬಿದ್ದಿದೆ. ಸ್ಟೆರಾಯ್ಡ್ ತುಂಬಿದ ಕೋಳಿ ಮಾಂಸ ಮಾರಾಟವಾಗುತ್ತಿರುವುದು ಒಂದೆಡೆ ಇದ್ದರೆ, ಮತ್ತೊಂದೆಡೆ ಅವಧಿ ಮೀರಿದ, ಕೆಟ್ಟ ವಾಸನೆ ಬರುವ ಹಾಳಾದ ಕೋಳಿಯನ್ನು ಬಣ್ಣ ಬಳಿದು ತಾಜಾ ಎಂದು ಗ್ರಾಹಕರಿಗೆ ಮಾರಾಟ ಮಾಡುವ ಕಳಂಕಿತ ಕಾರ್ಯ ಬೆಳಕಿಗೆ ಬಂದಿದೆ. ನಗರದ ಕುರುಬರಹಳ್ಳಿ ಪ್ರದೇಶದಲ್ಲಿರುವ “MY Chicken & More” ಅಂಗಡಿ ಇದೀಗ ಈ ಆರೋಪದ ಕೇಂದ್ರವಾಗಿದೆ. ಮೀಲುವೆಂಬ ಗ್ರಾಹಕರು ಆ ಅಂಗಡಿಯಿಂದ ಚಿಕನ್ ಖರೀದಿಸಿದ ಬಳಿಕ ಮನೆಗೆ ಬಂದು ನೋಡುತ್ತಿದ್ದಂತೆಯೇ ಮಾಂಸ ಸಂಪೂರ್ಣವಾಗಿ ಹಾಳಾಗಿದ್ದು, ದುರ್ವಾಸನೆ ಹೊಳೆಯುತ್ತಿರೋದನ್ನು ಗಮನಿಸಿದ್ದರು. ತಕ್ಷಣವೇ ಅವರು ಮಾಂಸವನ್ನು ಹಿಡಿದು ಅಂಗಡಿಗೆ ಹಿಂತಿರುಗಿದಾಗ, ಅಂಗಡಿ ಮಾಲೀಕರು ಕ್ಷಮೆ ಕೇಳುವ ಬದಲು ಗ್ರಾಹಕರಿಗೇ ಕಿಡಿಕಾರಿದ್ದು, ಜಗಳವಾಡಿ ಬೆದರಿಕೆಯ…

ಮುಂದೆ ಓದಿ..