ನಗುವಿನ ಸರದಾರನ ನಿಗೂಢ ಅಂತ್ಯ: ಕಾಮಿಡಿ ಕಿಲಾಡಿ ಸಿದ್ಧಾರ್ಥ್ ಪರಸನೋರ ಸಾವು ಕೇವಲ ಆಕಸ್ಮಿಕವೇ?…
ನಗುವಿನ ಸರದಾರನ ನಿಗೂಢ ಅಂತ್ಯ: ಕಾಮಿಡಿ ಕಿಲಾಡಿ ಸಿದ್ಧಾರ್ಥ್ ಪರಸನೋರ ಸಾವು ಕೇವಲ ಆಕಸ್ಮಿಕವೇ?… ವೇದಿಕೆಯ ಮೇಲೆ ನಿಂತರೆ ಸಾಕು, ತಮ್ಮ ಮ್ಯಾನರಿಸಂ ಹಾಗೂ ಪಂಚ್ ಡೈಲಾಗ್ಗಳ ಮೂಲಕ ನೋಡುಗರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದ ಕಲಾವಿದ ಆತ. ಪರದೆಯ ಮೇಲೆ ಮಿಂಚುವ ಕಲಾವಿದನೊಬ್ಬ ಎಲ್ಲರನ್ನೂ ನಗಿಸುವ ಕಾಯಕದಲ್ಲಿ ತೊಡಗಿರುವಾಗ, ಆತನ ವೈಯಕ್ತಿಕ ಬದುಕಿನ ಅಂತ್ಯ ಇಷ್ಟು ನೋವಿನಿಂದ ಮತ್ತು ನಿಗೂಢತೆಯಿಂದ ಕೂಡಿರಬಹುದು ಎಂದು ಯಾರೂ ಕಲ್ಪಿಸಿಕೊಂಡಿರುವುದಿಲ್ಲ. ಕನ್ನಡ ಕಿರುತೆರೆಯ ಮೂಲಕ ಮನೆಮಾತಾಗಿದ್ದ ಪ್ರತಿಭಾವಂತ ಕಲಾವಿದ ಸಿದ್ಧಾರ್ಥ್ ಪರಸನೋರ ಅವರ ಅನಿರೀಕ್ಷಿತ ಅಗಲಿಕೆಯ ಸುದ್ದಿ ಈಗ ಇಡೀ ಕರುನಾಡನ್ನು ಆಘಾತದ ಮಡುವಿಗೆ ದೂಡಿದೆ. ಹಸನ್ಮುಖಿ ಕಲಾವಿದನೊಬ್ಬ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಾದ ‘ಕಾಮಿಡಿ ಕಿಲಾಡಿಗಳು’ ಮತ್ತು ‘ಮಜಾಭಾರತ’ ವೇದಿಕೆಗಳ ಮೂಲಕ ಸಿದ್ಧಾರ್ಥ್ ಪರಸನೋರ ಕನ್ನಡಿಗರಿಗೆ ಹತ್ತಿರವಾಗಿದ್ದರು. ತಮ್ಮ ವಿಶಿಷ್ಟ…
ಮುಂದೆ ಓದಿ..
