ವಿಜಯಪುರ ರಸ್ತೆ ಅಪಘಾತ: ಒಂದು ಕ್ಷಣದ ಅತಿವೇಗ ತಂದಿಟ್ಟ ಆ ಕರಾಳ ಸತ್ಯಗಳು….
ವಿಜಯಪುರ ರಸ್ತೆ ಅಪಘಾತ: ಒಂದು ಕ್ಷಣದ ಅತಿವೇಗ ತಂದಿಟ್ಟ ಆ ಕರಾಳ ಸತ್ಯಗಳು…. ಬದುಕು ಎಷ್ಟು ಅನಿಶ್ಚಿತ ಎನ್ನುವುದಕ್ಕೆ ನಮ್ಮ ಕಣ್ಣೆದುರಿನ ರಸ್ತೆಗಳೇ ಸಾಕ್ಷಿ. ನಿನ್ನೆ ತಾನೆ ಬಂಧುಗಳ ಮನೆಯ ಶುಭಕಾರ್ಯದಲ್ಲಿ ನಗುನಗುತ ಅಕ್ಷತೆ ಹಾಕಿಸಿಕೊಂಡು ಬಂದ ಆ ಕೈಗಳು, ಇಂದು ವಿಧಿಯ ಅಟ್ಟಹಾಸಕ್ಕೆ ತಣ್ಣಗಾಗಿವೆ. ವಿಜಯಪುರದ ತೊರವಿ ಸಮೀಪ ನಡೆದ ಆ ಭೀಕರ ಘಟನೆ ಕೇವಲ ಒಂದು ಅಪಘಾತವಲ್ಲ; ಅದು ಒಂದು ತುಂಬು ಸಂಸಾರದ ಕನಸುಗಳು ಕಮರಿ ಹೋದ ಕರಾಳ ಅಧ್ಯಾಯ. ಸಂಭ್ರಮದ ಹಳದಿ ಅಕ್ಕಿಯ ಕುರುಹುಗಳು ಮಾಸುವ ಮುನ್ನವೇ ರಕ್ತದ ಕೆಂಪು ಬಣ್ಣ ಹೆದ್ದಾರಿಯ ಮೇಲೆ ಹರಡಿದ್ದು ವಿಧಿಯ ಕ್ರೂರ ವ್ಯಂಗ್ಯವಲ್ಲದೆ ಮತ್ತೇನು? ತಿಕೋಟಾದಲ್ಲಿ ನಡೆದ ಸಂಬಂಧಿಕರ ಕಾರ್ಯಕ್ರಮ ಮುಗಿಸಿ, ಭವಿಷ್ಯದ ನೂರಾರು ಕನಸುಗಳೊಂದಿಗೆ ಬೈಕ್ ಹತ್ತಿ ವಿಜಯಪುರಕ್ಕೆ ಮರಳುತ್ತಿದ್ದರು ಆ ಶಿಕ್ಷಕ ದಂಪತಿ. ಆದರೆ ವಿಧಿಯ ರೂಪದಲ್ಲಿ ಬಂದ ಅತಿವೇಗದ ಲಾರಿಯೊಂದು ಅವರ…
ಮುಂದೆ ಓದಿ..
