ರೇಣುಕಾಸ್ವಾಮಿ ಕೊಲೆ ಪ್ರಕರಣ – ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಟ್ರಯಲ್ ಗಂಭೀರ ಹಂತಕ್ಕೆ
Taluknewsmedia.comರೇಣುಕಾಸ್ವಾಮಿ ಕೊಲೆ ಪ್ರಕರಣ – ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ಟ್ರಯಲ್ ಗಂಭೀರ ಹಂತಕ್ಕೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ದರ್ಶನ್ ಮತ್ತು ಗ್ಯಾಂಗ್ ವಿರುದ್ಧ ನ್ಯಾಯಾಂಗ ಪ್ರಕ್ರಿಯೆ ಈಗ ಅಧಿಕೃತವಾಗಿ ವೇಗ ಪಡೆದುಕೊಂಡಿದ್ದು, ಟ್ರಯಲ್ ಹಂತದಲ್ಲಿ ದೊಡ್ಡ ಮಟ್ಟದ ಸಾಕ್ಷಿಗಳ ಪರಿಶೀಲನೆ ಆರಂಭವಾಗಲಿದೆ. ಪ್ರಾಸಿಕ್ಯೂಷನ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 272 ಸಾಕ್ಷಿಗಳ ಬೃಹತ್ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಹಂತ ಹಂತವಾಗಿ ಎಲ್ಲರ ಹೇಳಿಕೆಗಳನ್ನು ದಾಖಲಿಸುವ ಕಾರ್ಯ ಮುಂದುವರಿಯಲಿದೆ. ಸಾಕ್ಷಿಗಳ 10 ವಿಭಾಗಗಳ ವರ್ಗೀಕರಣ.. ಪ್ರಾಸಿಕ್ಯೂಷನ್ ಪುರಾವೆಗಳನ್ನು ಆಧರಿಸಿ ಸಾಕ್ಷಿಗಳನ್ನು ಕೆಳಗಿನ ಪ್ರಮುಖ ವಿಭಾಗಗಳಲ್ಲಿ ವಿಭಜಿಸಲಾಗಿದೆ: ಪ್ರೈವೇಟ್ ಸಾಕ್ಷಿಗಳು: 100ಐ witnessed: 2ಭಾಗಶಃ ಪ್ರತ್ಯಕ್ಷ/ಸಾಂದರ್ಭಿಕ ಸಾಕ್ಷಿಗಳು: 5ಮಹಜರ್ ಸಾಕ್ಷಿಗಳು: 62FSL/CFSL ಸಿಬ್ಬಂದಿ: 15ವೈದ್ಯರು: 1ತಾಂತ್ರಿಕ ಸಾಕ್ಷಿಗಳು: 4ಬ್ಯಾಂಕ್ ಅಧಿಕಾರಿಗಳು: 17ಮ್ಯಾಜಿಸ್ಟ್ರೇಟ್ಗಳು: 2ಪೊಲೀಸ್ ಅಧಿಕಾರಿಗಳು: 64 ಈ ಪಟ್ಟಿಯೇ ಪ್ರಕರಣದ ಗಂಭೀರತೆಯನ್ನು ಸೂಚಿಸುವಂತಿದ್ದು, ಪ್ರತಿ ವಿಭಾಗದಿಂದ…
ಮುಂದೆ ಓದಿ..
