ಅಂಕಣ 

ಉತ್ತರ ಪ್ರದೇಶ ಲಕ್ನೋದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಕರ್ನಾಟಕ ಚಾಮರಾಜನಗರದ ಅಡುಗೆ ನಂಜಮ್ಮ…….

Taluknewsmedia.com

Taluknewsmedia.comಗಗನಯಾನಿ ಭಾರತದ ಶುಭಾಂಶು ಶುಕ್ಲ ಅವರ ಅದ್ಭುತ ಸಾಧನೆಯ ಸಮಯದಲ್ಲಿಯೇ ಅವರ ಜೊತೆ ನೆನಪಾಗುತ್ತಿರುವ ಮತ್ತೊಂದು ಹೆಸರು ಚಾಮರಾಜನಗರದ ಅಡುಗೆ ಕೆಲಸ ಮಾಡುವ ಪರಿಶಿಷ್ಟ ಜಾತಿಯ ನಂಜಮ್ಮ…….. ಭಾರತದ ವ್ಯಕ್ತಿಯೊಬ್ಬರು ಅಂತರಿಕ್ಷದಲ್ಲಿ ವೈಜ್ಞಾನಿಕ ಸಂಶೋಧನೆಗೆ ಹೊರಟು ಬಾಹ್ಯಾಕಾಶ ಕೇಂದ್ರ ಪ್ರವೇಶಿಸಿರುವಾಗ, ಇಡೀ ದೇಶ ಆ ಅದ್ಬುತ ಸಾಧನೆಯನ್ನು ನೋಡಿ ಹೆಮ್ಮೆಪಡುತ್ತಿರುವಾಗ, ಕರ್ನಾಟಕದ ಚಾಮರಾಜನಗರದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟದ ನಂಜಮ್ಮ ಭಾರತೀಯ ಸಾಮಾಜಿಕ ವ್ಯವಸ್ಥೆಯ ಪಾತಾಳದೊಳಗೆ ಇಳಿಯುತ್ತಿರುವ ದೃಶ್ಯ ಕಣ್ಣ ಮುಂದೆ ಬರುತ್ತಿದೆ….. ಎಲ್ಲಿದೆ ಜಾತಿ, ಎಲ್ಲಿದೆ ಜಾತಿ, ಈಗ ಜಾತಿಯೇ ಇಲ್ಲ, ಹೋಟೆಲ್ ಗಳಲ್ಲಿ ಇಲ್ಲ, ಸಿನಿಮಾ ಮಂದಿರಗಳಲ್ಲಿಲ್ಲ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಲ್ಲ, ಪ್ರಯಾಣದಲ್ಲಿ ಇಲ್ಲ, ಶಾಲಾ-ಕಾಲೇಜುಗಳಲ್ಲಿ ಇಲ್ಲ, ಎಲ್ಲಿಯೂ ಇಲ್ಲ ಎನ್ನುವವರು, ಭಾರತೀಯರ ಬಹುತೇಕರ ಮನಸ್ಸಿನಲ್ಲಿ ಇದೆ ಎಂಬುದನ್ನು ಮರೆಯುತ್ತಾರೆ. ಅದು ಕೇವಲ ಮನಸ್ಸಿನಲ್ಲಿ ಮಾತ್ರವಲ್ಲ ಪ್ರತಿಯೊಬ್ಬರ ಆಚರಣೆಯಲ್ಲೂ ಇದೆ ಎಂಬುದನ್ನು ಖಂಡಿತ ಸಾಕ್ಷಿ ಸಮೇತ…

ಮುಂದೆ ಓದಿ..
ಅಂಕಣ 

ನಡೆಯಲರಿಯದೆ ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು ?

Taluknewsmedia.com

Taluknewsmedia.com” ನಡೆಯಲರಿಯದೆ ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು ? ………… ಬಸವಣ್ಣ ನಮ್ಮ ಆತ್ಮಾವಲೋಕನಕ್ಕಾಗಿ‌ ಅಧ್ಬುತ ನುಡಿಗಳು. ಈಗಲ್ಲಾ 12 ನೇ ಶತಮಾನದ ಕಾಲದಲ್ಲಿ ಬಸವಣ್ಣ ಬರೆದ ವಚನ. ಈಗ ಅತ್ಯಂತ ಪ್ರಸ್ತುತ ಎಂದು ಅನಿಸುತ್ತಿದೆ. ಅರ್ಥ ಕಳೆದುಕೊಂಡ ನಮ್ಮ ನಡೆ ನುಡಿಗಳ ಈ ಸಂದರ್ಭದಲ್ಲಿ ಈ ಮಾತುಗಳು ತುಂಬಾ ಕಾಡುತ್ತಿದೆ. ಅದಕ್ಕಾಗಿ…… ಬಹಳಷ್ಟು ಜನ ನನ್ನನ್ನು ಕೇಳುತ್ತಾರೆ….. ನೀವು ಯಾವಾಗಲೂ ಸಮಾಜದಲ್ಲಿರುವ ಕೆಟ್ಟ ಅಂಶಗಳ ಬಗ್ಗೆಯೇ ಹೆಚ್ಚು ಮಾತನಾಡುತ್ತೀರಿ ಮತ್ತು ಬರೆಯುತ್ತೀರಿ. ಏಕೆ?ಇಲ್ಲಿನ ಒಳ್ಳೆಯಅಂಶಗಳು ನಿಮಗೆ ಕಾಣುವುದಿಲ್ಲವೆ? ಸಮಾಜದಲ್ಲಿನ ಶಾಂತಿ, ಸಾಮರಸ್ಯ, ಅಭಿವೃದ್ಧಿ ನಿಮಗೆಗೋಚರಿಸುವುದಿಲ್ಲವೆ ? ಧರ್ಮ, ದೇವರು, ಜಾತಿಗಳಿಂದ ನಮ್ಮ ಮೇಲಾಗಿರುವ ಒಳ್ಳೆಯ ಪರಿಣಾಮಗಳು ನಿಮಗೆ ತಿಳಿಯುವುದಿಲ್ಲವೆ ? ಭಕ್ತಿ, ನಂಬಿಕೆ, ಭಾವನೆಗಳು ವ್ಯೆಚಾರಿಕತೆಗಿಂತ ಬಲಿಷ್ಟವಾಗಿಲ್ಲವೆ ?…… ನೀವು ನೋಡುವ ದೃಷ್ಟಿ ಸರಿ ಇಲ್ಲ ,ನಿಮ್ಮ ಮನಸ್ಸು ಶುಧ್ದವಿಲ್ಲ,ನೀವು ಒಂದು ರೀತಿಯ ಕೊಳಕರು. ಆದ್ದರಿಂದಲೇ…

ಮುಂದೆ ಓದಿ..
ಸುದ್ದಿ 

ಮಹಿಳೆ ಕಾಣೆ ಪ್ರಕರಣ – ಪತಿಯು ಪೊಲೀಸರಿಗೆ ದೂರು ನೀಡಿದ ಘಟನೆ

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 26: ನಗರದ ಮಂಟೂರ ರಸ್ತೆ, ಭಾರತ ನಗರ, ಹೊಸ ಚರ್ಚ್ ಹತ್ತಿರ ವಾಸವಿರುವ ಯುವತಿಯೊಬ್ಬರು ಅನಿರೀಕ್ಷಿತವಾಗಿ ಮನೆಯಿಂದ ಕಾಣೆಯಾದ ಪ್ರಕರಣ ಇಂದು ಬೆಳಕಿಗೆ ಬಂದಿದೆ.ಈ ಕುರಿತು ಪ್ರಕರಣ ದಾಖಲಿಸಿರುವವರು ಶ್ರೀ ಜಮೀರಅಹಮ್ಮದ ತಂದೆ ದಾದಾಪೀರ ಬೇಪಾರಿ (ವಯಸ್ಸು: 32 ವರ್ಷ), ಜಾತಿ: ಮುಸ್ಲಿಮ್, ಉದ್ಯೋಗ: ಸ್ಟೀಲ್ ಫರ್ನಿಚರ್ ಕೆಲಸಗಾರ, ನಿವಾಸಿ: ಮಂಟೂರ ರೋಡ್, ಭಾರತ ನಗರ, ಹೊಸನ ಚರ್ಚ್ ಹತ್ತಿರ, ಹುಬ್ಬಳ್ಳಿ. ಇವರು ಪೊಲೀಸ ಠಾಣೆಗೆ ನೀಡಿರುವ ದೂರು ಪ್ರಕಾರ, ಅವರ ಪತ್ನಿಯಾದ ನಜಮಾಬಾನು (ವಯಸ್ಸು: 28 ವರ್ಷ), ಜಾತಿ: ಮುಸ್ಲಿಮ್, ಉದ್ಯೋಗ: ಮನೆಕೆಲಸದವರು, ದಿನಾಂಕ 19-06-2025 ರಂದು ಮಧ್ಯಾಹ್ನ 1.30 ರಿಂದ ರಾತ್ರಿ 9.00 ಗಂಟೆಯೊಳಗೆ ತಮ್ಮ ನಿವಾಸದಿಂದ ಯಾರಿಗೂ ತಿಳಿಸದೇ ಎಲ್ಲಿಯೋ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಅವರು ಮನೆಗೆ ಹಿಂತಿರುಗದೆ, ಬಹಳ ಕಾಲವಾದರೂ ಪತ್ತೆಯಾಗದ ಕಾರಣ ತಮ್ಮ ಪತ್ನಿಯನ್ನು ಎಲ್ಲ ಕಡೆಗಳಲ್ಲಿ…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿಯಲ್ಲಿ ಅತಿವೇಗದ ಕಾರು ಡಿಕ್ಕಿ: ಮಹಿಳೆಗೆ ಗಂಭೀರ ಗಾಯ

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 24: ದಿನಾಂಕ 20/06/2025 ರಂದು ಮಧ್ಯಾಹ್ನ 3.10 ಗಂಟೆ ಸುಮಾರಿಗೆ ಹುಬ್ಬಳ್ಳಿ ನಗರದ ದೇಸಾಯಿ ಅಂಡರ್‌ಬ್ರಿಡ್ಜ್ ಹತ್ತಿರ ಗಂಭೀರ ರಸ್ತೆ ಅಪಘಾತ ಸಂಭವಿಸಿದೆ. ಕಲಾಪೂರ ಎಸ್.ಕೆ. (ತಾ: ಬಾದಾಮಿ) ನಿವಾಸಿಯಾಗಿರುವ ಪೂರ್ಣಾನಂದ ರಂಗಪ್ಪ ಕರಡಿಗುಡ್ಡ (ವಯಸ್ಸು: 31), ಅವರು ಚಾಲನೆ ಮಾಡುತ್ತಿದ್ದ ಕಾರು (ನಂ: ಕೆಎ 29 ಎನ್ 5864) ಸರ್ವೋದಯ ಸರ್ಕಲ್ ಕಡೆಯಿಂದ ಕ್ಲಬ್ ರಸ್ತೆ ಮುಖಾಂತರ ವೇಗ ಮತ್ತು ದುಡುಕಿನ ಚಾಲನೆಯಿಂದ ಬರುತ್ತಿದ್ದಾಗ, ನಿಯಂತ್ರಣ ತಪ್ಪಿ ಮುಂದೆ ನಿಂತಿದ್ದ ಎರಡು ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪಿರ್ಯಾದಿಕಾರರಾದ ಅನಿಲಕುಮಾರ ಮಿಸಿನ ಅವರ ಪತ್ನಿ ರೂಪಾ ಮಿನ ಅವರು ಸ್ಕೂಟರ್ (ನಂ: ಕೆಎ 63 ಎಸ್ 6386) ಮೇಲೆ ಪ್ರಯಾಣಿಸುತ್ತಿದ್ದು, ಟ್ರಾಫಿಕ್ ಪೊಲೀಸ್ ಸೂಚನೆಯನ್ನು ಪಾಲಿಸಿ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಅವರ ವಾಹನದ ಹಿಂದಿನ ಭಾಗಕ್ಕೆ ಡಿಕ್ಕಿಯಾಗಿ, ರೂಪಾ…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 25: ದಿನಾಂಕ 23.06.2025 ರಂದು ಮಧ್ಯಾಹ್ನ 2.15 ಗಂಟೆಯ ಸುಮಾರಿಗೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದ ಕಡೆಯಿಂದ ಹೊಸೂರ ಸರ್ಕಲ್ ಕಡೆಗೆ ಸಾಗುತ್ತಿರುವ ಸಾರ್ವಜನಿಕ ರಸ್ತೆಯಲ್ಲಿ ದಿ ಪರ್ಣ ಹೋಟೇಲ್ ಹತ್ತಿರ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕ್ಷಣದಲ್ಲಿ ಓರ್ವನ ಜೀವ ಹಾರಿಹೋಗಿದೆ. ಪ್ರಕರಣದ ವಿವರದಲ್ಲಿ, ಆರೋಪಿತನಾದ ಹಣಮಪ್ಪ (45), ತಂದೆ ನಿಂಗಪ್ಪ ಚುಂಚನೂರ, ವಾಸ: ನಲವಡಿ, ತಾ: ನವಲಗುಂದ – ಈತನು ಕೆಎಸ್‌ಆರ್‌ಟಿಸಿ ಬಸ್ (ನಂಬರ: ಕೆಎ-25/ಎಫ್-3261) ಚಲಾಯಿಸುತ್ತಿದ್ದನು. ಈ ಬಸ್ಸು excessive speed ಮತ್ತು ನಿರ್ಲಕ್ಷತನದಿಂದ ಚಲಾಯಿಸುತ್ತಿದ್ದ ವೇಳೆ, ಬಸ್ಸು ಪಿರ್ಯಾದಿದಾರರ ಗಂಡನಾದ ತಿರುಪತಿ (40), ತಂದೆ ಹನಮಂಪಪ್ಪ ವಡರ, ಸಾ: ನಾವಳ್ಳಿ ಪ್ಲಾಟ್, ಗೋಕುಲ ರೋಡ, ಹುಬ್ಬಳ್ಳಿ – ಇವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ (ನಂಬರ: ಕೆಎ-63/ಯು-0479) ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಅವರನ್ನು ರಸ್ತೆಗೆ ಕೆಡವಿದೆ.…

ಮುಂದೆ ಓದಿ..
ಸುದ್ದಿ 

ಅಪಘಾತದಲ್ಲಿ ಯುವಕನ ದುರ್ಘಟನಾತ್ಮಕ ಸಾವು, ಮತ್ತೊಬ್ಬ ಗೆಳೆಯನಿಗೆ ಗಂಭೀರ ಗಾಯ

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 25: ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 19 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ 10.00 ಗಂಟೆಗೆ ನಡೆದಿದೆ. ಮೃತ ಯುವಕನನ್ನು ಚಿನ್ಮಯ ಶಿವಶಂಕರಯ್ಯ ಹಿರೇಮಠ (ವಯಸ್ಸು: 19), ನಿವಾಸಿ ಕೇಶ್ವಾಪುರ, ಹುಬ್ಬಳ್ಳಿ ಎಂದು ಗುರುತಿಸಲಾಗಿದೆ. ಚಿನ್ಮಯ ತನ್ನ ಗೆಳೆಯ ಲೋಹಿತ ನಂದ್ಯಾಳ (ವಯಸ್ಸು: 19, ಸಾ: ಆಂಜನೇಯನಗರ, ಹುಬ್ಬಳ್ಳಿ) ಅವರನ್ನು ಜೊತೆಯಲ್ಲಿ ಕೂಡಿ, ತಮ್ಮ ಮೋಟಾರ್ ಸೈಕಲ್ ನಂಬರ್ ಕೆಎ-63 ಜೆ-4294 ಮೇಲೆ ಅಕ್ಷಯ ಪಾರ್ಕ್ ಸರ್ಕಲ್ ಕಡೆಯಿಂದ ಕೆ.ಎಲ್.ಇ ಕಾಲೇಜ್ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಇದೇ ವೇಳೆ ಎದುರಿನಿಂದ ಬರುತ್ತಿದ್ದ ಟ್ರಾಕ್ಟರ್ ನಂಬರ್ ಕೆಎ-25 ಸಿ-8861/62 ಅನ್ನು ನವೀನ ನಾಗರಾಜ ಸಾರಗೆ (ವಯಸ್ಸು: 26, ಸಾ: ಭಾರತಿ ನಗರ, ಗೋಕುಲ ರೋಡ್, ಹುಬ್ಬಳ್ಳಿ) ಎಂಬಾತ ಅತೀ ವೇಗ ಹಾಗೂ ನಿರ್ಲಕ್ಷತನದಿಂದ…

ಮುಂದೆ ಓದಿ..
ಸುದ್ದಿ 

ಅಪಘಾತ ಪ್ರಕರಣ : ಹುಬ್ಬಳ್ಳಿ: ನಾಯಿ ತಪ್ಪಿಸಲು ಹೋಗಿ ವಿಮಾನ ನಿಲ್ದಾಣದ ಕಂಪೌಂಡ್‌ಗೆ ಕಾರು ಡಿಕ್ಕಿ

Taluknewsmedia.com

Taluknewsmedia.comಹುಬ್ಬಳ್ಳಿ: ದಿನಾಂಕ 15.06.2025 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ, ವಿದ್ಯಾನಗರದ ಶಿರೂರ ಪಾರ್ಕ ನಿವಾಸಿ ಸಾಯಿಪ್ರಭು ತಂದೆ ಸತೀಶ ಜಾಧವ ಎಂಬವರು ಕಾರು ನಂಬರ ಕೆಎ-63 ಎಂ-3577 ನೇ ನಂಬರಿನ ಪಿರ್ಯಾಧಿದಾರರೊಂದಿಗೆ ಪ್ರಯಾಣಿಸುತ್ತಿದ್ದರು. ಇವರು ಗೋಕುಲ ರೋಡದಲ್ಲಿರುವ ತ್ರಿಲೋಕ ಲಾನ್ಸ್ ಹಾಲ್ ಬಳಿಯಿಂದ ಸಾರ್ವಜನಿಕ ರಸ್ತೆಯ ಮೂಲಕ ಅಕ್ಷಯ ಪಾರ್ಕ ಸರ್ಕಲ್ ಕಡೆಗೆ ಯು-ಟರ್ನ್ ತೆಗೆದುಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ರಸ್ತೆಯಲ್ಲಿ ನಾಯಿ ಅಡ್ಡ ಬಂದ ಪರಿಣಾಮ, ಚಾಲಕನಾದ ಸಾಯಿಪ್ರಭುನವರು ಅದನ್ನು ತಪ್ಪಿಸಲು ಪ್ರಯತ್ನಿಸಿದ್ದು, ನಿರ್ಲಕ್ಷತೆಯಿಂದ ಕಾರಿನ ನಿಯಂತ್ರಣ ತಪ್ಪಿ, ಕಾರು ಎಡಬದಿಗೆ ಸರಿದು ವಿಮಾನ ನಿಲ್ದಾಣದ ಕಂಪೌಂಡ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಅಪಘಾತದಿಂದ ಕಾರು ನಂಬರ ಕೆಎ-63 ಎಂ-3577 ಗೆ ನಷ್ಟ ಉಂಟಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್9886063123

ಮುಂದೆ ಓದಿ..
ಸುದ್ದಿ 

ವಾಹನ ಅಪಘಾತ: ಟ್ಯಾಂಕರ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ

Taluknewsmedia.com

Taluknewsmedia.comಹುಬ್ಬಳ್ಳಿ, 24 ಜೂನ್ 2025:ನಗರದ ರಿಂಗರೋಡ್ ರಸ್ತೆಯಲ್ಲಿ ಇಂದು ಮುಂಜಾನೆ ಸುಮಾರು 04:30 ಗಂಟೆಗೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಕೆಎ-01/ಎಆರ್-1667 ನಂಬರಿನ ಟ್ಯಾಂಕರ್ ಅನ್ನು ಚಾಲನೆ ಮಾಡುತ್ತಿದ್ದ ಕೃಷ್ಣಮೂರ್ತಿ ತಂದೆ ಅಮಾಸೆಗೌಡ, ಸಾ|| ಚಿಕ್ಕಗಂಡಸೆ, ತಾ|| ಅರಸಿ ಕೆರೆ, ಜಿ|| ಹಾಸನ, ಈತನು ಅಪಘಾತಕ್ಕೆ ಕಾರಣನಾಗಿದ್ದಾನೆ. ಚಾಲಕನು ಟ್ಯಾಂಕರ್‌ನ್ನು ರಿಂಗರೋಡ್ ಕಡೆಯಿಂದ ಅಂಚಟಗೇರಿ ದಿಕ್ಕಿಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸುತ್ತಿದ್ದ ವೇಳೆ, ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಎದುರಿನ ರಸ್ತೆಯ ಪಕ್ಕದಲ್ಲಿರುವ ತೆರಿಗೆ (ಕಟ್ಟಡ ಭಾಗ) ಮೇಲೆ ನುಗ್ಗಿ ಈ ಘಟನೆ ವೇಳೆ ಲಾರಿಯ ಬಲಭಾಗವು ಗಂಭೀರವಾಗಿ ಜಖಂಗೊಂಡಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ವಾಹನ ಚಾಲಕರಿಂದ ಸಂಭವಿಸುವ ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಯ ವಿರುದ್ಧ ಸಾರ್ವಜನಿಕರಲ್ಲಿ ಕಳವಳ ವ್ಯಕ್ತವಾಗಿದೆ. ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿ ಮಹಿಳೆ ಮೇಲೆ ಗಂಡನಿಂದ ಕ್ರೂರ ಹಲ್ಲೆ ಹಾಗೂ ಕೊಲೆ ಯತ್ನ

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 25 : ಪತ್ನಿಯನ್ನು ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳಿಸಿ ಕೊಲೆ ಮಾಡಲು ಯತ್ನಿಸಿದ ಗಂಭೀರ ಆರೋಪದಡಿ ಫಯಾಜ್ ಅಹ್ಮದ ವಿರುದ್ಧ ಇಬ್ಬರು ದೂರುದಾರೆಯರ ವತಿಯಿಂದ ಇಬ್ಬರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಗಂಭೀರ ಘಟನೆ ಬೆಳಕಿಗೆ ಬಂದಿದೆ. ಪಿರ್ಯಾದಿದಾರಳಾದ ಮಹಿಳೆ ತನ್ನ ಗಂಡನಾದ ಫಯಾಜ್ ಅಹ್ಮದ (ತಂದೆ: ಮಹ್ಮದ ಇಕಾಲ ಕುಸುಗಲಿ) ಈತನ ವಿರುದ್ಧ ಹುಬ್ಬಳ್ಳಿ-ಧಾರವಾಡ ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಹಿಂದಿನಿಂದಲೇ ಎರಡು ಪ್ರಕರಣಗಳನ್ನು ದಾಖಲಿಸಿದ್ದಳು. ಇದಕ್ಕೆ ಸೇಡಾಗಿ, ದಿನಾಂಕ 12/06/2025 ರಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ, ಮಹಿಳೆ ವಾಸವಿದ್ದ ಚೇತನಾನಗರ, ಗೋಕುಲ ರಸ್ತೆಯ ಬಾಡಿಗೆ ಮನೆಯಲ್ಲಿ ಈತನಿಂದ ಹಲ್ಲೆ ನಡೆಯಿತು. “ನನ್ನನ್ನು ಜೈಲಿಗೆ ಕಳಿಸಿದ್ದೀಯಾ ಎಂದು ತುಂಬಾ ಕೀಳುಮಟ್ಟದ ಅವಾಚ್ಯ ಶಬ್ದಗಳಿಂದ ಬೈದು ಹೀಯಾಳಿಸಿ ಇವತ್ತು ನಿನ್ನ ಜೀವಸಹಿತ ಬಿಡುವುದಿಲ್ಲ, ನಿನ್ನನ್ನು ಕೊಲೆ ಮಾಡಿಯೇ ಹೋಗುತ್ತೇನೆ” ಎಂದು ಬೆದರಿಕೆ…

ಮುಂದೆ ಓದಿ..
ಸುದ್ದಿ 

ಪತ್ನಿಗೆ ಮಾನಸಿಕ, ದೈಹಿಕ ಹಾಗೂ ಲೈಂಗಿಕ ಹಿಂಸೆ ನೀಡಿದ ಪತಿ ಹಾಗೂ ಮನೆಯವರ ವಿರುದ್ಧ ಪೊಲೀಸ್ ಪ್ರಕರಣ

Taluknewsmedia.com

Taluknewsmedia.comನಾಗಮಂಗಲ ತಾಲೂಕಿನಲ್ಲಿ ದೌರ್ಜನ್ಯದಿಂದ ಮಹಿಳೆಯೊಬ್ಬರು ನಾಗಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತಿ ಹಾಗೂ ಮನೆಯ ಇತರ ಸದಸ್ಯರ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ಅಶ್ವಿನಿ ಎಸ್ ಎಚ್ ಶಿಲ್ಪಾಪುರ ಗ್ರಾಮದಿಂದಾಗಿದ್ದು, ಮೊದಲ ಮದುವೆಯ ಪತಿ ಮೃತರಾದ ಬಳಿಕ ಅವರು ತಮ್ಮ ಮಕ್ಕಳೊಂದಿಗೆ ಕೆ.ಮಲ್ಲೇನಹಳ್ಳಿಗೆ ಬಂದು ನೆಲೆಸಿದ್ದರು. ಈ ಸಂದರ್ಭದಲ್ಲಿ ಲಕ್ಷ್ಮಣಶೆಟ್ಟಿ ಎಂಬುವವರ ಪುತ್ರ ವಿನೋದ್ ಕುಮಾರ್ ಎಂಬಾತನೊಂದಿಗೆ ಪ್ರೀತಿ ಬೆಳಸಿ, ಕಾನೂನುಬದ್ಧವಾಗಿ ಮದುವೆಯಾಗಿದ್ದರು. ಮದುವೆಯ ನಂತರ ಆರಂಭದಲ್ಲಿ ದಾಂಪತ್ಯ ಜೀವನ ಸುಖಮಯವಾಗಿದ್ದರೂ, ಕೆಲ ತಿಂಗಳುಗಳಲ್ಲಿ ಪತ್ನಿ ಮೇಲೆ ದೈಹಿಕ, ಮಾನಸಿಕ ಮತ್ತು ಲೈಂಗಿಕ ಹಿಂಸೆ ಆರಂಭವಾಗಿದೆಯೆಂದು ದೂರಿನಲ್ಲಿ ತಿಳಿಸಲಾಗಿದೆ. ಪತಿ, ಅತ್ತೆ ಮತ್ತು ಗಂಡನ ಅಕ್ಕ ಸೇರಿ ಪತ್ನಿಗೆ ವರದಕ್ಷಿಣೆಗಾಗಿ ಒತ್ತಡ ಹೇರಿದಷ್ಟೇ ಅಲ್ಲದೆ, ಕುಡಿದು ಬಂದು ಗಲಾಟೆ ಮಾಡುವುದು, ಬಟ್ಟೆ ಹರಿದು ಬೀದಿಯಲ್ಲಿ ಅವಮಾನ ಮಾಡುವುದು, ಬಲವಂತದಿಂದ ಖಾಸಗಿ ಅಂಗಾಂಗಗಳ ವಿಡಿಯೋ ಚಿತ್ರೀಕರಣ ಮಾಡಿ…

ಮುಂದೆ ಓದಿ..