ಮಹಿಳೆಗೆ ಪತಿ ಕಿರುಕುಳ – ಜೀವಭೀತಿಯೊಂದಿಗೆ ಪೊಲೀಸರಿಗೆ ದೂರು
Taluknewsmedia.comವಿವಾಹವಾದ ಬೆನ್ನಲ್ಲೇ ಪತಿಯ ಮನೋವೃತ್ತಿ ಬದಲಾಗಿದ್ದು, ಪತ್ನಿಗೆ ನಿರಂತರವಾಗಿ ಕಿರುಕುಳ, ಅವಾಚ್ಯ ಶಬ್ದಗಳಿಂದ ಬೈಯುವಿಕೆ, ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿರುವ ಘಟನೆ ಆನೇಕಲ್ ತಾಲೂಕಿನಲ್ಲೊಂದು ಬೆಳಕಿಗೆ ಬಂದಿದೆ. ಈ ಕುರಿತು ಪೀಡಿತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ತಾನು ಮತ್ತು ತನ್ನ ಮಗನಿಗೆ ಜೀವ ಭೀತಿಯಿದೆ ಎಂದು ಹೇಳಿದ್ದಾರೆ. ಶ್ರೀಮತಿ ಮಂಗಳಾ ಅವರು ತಮ್ಮ ಪತಿ ವಂಕಟೇಶ್ ಕೆ. ಎಂಬವರೊಂದಿಗೆ ದಿನಾಂಕ 11-03-2019 ರಂದು ಆನೇಕಲ್ ಸಬ್-ರಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹಿತರಾಗಿದ್ದರು. ಆರಂಭದಲ್ಲಿ ಎಲ್ಲವೂ ಸರಿಯಾಗಿದ್ದರೂ, ಮದುವೆಯ ಕೆಲ ತಿಂಗಳ ನಂತರ ಪತಿಯ ನಡವಳಿಕೆಯಲ್ಲಿ ಬದಲಾವಣೆಗಳಾಗಿದ್ದು, ಮನೆಯಲ್ಲಿ ಜಗಳ, ಅವಮಾನ, ಗದರಿಕೆ, ಶಂಕೆಯ ನಡವಳಿಕೆ ಹೆಚ್ಚಾಗಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈತನ ವಿರುದ್ಧ 2019ರ ಅಕ್ಟೋಬರ್ 10 ರಂದು ಬನಶಂಕರಿ ಪೊಲೀಸ್ ಠಾಣೆಯಲ್ಲಿ NCR ಸಂಖ್ಯೆ 544/2019 ರಂತೆ ದೂರು ದಾಖಲಾಗಿತ್ತು. ಪತ್ನಿ ಹಾಗೂ ಅವರ…
ಮುಂದೆ ಓದಿ..
