ಸುದ್ದಿ 

ಅತಿವೇಗದ ಬೈಕ್ ಡಿಕ್ಕಿ: ಮಹಾರಾಷ್ಟ್ರದ ಕಾರ್ಮಿಕನಿಗೆ ಗಂಭೀರ ಗಾಯ

Taluknewsmedia.com

Taluknewsmedia.comಬೆಂಗಳೂರು ಗ್ರಾಮಾಂತರ– ಜುಲೈ 31, 2025 ದೇವನಹಳ್ಳಿ ತಾಲ್ಲೂಕಿನ ಮಾರಸಂದ್ರ ಗ್ರಾಮದಲ್ಲಿ ಜುಲೈ 28ರಂದು ರಾತ್ರಿ ಸಂಭವಿಸಿದ ಅಪಘಾತದಲ್ಲಿ ಮಹಾರಾಷ್ಟ್ರದ ಮೂಲದ ಕಾರ್ಮಿಕ ಚಂದ್ರ ಕಾಂತ್ ಅವರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ. ಚಂದ್ರ ಕಾಂತ್ ಅವರು ದೇವನಹಳ್ಳಿಯ ಹತ್ತಿರವಿರುವ ಮನೆಯೊಂದರಲ್ಲಿ ವಾಸವಿದ್ದು, ಕುಂಬಾರಿಕೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಒಂದು ವಾರದ ಹಿಂದೆ ಮಹಾರಾಷ್ಟ್ರದಿಂದ ಬಂದು ತಮ್ಮ ಸ್ನೇಹಿತನೊಂದಿಗೆ ಇಲ್ಲಿ ನೆಲೆಯೂರಿದ್ದರು. ಜುಲೈ 28ರಂದು ರಾತ್ರಿ ಸುಮಾರು 8:40ರ ಸಮಯದಲ್ಲಿ ಚಂದ್ರ ಕಾಂತ್ ಅವರು ಮಾರಸಂದ್ರದ ಸುಮನ್ ಶಾಲೆಯ ಬಳಿಯಿಂದ ನಡೆದುಕೊಂಡು ಹೋಗುತ್ತಿದ್ದರು. ಇದೇ ಸಂದರ್ಭದಲ್ಲಿ KA43-EA-2728 ನಂಬರಿನ ಹೀರೋ ಹೊಂಡಾ ಬೈಕ್‌ನ ಚಾಲಕನು ಅತಿವೇಗ ಮತ್ತು ನಿರ್ಲಕ್ಷತೆಯಿಂದ ವಾಹನ ಚಲಾಯಿಸುತ್ತಾ, ಅವರನ್ನು ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಚಂದ್ರ ಕಾಂತ್ ಅವರ ಎಡಗೈ ಹಾಗೂ ಎಡಕಾಲಿಗೆ ಗಂಭೀರ ರಕ್ತಗಾಯಗಳಾಗಿದ್ದು, ತಕ್ಷಣ ಸ್ಥಳೀಯರು ಮತ್ತು ಫಿರ್ಯಾದುದಾರರು…

ಮುಂದೆ ಓದಿ..
ಸುದ್ದಿ 

ಜಮೀನಿನಲ್ಲಿ ಉಳುಮೆ ವೇಳೆ ಕುಟುಂಬ ಕಲಹ: ಹಲ್ಲೆ ನಡೆದ ಘಟನೆ, ಮೂವರಿಗೆ ಗಾಯ

Taluknewsmedia.com

Taluknewsmedia.comಬೆಂಗಳೂರು ಗ್ರಾಮಾಂತರ, ಜುಲೈ 31 –2025ಬಾಬು ಎಂಬವರ ತಾತನವರ ಜಮೀನಿನಲ್ಲಿ ಉಳುಮೆ ಕಾರ್ಯ ನಡೆಯುತ್ತಿದ್ದ ವೇಳೆ ಸಂಬಂಧಿಕರ ಮಧ್ಯೆ ಜಗಳ ಉಂಟಾಗಿ ಹಲ್ಲೆಗೆ ರೂಪಾಂತರಗೊಂಡ ಘಟನೆ ಜುಲೈ 27ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಸಂಭವಿಸಿದೆ. ಈ ಘಟನೆಯಲ್ಲಿ ಮೂರು ಜನರಿಗೆ ಗಾಯಗಳಾಗಿವೆ. ಪೀಡಿತರು ನೀಡಿದ ದೂರಿನ ಪ್ರಕಾರ, ಅವರು ಜಮೀನಿನಲ್ಲಿ ಉಳುಮೆ ಮಾಡಿ ರಾಗಿ ಬೀಜ ಬಿತ್ತುತ್ತಿರುವ ಸಂದರ್ಭದಲ್ಲೇ ಸಂಬಂಧಿಕರಾದ ಅನಸೂಯ, ಲಕ್ಷ್ಮೀಕಾಂತ, ರಾಜಮ್ಮ, ನರಸಿಂಹಮೂರ್ತಿ ಮತ್ತು ಚೈತ್ರಾ ಅಲ್ಲಿಗೆ ಬಂದು ಮೊದಲಿಗೆ ನಿಂದನಾತ್ಮಕವಾಗಿ ಮಾತನಾಡಿ ನಂತರ ಜಗಳಕ್ಕೆ ಮುಂದಾಗಿದ್ದಾರೆ. ಘಟನೆಯ ವೇಳೆ ಲಕ್ಷ್ಮೀಕಾಂತ ಎಂಬವರು ಸೌದೆ ಕಡ್ಡಿಯಿಂದ ಬಾಬು ಅವರ ತಲೆ ಮತ್ತು ಮೈ ಮೇಲೆ ಹೊಡೆದು ಗಾಯಪಡಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮಧ್ಯ ಪ್ರವೇಶ ಮಾಡಿದ ತಾಯಿ ಮಂಜುಳಾ ದೇವಿ ಮತ್ತು ತಾತ ಹಿಳ್ಳಪ್ಪ ಅವರಿಗೂ ಆರೋಪಿಗಳು ಕೇಸರಿ ಜಟೆಗೆ ಎಳೆದಾಡಿ, ಕೈಕಾಲಿಗೆ…

ಮುಂದೆ ಓದಿ..
ಸುದ್ದಿ 

ಅಪ್ಪನನ್ನು ನೋಡಿಕೊಳ್ಳುವ ವಿಚಾರಕ್ಕೆ ತಂಗಿ–ಅಕ್ಕ ನಡುವೆ ಜಗಳ; ಚಾಕು ಹಾಯ್ದು ಗಾಯಗೊಳಿಸಿದ ಮಗು

Taluknewsmedia.com

Taluknewsmedia.comಬೆಂಗಳೂರು ಗ್ರಾಮಾಂತರ , ಜುಲೈ 31:2025 ತಂದೆಯ ನೋಡಿಕೊಳ್ಳುವ ಜವಾಬ್ದಾರಿ ವಿಷಯದಲ್ಲಿ ಉಂಟಾದ ವೈಷಮ್ಯವು ಅಕ್ಕ–ತಂಗಿಯ ನಡುವೆ ಗಂಭೀರ ಜಗಳಕ್ಕೆ ಕಾರಣವಾಗಿ, ಕೊನೆಗೆ ಚಾಕು ಹಾಯ್ದು ಗಾಯಗೊಳಿಸಿದ ಘಟನೆ ಅವಲಹಳ್ಳಿಯಲ್ಲಿ ನಡೆದಿದೆ. ಈ ಸಂಬಂಧ ತಂಗಿ ಅನಸೂಯ ಅವರ ದೂರಿನ ಮೇರೆಗೆ ಮಂಜುಳಾ ಹಾಗೂ ಅವರ ಮಗ ಅಭಿಲಾಷ್ ವಿರುದ್ಧ ರಾಜನಕುಂಟೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪಿಳ್ಳಪ್ಪ ಮತ್ತು ಲೇಟ್ ಆಂಜಿನಮ್ಮ ದಂಪತಿಗೆ ಐದು ಮಂದಿ ಮಕ್ಕಳಿದ್ದು, ರಮೇಶ್, ಕೃಷ್ಣಮೂರ್ತಿ, ರಾಜಮ್ಮ, ಮಂಜುಳಾ ಮತ್ತು ಅನಸೂಯ ಎಂಬವರು ಇದ್ದಾರೆ. ಪಿಳ್ಳಪ್ಪ ಅವರು ಜೀವಿತವಾಗಿದ್ದು, ಮಕ್ಕಳ ಜೊತೆಗೆ ವಾಸಿಸುತ್ತಿದ್ದಾರೆ. ಒಂದು ತಿಂಗಳ ಹಿಂದೆ ಮಂಜುಳಾ ಅವರು ತಂದೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದು, ಒಂದು ತಿಂಗಳ ನಂತರ ಮರಳಿ ಕಳುಹಿಸುವ ಭರವಸೆ ನೀಡಿದ್ದರು. ಆದರೆ ಸಮಯಾದ ನಂತರ ಕೂಡ ತಂದೆಯನ್ನು ಹಿಂತಿರುಗಿಸಲು ನಿರಾಕರಿಸಿದರು. ದಿನಾಂಕ ಜುಲೈ 27, 2025…

ಮುಂದೆ ಓದಿ..
ಸುದ್ದಿ 

ನಾರಾಯಣಪುರದಲ್ಲಿ 20 ವರ್ಷದ ಯುವತಿ ಅನಾಮಿಕವಾಗಿ ಕಾಣೆ: ಪೋಷಕರು ಎಫ್‌ಐಆರ್ ಸಲ್ಲಿಸಿ ಹುಡುಕಾಟಕ್ಕೆ ಮನವಿ

Taluknewsmedia.com

Taluknewsmedia.comಬೆಂಗಳೂರು, ಜುಲೈ 31:2025ನಗರದ ನಾರಾಯಣಪುರದಲ್ಲಿ 20 ವರ್ಷದ ಯುವತಿ ಪ್ರತೀಕ್ಷಾ ಕಾಣೆಯಾಗಿರುವ ಘಟನೆ ಪೊಲೀಸರ ಕಣ್ಣಿಗೆ ಬಿದ್ದಿದೆ. ಈ ಕುರಿತಂತೆ ಯುವತಿಯ ತಂದೆ ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತ್ನಿ ಮಂಜುಳಾ ಹಾಗೂ ಮಕ್ಕಳು ಜೊತೆಯಾಗಿ ನಾರಾಯಣಪುರದಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ. ಯುವತಿ ಪ್ರತೀಕ್ಷಾ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ್ದವಳಾಗಿದ್ದು, ಸದ್ಯದಲ್ಲಿ ನಾರಾಯಣಪುರದಲ್ಲಿರುವ ಸಾಧು ವಾಸ್ಥಾನಿ ಶಾಲೆಯಲ್ಲಿ ಅಟೆಂಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ದಿನಾಂಕ 29-07-2025 ರಂದು ಬೆಳಗ್ಗೆ ಸುಮಾರು 6:30ರ ಸುಮಾರಿಗೆ ಅವರು ಶಾಲೆಗೆ ಹಾಜರಾಗಿದ್ದು, ಶೀಘ್ರವೇ ಸುಮಾರು 7:55ರ ಹೊತ್ತಿಗೆ ಶಾಲೆಯಿಂದ ಹೊರಬಂದಿರುವುದು ಕೊನೆಗಾಣಿದ ದೃಶ್ಯವಾಗಿದೆ. ಆದರೆ ಬಳಿಕ ಅವರು ಮನೆಗೆ ಮರಳಿಲ್ಲ ಮತ್ತು ಅವರ ಸ್ಥಿತಿಗತಿ ತಿಳಿದು ಬಂದಿಲ್ಲ. ಪತ್ನಿಯಿಂದ ಕರೆ ಬಂದ ನಂತರ, ಕುಟುಂಬದವರು ತಮ್ಮ ಮಗಳನ್ನು ಎಲ್ಲೆಲ್ಲೋ ಹುಡುಕಿದರೂ ಯಾವುದೇ ಮಾಹಿತಿ ದೊರಕಿಲ್ಲ. ತೀವ್ರ ಆತಂಕಕ್ಕೊಳಗಾದ ಪೋಷಕರು, ತಮ್ಮ ಮಗಳು ಸುರೇಶ್…

ಮುಂದೆ ಓದಿ..
ಸುದ್ದಿ 

ಮೆರವಣಿಗೆಯಲ್ಲಿ ಜಗಳ – ಮೂವರು ವಿರುದ್ಧ ಎಫ್‌ಐಆರ್

Taluknewsmedia.com

Taluknewsmedia.comಬೆಂಗಳೂರು, ಜುಲೈ 31:2025 ನಗರದ ಯಲಹಂಕ ಸಮೀಪದ ಮರಿಯಣಪಾಳ್ಯದಲ್ಲಿ ನಡೆದ ಸಂತ ಯಾಗಪ್ಪರ ಹಬ್ಬದ ತೇರಿನ ಮೆರವಣಿಗೆಯಲ್ಲಿ ಜಗಳ ಸಂಭವಿಸಿದ್ದು, ಇದರಲ್ಲಿ ಭಾಗಿಯಾದ ಮೂವರ ವಿರುದ್ಧ ಅಮೃತಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಚಂದ್ರು ಅವರ ವರದಿಯ ಪ್ರಕಾರ, ಅವರು ದಿನಾಂಕ 27-07-2025ರಂದು ತಮ್ಮ ಪತ್ನಿ ಕೃಷ್ಣವೇಣಿ, ಅತ್ತಿಗೆ ಅನಿತಾ ಹಾಗೂ ಅಣ್ಣನ ಮಗ ಕಿಶೋರ್ ಜೊತೆ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದರು. ಬೆಳಿಗ್ಗೆ ಸುಮಾರು 9:30ರ ಸುಮಾರಿಗೆ ಮೆರವಣಿಗೆ ಮರಿಯಣಪಾಳ್ಯ ಸರ್ಕಲ್ ಬಳಿ ತಲುಪಿದಾಗ, ರಾಜಪ್ಪ, ಪೀಟರ್ ಮತ್ತು ಪ್ರಶಾಂತ್ ಎಂಬವರು ಇವರನ್ನು ಅಡ್ಡಗಟ್ಟಿ, ಕಿಶೋರ್‌ ಅನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿದ್ದಾರೆ. ಈ ವೇಳೆ ಪ್ರತಿಸ್ಪಂದನೆ ನೀಡಿದ ಚಂದ್ರು ಅವರ ಕುಟುಂಬದ ಮೇಲೆ ಮೂವರು ಕೈಗಳಿಂದ ಹಲ್ಲೆ ಮಾಡಿ ಗಂಭೀರ ಗಾಯಮಾಡಿದ್ದಾರೆ. ಈ ಹಲ್ಲೆಯಿಂದ ಚಂದ್ರು ಅವರ ಪತ್ನಿಗೆ ತೀವ್ರ ಪೆಟ್ಟು ಬಿದ್ದು ಅವರನ್ನು ಯಲಹಂಕದ ಸರ್ಕಾರಿ…

ಮುಂದೆ ಓದಿ..
ಸುದ್ದಿ 

ಫೇಸ್‌ಬುಕ್ ಲೋನ್ ವಂಚನೆ: 10 ಲಕ್ಷ ಲೋನ್ ಕೊಡುತ್ತೇನೆ ಎಂದು ನಂಬಿಸಿ ₹2.79 ಲಕ್ಷವರೆಗೆ ವಂಚನೆ – ಆರ್.ಟಿ.ನಗರದಲ್ಲಿ ಪ್ರಕರಣ

Taluknewsmedia.com

Taluknewsmedia.comಬೆಂಗಳೂರು, ಜುಲೈ 31:2025ಫೇಸ್‌ಬುಕ್ ಮೂಲಕ 10 ಲಕ್ಷ ರೂಪಾಯಿ ಲೋನ್ ಕೊಡುತ್ತೇನೆ ಎಂದು ನಂಬಿಸಿ ಒಟ್ಟು ₹2,79,484 ರೂಪಾಯಿ ವಂಚಿಸಿದ ಘಟನೆ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಶಾಲ್ ಗೌಡ ಅವರು ತಮ್ಮ ತಂದೆ-ತಾಯಿಯೊಂದಿಗೆ ಆರ್.ಟಿ.ನಗರದ ವಿಳಾಸದಲ್ಲಿ ವಾಸವಿದ್ದು, ಕುಟುಂಬದ ಜೀವನ ಸಾಗಿಸಲು ಕರ್ನಾಟಕ ಮಟನ್ & ಚಿಕನ್ ಸ್ಮಾಲ್ ಎಂಬ ಖಾಸಗಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಜುಲೈ 24 ರಂದು ಫೇಸ್‌ಬುಕ್‌ನಲ್ಲಿ Deepak Reddy ಎಂಬ ಖಾತೆಯಿಂದ “ಲೋನ್ ನೀಡಲಾಗುತ್ತದೆ” ಎಂಬ ಸಂದೇಶವನ್ನು ನೋಡಿದ ಅವರು ಅದರಲ್ಲಿರುವ ಮೊಬೈಲ್ ಸಂಖ್ಯೆ (9152862915)ಗೆ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿದರು. ಅವರೊಂದಿಗೆ ಮಾತನಾಡಿದ ಅಪರಿಚಿತ ವ್ಯಕ್ತಿ, 10 ಲಕ್ಷ ರೂಪಾಯಿ ಲೋನ್ ನೀಡುವುದಾಗಿ ನಂಬಿಸಿ, ವಿವಿಧ ದಾಖಲೆಗಳ ಹೆಸರಿನಲ್ಲಿ ಹಣ ಬೇಡುತ್ತಿದ್ದ. ಇದೇ ನೆಪದಲ್ಲಿ ಜುಲೈ 24ರಿಂದ 28ರ ನಡುವೆ ವಿವಿಧ ದಿನಗಳಲ್ಲಿ ₹40,730, ₹40,000, ₹42,555, ₹35,000…

ಮುಂದೆ ಓದಿ..
ಸುದ್ದಿ 

ಆರ್.ಟಿ.ನಗರದಲ್ಲಿ ಡಿಯೋ ಸ್ಕೂಟರ್ ಕಳ್ಳತನ – ಪೋಲಿಸರಿಗೆ ದೂರು ಸಲ್ಲಿಸಿದ ಖಾಸಗಿ ಉದ್ಯೋಗಿ

Taluknewsmedia.com

Taluknewsmedia.comಬೆಂಗಳೂರು, ಜುಲೈ 31:2025ಆರ್.ಟಿ.ನಗರದ ಮೋದಿ ಗಾರ್ಡನ್‌ನ 5ನೇ ಕ್ರಾಸ್ ನಿವಾಸಿಯಾಗಿರುವ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರ ಡಿಯೋ ಸ್ಕೂಟರ್ ಕಳ್ಳತನವಾಗಿರುವ ಘಟನೆ ನಡೆದಿದ್ದು, ಅವರು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಾಜೇಂದ್ರ ಕುಮಾರ್ ಅವರು ತಮ್ಮ ಹೊಂಡಾ ಡಿಯೋ (ನಂ. KA 04 JN 9750) ವಾಹನವನ್ನು ಸಂಪ್ರಸಿದ್ಧಿ ಗೌಂಡನ್ ಬಳಿ ನಿಲ್ಲಿಸಿ, ಕ್ರಿಕೆಟ್ ಪಂದ್ಯವೊಂದನ್ನು ವೀಕ್ಷಿಸಲು ಗ್ರೌಂಡ್ಗೆ ತೆರಳಿದ್ದರು. ಸಂಜೆ ಸುಮಾರು 6 ಗಂಟೆಗೆ ಮರಳಿ ಬಂದು ವೀಕ್ಷಿಸಿದಾಗ ವಾಹನ ಅಲ್ಲಿ ಇದ್ದು, ಆದರೆ ಅರ್ಧಗಂಟೆ ನಂತರ, ಅವರು ಮತ್ತೆ ಪರಿಶೀಲನೆ ನಡೆಸಿದಾಗ ಸ್ಕೂಟರ್ ಕಣ್ಮರೆಯಾಗಿತ್ತು. ವಾಹನದ ವಿವರಗಳು ಈ ರೀತಿ ಇವೆ: ವಾಹನ ಮಾದರಿ: 2018 ಬಣ್ಣ: ನೀಲಿ ಎಂಜಿನ್ ನಂ: JF39ET2016361 ಚ್ಯಾಸಿಸ್ ನಂ: ME4JF39DAJT011359 ಅಂದಾಜು ಮೌಲ್ಯ: ₹35,000 ಕಳ್ಳತನದ ಸಂಬಂಧ ಗುರುತು ತಿಳಿಯದ ವ್ಯಕ್ತಿಗಳ ವಿರುದ್ಧ ಎಫ್‌.ಐ.ಆರ್ ದಾಖಲಿಸಲಾಗಿದ್ದು,…

ಮುಂದೆ ಓದಿ..
ಸುದ್ದಿ 

ಅಂಗಡಿಯಲ್ಲಿ ಕೆಲಸ ಮಾಡುವ ಕಾರ್ಮಿಕನ ಮೇಲೆ ಹಲ್ಲೆ – “ನಾನು ರೌಡಿ ಬಾಬು” ಎಂದು ಬೆದರಿಕೆ ಹಾಕಿದ ದುಷ್ಕರ್ಮಿ

Taluknewsmedia.com

Taluknewsmedia.comಬೆಂಗಳೂರು, ಜುಲೈ 31–2025ಬೆಂಗಳೂರಿನ ಬ್ಯಾಟರಾಯನಪುರದ ಪಾರ್ಕ್ ವ್ಯೂ ಲೇಔಟ್‌ನಲ್ಲಿ ಉದ್ಯೋಗದಲ್ಲಿದ್ದ ಕಾರ್ಮಿಕನೊಬ್ಬನ ಮೇಲೆ ದುಷ್ಕರ್ಮಿಯೊಬ್ಬ ದೌರ್ಜನ್ಯ ಎಸಗಿರುವ ಘಟನೆ ವರದಿಯಾಗಿದೆ. ಹಾಸನ ಜಿಲ್ಲೆಯ ಆರಸೀಕೆರೆ ತಾಲೂಕು, ಕಲ್ಕೆರೆ ಗ್ರಾಮದ ಮೂಲದ ಆದರ್ಶ್ ಎಂಬ ಯುವಕ, ಇಲ್ಲಿ ಒಂದು ವರ್ಷದಿಂದ ಅಶೋಕ್ ಎಂಬವರ ಅಂಗಡಿಯಲ್ಲಿ ವಾಸವಾಗಿದ್ದು, ಕೆಲಸ ಮಾಡಿಕೊಂಡಿದ್ದನು. ದಿನಾಂಕ 28-07-2025 ರಂದು ರಾತ್ರಿ ಸುಮಾರು 8:35ರ ವೇಳೆಗೆ, ಅಂಗಡಿಗೆ ಒಬ್ಬ ಅಪರಿಚಿತ ವ್ಯಕ್ತಿ ಬಂದು “ಹೆಲೈಟ್ ಬೇಕು” ಎಂದು ಕೇಳಿದ್ದ. ಅದಕ್ಕೆ ಆದರ್ಶ್ 1100 ರೂ. ಬೆಲೆಯ ಹೆಲೈಟ್ ನೀಡಿದ್ದು, ಹಣ ಕೇಳಿದಾಗ ಆ ವ್ಯಕ್ತಿ ಕೋಪಗೊಂಡು “ನಾನು ಯಾರು ಗೊತ್ತಾ? ನಾನು ರೌಡಿ ಬಾಬು” ಎಂದು ಬೆದರಿಸಿ, ಹೆಲೈಟ್ ನಿಂದ ಆತನ ಎಡಭುಜಕ್ಕೆ ಹೊಡೆದು, ನಂತರ ಕೊರಳಿನ ಪಟ್ಟಿಯನ್ನು ಹಿಡಿದು ಎಡಕೆನ್ನೆಗೆ ಬಲವಾಗಿ ಹೊಡೆದಿದ್ದಾನೆ. ಘಟನೆ ಬಳಿಕ ಅಂಗಡಿಯ ಮಾಲೀಕ ಅಶೋಕ್ ಅವರಿಗೆ ಕರೆಮಾಡಿ ವಿಷಯ…

ಮುಂದೆ ಓದಿ..
ಸುದ್ದಿ 

ಚೆಕ್ ಹಣದ ವ್ಯವಹಾರಕ್ಕೆ ಸಂಬಂಧಿಸಿದ ಜಗಳ – ಮಹಿಳೆಗೆ ಜೀವ ಬೆದರಿಕೆ, ದೂರು ದಾಖಲಿಸಿ ತನಿಖೆ ಆರಂಭ

Taluknewsmedia.com

Taluknewsmedia.comಬೆಂಗಳೂರು, ಜುಲೈ 31 2025ಚೆಕ್ ಮೂಲಕ ಹಣದ ವ್ಯವಹಾರದಲ್ಲಿ ಉಂಟಾದ ಗೊಂದಲದಿಂದ ಮಹಿಳೆಯೊಬ್ಬರು ತೀವ್ರವಾಗಿ ಮಾನಸಿಕವಾಗಿ ಪರಿತಪಿಸುತ್ತಿದ್ದು, ಜೀವನಕ್ಕೆ ಬೆದರಿಕೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸಂಬಂಧಿತ ಮಹಿಳೆಯ ವಿರುದ್ಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ. ರುಕ್ಮಿಣಿ ಅವರ ಪ್ರಕಾರ, ಅವರು 2024ರ ಸೆಪ್ಟೆಂಬರ್ 25ರಂದು ಚಿನ್ಮಯಿ ಎಂಬವರೊಂದಿಗೆ ವಿವಾಹವಾಗಿದ್ದರು. ಇವರಿಗೆ ಶೋಭಾ ಎಂಬ ಮಹಿಳೆ ಹಲವಾರು ತಿಂಗಳಿಂದ ಪರಿಚಿತರಾಗಿದ್ದರು. ಶೋಭಾ ಅವರಿಗೆ 2025ರ ಜನವರಿ 23ರಂದು ₹3,00,000 ಮೌಲ್ಯದ ಬ್ಯಾಂಕ್ ಚೆಕ್ ನೀಡಲಾಗಿತ್ತು. ಅದರಿಂದ ನಂತರ ನಿರಂತರವಾಗಿ ಬಡ್ಡಿಯ ಸಹಿತ ಹಣ ಪಾವತಿಸುತ್ತಿದ್ದರು. ಆದರೆ, ಮೇ 26, 2025 ರಂದು ಅವರು ಶೋಭಾ ಅವರ ಮನೆಗೆ ತೆರಳಿ ಹಣ ಹಿಂತಿರುಗಿಸಿ ಚೆಕ್ ವಾಪಸ್ ಕೇಳಿದಾಗ ಕೊಡುವುದಾಗಿ ಹೇಳಿ ನಂತರ ನೀಡಲಿಲ್ಲ. ಪುನಃ ಕೇಳಿದಾಗ, ದೂರಿನ ಪ್ರಕಾರ, ಶೋಭಾ ಅವರು ದೂರುದಾರ ಹಾಗೂ ಅವರ…

ಮುಂದೆ ಓದಿ..
ಸುದ್ದಿ 

ನಮ್ಮ ನಿಷ್ಠೆ ಪ್ರಕೃತಿಗೆ…….

Taluknewsmedia.com

Taluknewsmedia.comನಮ್ಮ ನಿಷ್ಠೆ ಪ್ರಕೃತಿಗೆ……. ಹರಕೆ ಮತ್ತು ಶಾಪ, ಜೊತೆಗೆ ನಿನ್ನೆಯ ನಾಗರ ಪಂಚಮಿ…… ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು……. ಎರಡೂ ನಮ್ಮನ್ನು ಸಮಾಧಾನ ಪಡಿಸುವ ಮಾರ್ಗಗಳು……. ನಮ್ಮ ಬೇಡಿಕೆಗಳ ಪೂರೈಕೆಗಾಗಿ ಹರಕೆಗಳು…… ನಮ್ಮ ಶತ್ರುಗಳ ನಾಶಕ್ಕಾಗಿ ಶಾಪಗಳು…….. ಕಾಕತಾಳೀಯವಾಗಿ ನಮ್ಮ ಹರಕೆಗಳಿಂದಲೇ ಕೆಲವೊಮ್ಮೆ ಯಶಸ್ವಿಯಾಗಿರುವಂತಹ ಫಲಿತಾಂಶ ಬಂದಿರಬಹುದು…… ಆಕಸ್ಮಿಕವಾಗಿ ನಾವು ಶಪಿಸಿದಂತೆ ನಮ್ಮ ವಿರೋಧಿಗಳಿಗೆ ಆಘಾತ ಸಂಭವಿಸಿರಬಹುದು…….. ಹರಕೆಗಳು ಸಂಭವಿಸಲು ಅವು ನಮ್ಮ ಮಿತಿಯಲ್ಲಿರಬೇಕು.ಮದುವೆ, ಮಕ್ಕಳು, ಪರೀಕ್ಷೆ, ಉದ್ಯೋಗ, ಆರೋಗ್ಯ, ಆಸ್ತಿ, ಅಧಿಕಾರ ಎಲ್ಲವೂ ಕನಿಷ್ಟ ನಾವು ಸ್ಪರ್ಧೆಯಲ್ಲಿ ಇದ್ದಾಗ ಮಾತ್ರ ಸಂಭವಿಸುವ ಸಾಧ್ಯತೆ ಇರುತ್ತದೆ. ಸ್ಪರ್ಧೆಯಲ್ಲಿ ಇಲ್ಲದೆ ಕೇವಲ ಪ್ರೇಕ್ಷಕರೋ, ವೀಕ್ಷಕರೋ ಆಗಿದ್ದರೆ ಹರಕೆ ಪೂರೈಕೆಯಾಗುವುದಿಲ್ಲ. ಉದಾಹರಣೆಗೆ…… ನೀವು ಮದುವೆ ವಯಸ್ಸಿನವರಾಗಿದ್ದು, ವಧು ವರರ ಹುಡುಕಾಟದಲ್ಲಿ ಇದ್ದಾಗ, ಉದ್ಯೋಗದ ಹುಡುಕಾಟದಲ್ಲಿ ಇದ್ದಾಗ, ವೈದ್ಯಕೀಯ ಭಾಷೆಯಲ್ಲಿ ಮಕ್ಕಳಾಗುವ ಸಾಧ್ಯತೆ ಇದ್ದಾಗ, ಸಾವಿನ ಖಚಿತತೆ ಇಲ್ಲದಿದ್ದಾಗ, ರಾಜಕೀಯ…

ಮುಂದೆ ಓದಿ..