ಆಸ್ತಿ ಮತ್ತು ಅಂತ್ಯ: ಬಾಂಧವ್ಯಗಳ ಅಸ್ಥಿಪಂಜರದ ಮೇಲೆ ನಿಂತ ಬದುಕು…
Taluknewsmedia.comಆಸ್ತಿ ಮತ್ತು ಅಂತ್ಯ: ಬಾಂಧವ್ಯಗಳ ಅಸ್ಥಿಪಂಜರದ ಮೇಲೆ ನಿಂತ ಬದುಕು… ಹಿಂದೆಲ್ಲಾ ನಮ್ಮ ಹಳ್ಳಿಗಳಲ್ಲಿ ಮನೆಗೊಬ್ಬರು ಹಿರಿಯರಿದ್ದರೆ ಅದು ಆ ಮನೆಗೆ ಒಂದು ಆನೆಬಲ ಎಂಬ ನಂಬಿಕೆಯಿತ್ತು. ಹಟ್ಟಿಯ ಮುಂದಿನ ಕಲ್ಲಿನ ಕಟ್ಟೆಯ ಮೇಲೆ ಕುಳಿತು ಹಿತನುಡಿಗಳನ್ನು ಹೇಳುತ್ತಿದ್ದ ಅಜ್ಜ-ಅಜ್ಜಿಯರು ಕುಟುಂಬದ ಭದ್ರತೆಗೆ ಕೋಟೆಯಂತಿದ್ದರು. ಆದರೆ ಇಂದು ಕಾಲ ಬದಲಾಗಿದೆ. ಬಾಂಧವ್ಯಗಳ ಬೆಚ್ಚನೆಯ ಮಡಿಲು ಮಾಯವಾಗಿ, ಅಲ್ಲಿ ಆಸ್ತಿ-ಪಾಸ್ತಿಯ ಹಪಾಹಪಿಯ ದುರ್ನಾತ ಬೀರುತ್ತಿದೆ. ಸಂಬಂಧಗಳ ನಡುವೆ ಪ್ರೀತಿಯ ಸೇತುವೆಗಳು ನಿರ್ಮಾಣವಾಗಬೇಕಿದ್ದ ಕಡೆಗಳಲ್ಲಿ ಹಣದ ಗೋಡೆಗಳು ಎದ್ದು ನಿಲ್ಲುತ್ತಿವೆ. ಬಾಗಲಕೋಟೆ ಜಿಲ್ಲೆಯ ಜಗದಾಳ ಗ್ರಾಮದಲ್ಲಿ ನಡೆದ ಆ ಹೃದಯವಿದ್ರಾವಕ ಘಟನೆಯು ಕೇವಲ ಒಂದು ಅಪರಾಧವಲ್ಲ; ಅದು ನಮ್ಮ ಸಮಾಜದ ನೈತಿಕ ಅಧಃಪತನಕ್ಕೆ ಹಿಡಿದ ಕನ್ನಡಿ. ರಕ್ತಕ್ಕಿಂತ ಹಣವೇ ಹಿರಿದಾದಾಗ… ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಜಗದಾಳ ಗ್ರಾಮದಲ್ಲಿ 80 ವರ್ಷದ ವೃದ್ಧೆ ಚಂದ್ರವ್ವ ನಿಲಜಗಿ ಅವರ ಬದುಕು…
ಮುಂದೆ ಓದಿ..
