ದೇವನಹಳ್ಳಿಯ ಈ ಭೀಕರ ಕೊಲೆ ಪ್ರಕರಣದಿಂದ ನಾವು ಕಲಿಯಬೇಕಾದ ಎಚ್ಚರಿಕೆಯ ಪಾಠಗಳು…
Taluknewsmedia.comದೇವನಹಳ್ಳಿಯ ಈ ಭೀಕರ ಕೊಲೆ ಪ್ರಕರಣದಿಂದ ನಾವು ಕಲಿಯಬೇಕಾದ ಎಚ್ಚರಿಕೆಯ ಪಾಠಗಳು… ಕಳೆದ ಫೆಬ್ರವರಿ 25ರಂದು ದೇವನಹಳ್ಳಿಯ ರಾಜಕಾಲುವೆಯ ಬಳಿ ಪತ್ತೆಯಾದ ಆ ದೃಶ್ಯ ಇಡೀ ನಾಗರಿಕ ಸಮಾಜವನ್ನೇ ನಡುಗಿಸಿತ್ತು. ಗುರುತು ಹಿಡಿಯಲಾಗದಷ್ಟು ಸುಟ್ಟ ಸ್ಥಿತಿಯಲ್ಲಿದ್ದ ಆ ಅನಾಮಧೇಯ ಶವ, ಪೊಲೀಸರ ಮುಂದೆ ದೊಡ್ಡ ಸವಾಲನ್ನೇ ಒಡ್ಡಿತ್ತು. ಸುಳಿವೇ ಇಲ್ಲದ ಈ ಕೃತ್ಯದ ಹಿಂದೆ ಅಡಗಿದ್ದ ರಹಸ್ಯವನ್ನು ಬೇಧಿಸಲು ತನಿಖಾ ತಂಡವು ಹಗಲಿರುಳು ಶ್ರಮಿಸಿ, ಕೊನೆಗೆ ಬಾಗೇಪಲ್ಲಿಯ ಕೊಂಡಿಯ ಮೂಲಕ ಕೊಲೆಗಾರನನ್ನು ಹೆಡೆಮುರಿ ಕಟ್ಟಿದೆ. ಆದರೆ, ಒಬ್ಬ ಪತ್ರಕರ್ತನಾಗಿ ನಾನು ಈ ಘಟನೆಯನ್ನು ಕೇವಲ ಒಂದು ಅಪರಾಧ ಸುದ್ದಿಯಾಗಿ ನೋಡುವುದಿಲ್ಲ. ಇದು ನಮ್ಮ ಇಂದಿನ ಸಮಾಜದ ನೈತಿಕ ಅಧಃಪತನಕ್ಕೆ ಹಿಡಿದ ಕನ್ನಡಿ. ಈ ಪ್ರಕರಣದ ಆಳವನ್ನು ಕೆದಕಿದಾಗ ನಮಗೆ ಸಿಗುವ ಪಾಠಗಳು ಕೇವಲ ಎಚ್ಚರಿಕೆಯಲ್ಲ, ಇವು ಬದುಕಿನ ಗಂಭೀರ ಪಾಠಗಳು. ನಂಬಿಕೆಯ ಹೆಸರಲ್ಲಿ ನಡೆದ ದ್ರೋಹ ಮತ್ತು…
ಮುಂದೆ ಓದಿ..
