ಸುದ್ದಿ 

ನ್ಯಾಯದ ಅಂಗಳದಲ್ಲೇ ಮರಣ — ವ್ಯವಸ್ಥೆಯ ಮೌನದ ಆಕ್ರಂದನ..

ನ್ಯಾಯದ ಅಂಗಳದಲ್ಲೇ ಮರಣ — ವ್ಯವಸ್ಥೆಯ ಮೌನದ ಆಕ್ರಂದನ ಬೆಂಗಳೂರು ನಗರದಲ್ಲಿ ಇಂದು ನಡೆದ ದುರ್ಘಟನೆಯೊಂದು ಕಾನೂನು ವ್ಯವಸ್ಥೆಯ ಒಳಗಿನ ಮಾನವೀಯ ಪ್ರಶ್ನೆಗಳನ್ನು ಮತ್ತೊಮ್ಮೆ ಎಬ್ಬಿಸಿದೆ.ಸೆಷನ್ಸ್ ಕೋರ್ಟ್ ಕಟ್ಟಡದ ಐದನೇ ಮಹಡಿಯಿಂದ ಬಿದ್ದು ಪೋಕ್ಸೋ ಕೇಸ್‌ನ ಆರೋಪಿ ಗೌತಮ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪರಪ್ಪನ ಅಗ್ರಹಾರದಿಂದ ವಿಚಾರಣೆಗೆ ತರಲಾಗಿದ್ದ ಆರೋಪಿ, ಬೆಳಗ್ಗೆ ಕೋರ್ಟ್ ಅಂಗಳದಲ್ಲೇ ಜೀವ ಅಂತ್ಯಗೊಳಿಸಿದ ಈ ಘಟನೆ ಕೇವಲ ದುರಂತವಲ್ಲ — ಇದು ನ್ಯಾಯಾಂಗ ಮತ್ತು ಸಮಾಜ ಎರಡಕ್ಕೂ ಎಚ್ಚರಿಕೆಯ ಗಂಟೆಯಾಗಿದೆ. ನ್ಯಾಯದ ಹೆಸರಿನಲ್ಲಿ ಒತ್ತಡ? ಪೋಕ್ಸೋ ಕೇಸ್ ಎಂದರೆ ಸಾಮಾಜಿಕವಾಗಿ ಅತ್ಯಂತ ಗಂಭೀರ ಮತ್ತು ಕಲಂಕಿತ ಆರೋಪ.ಆರೋಪಿ ತಪ್ಪಿತನವನ್ನು ಸಾಬೀತುಪಡಿಸುವ ಮುನ್ನವೇ ಸಮಾಜದ ತೀರ್ಪು ಆರಂಭವಾಗುತ್ತದೆ. ಕುಟುಂಬ, ಸುತ್ತಮುತ್ತಲಿನ ಒತ್ತಡ ಮತ್ತು ಕಾನೂನು ಕ್ರಮದ ಅವಧಿಯ ತೀವ್ರತೆಯ ನಡುವೆ ಮಾನಸಿಕ ಒತ್ತಡದ ಕಾಟವು ಹಲವಾರು ಬಾರಿ ಅಸಹನೀಯ ಮಟ್ಟಕ್ಕೆ ಏರುತ್ತದೆ. ಗೌತಮ್‌ನ ಈ ಕೃತ್ಯ…

ಮುಂದೆ ಓದಿ..
ಸುದ್ದಿ 

ದಸರಾದಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿಯ ಶವ ಪತ್ತೆ? ಅತ್ಯಾಚಾರ ಶಂಕೆ..

ದಸರಾದಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿಯ ಶವ ಪತ್ತೆ? ಅತ್ಯಾಚಾರ ಶಂಕೆ.. ಮೈಸೂರು ದಸರಾ ಎಂದ ಕ್ಷಣ ಎಲ್ಲರಿಗೂ ನೆನಪಾಗುವುದು ನಾಡ ದೇವಿಯ ಹಬ್ಬ ಹಾಗೂ ಸಾಕಷ್ಟು ಮನೋರಂಜನಾ ಒಂದು ವಸ್ತು ಪ್ರದರ್ಶನ ಹಲವಾರು ವಿವಿಧ ಬಗೆಯ ವ್ಯಾಪಾರಿಗಳು. ಇವೆಲ್ಲವೂ ದಸರಾ ಹಬ್ಬದಲ್ಲೂ ಎಲ್ಲರಿಗೂ ಜೀವನವನ್ನು ರೂಪಿಸಿಕೊಡುವ ಕಾರ್ಯವನ್ನು ದಸರಾ ಹಬ್ಬ ಒದಗಿಸುತ್ತದೆ. ಹಾಗೆಯೇ ದಸರಾ ಹಬ್ಬದ ಬಲೂನ್ ಮಾರಲು ಬಂದಿದ್ದ ಬಾಲಕಿಯ ಶವ ಪತ್ತೆಯಾಗಿದ್ದು ಎಲ್ಲರನ್ನು ಗಾಬರಿ ಹಾಗೂ ಆತಂಕವನ್ನು ಉಂಟುಮಾಡುವ ಸ್ಥಿತಿ ತಂದು ಒಡ್ಡಿದೆ. ಮೈಸೂರು ವಸ್ತು ಪ್ರದರ್ಶನ ಮೈದಾನದಲ್ಲಿ ದಸರಾ ಹಬ್ಬದಲ್ಲಿ . ಬಲೂನ್ ಮಾರಲು ತಂದೆ ತಾಯಿ ಹಾಗೂ ಊರ್ವ ಬಾಲಕಿ ಬಂದಿದ್ದರು. ದೊಡ್ಡಕೆರೆ ಮೈದಾನದ ಸುತ್ತಲಿನ ರಸ್ತೆಯಲ್ಲಿ ದಸರಾದ ವ್ಯಾಪಾರಕ್ಕಾಗಿ ಬಂದ ವ್ಯಾಪಾರಿಗಳು ನೆಲೆಸಿದ್ದರು . ಬುಧವಾರ ಚಾಮುಂಡೇಶ್ವರಿ ದೇವಾಲಯದ ತಪೋತ್ಸವವನ್ನ ಮುಗಿಸಿ ಗುರುವಾರ ಬೇರೆ ಕಡೆ ತೆರಳಲು ಸಿದ್ಧರಿದ್ದರು.…

ಮುಂದೆ ಓದಿ..
ಸುದ್ದಿ 

ಅಂತ್ಯಸಂಸ್ಕಾರ ಪರಿಹಾರ ಯೋಜನೆ ಮೃತರ ಕುಟುಂಬಕ್ಕೆ ಸಿಗಲಿದೆ ಒಂದು ಲಕ್ಷ 50,000 ಪರಿಹಾರ..

ಅಂತ್ಯಸಂಸ್ಕಾರ ಪರಿಹಾರ ಯೋಜನೆ ಮೃತರ ಕುಟುಂಬಕ್ಕೆ ಸಿಗಲಿದೆ ಒಂದು ಲಕ್ಷ 50,000 ಪರಿಹಾರ.. ಯಾವುದು ಈ ಯೋಜನೆ ಅಂತೀರಾ ಅದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೊಂದಾಯಿತ ವಿಭಾಗ. ಈ ಇಲಾಖೆಯು ತನ್ನ ಅಡಿಯಲ್ಲಿ ಬರತಕ್ಕಂತಹ ಎಲ್ಲಾ ಉದ್ಯೋಗಸ್ಥರಿಗೆ ಗುಡ್ ನ್ಯೂಸ್ ಅನ್ನು ಕೊಟ್ಟಿದೆ ಅಂತ ಹೇಳಬಹುದು. ಇದು ಕಟ್ಟಡ ಕಾರ್ಮಿಕರಿಗೆ ಅಚಾನಕ್ಕಾಗಿ ಅವರು ಮೃತಪಟ್ಟರೆ . ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ನೀಡುವ ಒಂದು ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿಸಲಿಕ್ಕೆ ಈ ಇಲಾಖೆ ಸಜ್ಜಾಗಿದೆ. ಹಾಗೆ ಕಾರ್ಮಿಕರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಅಂತ್ಯಕ್ರಿಯೆ ವೆಚ್ಚ ಮತ್ತು ಪರಿಹಾರ ಧನವನ್ನು ನೀಡಲು ಈ ಯೋಜನೆ ನೆರವಾಗುತ್ತದೆ. ಅಂತ್ಯಕ್ರಿಯೆಯ ಪರಿಹಾರ ಧನ ನಾಲ್ಕು ಸಾವಿರ ರೂಪಾಯಿಗಳಾಗಿದ್ದು. ಹಾಗೂ ಪರಿಹಾರ ಹಣ ರೂ.1, 46,000 ಎಂಬ ಮೊತ್ತವನ್ನು ಕುಟುಂಬಕ್ಕೆ ಇಲಾಖೆ ನೀಡಲು ಮುಂದಾಗಿದೆ ಹಾಗೆ…

ಮುಂದೆ ಓದಿ..
ಸುದ್ದಿ 

ಟಿಕೆಟ್ ಬುಕ್ ಮಾಡಿದ ನಂತರ ಪ್ರಯಾಣ ದಿನ ಬದಲಾವಣೆಗೆ ಅವಕಾಶವನ್ನು ನೀಡಲು ರೈಲ್ವೆ ಇಲಾಖೆ, ಚಿಂತನೆ.

ಟಿಕೆಟ್ ಬುಕ್ ಮಾಡಿದ ನಂತರ ಪ್ರಯಾಣ ದಿನ ಬದಲಾವಣೆಗೆ ಅವಕಾಶವನ್ನು ನೀಡಲು ರೈಲ್ವೆ ಇಲಾಖೆ, ಚಿಂತನೆ. ರಾಜ್ಯದಲ್ಲಿ ಹೆಚ್ಚು ಜನರು ಉಪಯೋಗಿಸುವ ವಾಹನಗಳಲ್ಲಿ ರೈಲ್ವೆಯು ಕೂಡ ಒಂದಾಗಿದ್ದು ಹಾಗೆಯೇ ಇದು ಉತ್ತಮವಾದ ಶುಲ್ಕವನ್ನು ಕೂಡ ಹೊಂದಿದೆ. ಮಧ್ಯಮ ವರ್ಗದವರಿಗೆ ಬಡವರಿಗೆ ಹಾಗೂ ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ಇದು ಉತ್ತಮವಾದ ವಾಹನವಾಗಿದೆ. ರೈಲ್ವೆ ಇಲಾಖೆಯಲ್ಲಿನ ಸಮಸ್ಯೆ ಎಂದರೆ ಒಮ್ಮೆ ಟಿಕೆಟ್ ಬುಕ್ಕಾದ ತಕ್ಷಣ ಆ ದಿನ ಪ್ರಯಾಣ ಮಾಡಲಿಲ್ಲವೆಂದರೆ ಅದು ಕ್ಯಾನ್ಸಲ್ ಆಗುವ ಸಂಭವ ಇತ್ತು ಹಾಗೆ ಯಾವುದೇ ಶುಲ್ಕವು ಮರಳಿ ಬರುವುದಿಲ್ಲ. ಟಿಕೆಟ್ ಬುಕ್ ಮಾಡಿದ ನಂತರ ಪ್ರಯಾಣಿಕರು ತಮ್ಮ ಪ್ರಯಾಣದ ದಿನವನ್ನು ಬದಲಿಸಲು ಅವಕಾಶವಿರಲಿಲ್ಲ ಹಾಗೆ ಆ ಟಿಕೆಟ್ ಅನ್ನ ರದ್ದುಗೊಳಿಸಿ ಬೇರೆ ಟಿಕೆಟ್ ಬುಕಿಂಗ್ ಮಾಡುವ ವ್ಯವಸ್ಥೆ ಇತ್ತು. ಇಲಾಖೆ ಈ ಮನವಿಯನ್ನು ಪರಿಶೀಲಿಸುತ್ತಿದೆ. ಟಿಕೆಟ್ ಬುಕ್ ಮಾಡಿದ ನಂತರ ಪ್ರಯಾಣಿಕರು ತಮ್ಮ ದಿನವನ್ನು…

ಮುಂದೆ ಓದಿ..
ಸುದ್ದಿ 

ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ನವವಿವಾಹಿತೆಯ ದುರ್ಘಟನೆ!

ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ನವವಿವಾಹಿತೆಯ ದುರ್ಘಟನೆ! ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ತಾಲೂಕು — ಪತಿಯ ಅಕ್ರಮ ಸಂಬಂಧದಿಂದ ಬೇಸತ್ತು ನವವಿವಾಹಿತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗುಡಿಬಂಡೆ ತಾಲೂಕಿನ ಕೊಂಡಾವಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ಕೆ.ಎಸ್. ಜಯಶ್ರೀ (30) ಎಂದು ಗುರುತಿಸಲಾಗಿದೆ. ಕೇವಲ ಆರು ತಿಂಗಳ ಹಿಂದಷ್ಟೇ ಶಿಡ್ಲಘಟ್ಟ ತಾಲ್ಲೂಕಿನ ಕೊಂಡಪ್ಪನಹಳ್ಳಿ ಗ್ರಾಮದ ಚಂದ್ರಶೇಖರ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಮನೆಯ ಬಾತ್‌ರೂಮ್‌ನಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಜಯಶ್ರೀ, ತನ್ನ ಫೇಸ್‌ಬುಕ್ ಖಾತೆಯಲ್ಲಿ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಡೆತ್ ನೋಟ್‌ನಲ್ಲಿ ಪತಿ ಚಂದ್ರಶೇಖರ್‌ನ ವಿರುದ್ಧ ಗಂಭೀರ ಆರೋಪ ಮಾಡಿರುವ ಜಯಶ್ರೀ,ಪತಿಯ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡುತ್ತಿದ್ದ ಎಂಬುದಾಗಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು “ಚಂದ್ರಶೇಖರ್ ಬಂಧನದವರೆಗೆ ಶವ ಸಂಸ್ಕಾರ ಮಾಡಬಾರದು” ಎಂಬ ನಿಲುವು ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಗುಡಿಬಂಡೆ ಠಾಣೆ…

ಮುಂದೆ ಓದಿ..
ಸುದ್ದಿ 

ಚಪ್ಪಲಿ ಎಸೆಯುವುದು ಯಾವ ರೀತಿಯ ಪ್ರತಿಭಟನೆ……..

ಚಪ್ಪಲಿ ಎಸೆಯುವುದು ಯಾವ ರೀತಿಯ ಪ್ರತಿಭಟನೆ…….. ನ್ಯಾಯಾಂಗದ ಕ್ರಿಯಾಶೀಲತೆಯನ್ನು ಸ್ವಾಗತಿಸುತ್ತಾ, ನ್ಯಾಯಾಧೀಶರ ಅತಿರೇಕದ ಅಕ್ರಮಣಕಾರಿ ಮಾತುಗಳನ್ನು ಖಂಡಿಸುತ್ತಾ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳತ್ತ ಚಪ್ಪಲಿ ಎಸೆದ ದುಷ್ಟ, ಮತಾಂಧ ವಕೀಲರ ನಡೆಯನ್ನು ಪ್ರಬಲವಾಗಿ ವಿರೋಧಿಸುತ್ತಾ, ಮೂಲಭೂತವಾದ ಸಂಪೂರ್ಣವಾಗಿ ತನ್ನ ನೆಲೆಯನ್ನು ವಿಸ್ತರಿಸುವ ಮುನ್ನ ಕ್ರಿಯೆ – ಪ್ರತಿಕ್ರಿಯೆಗಳ ಸುತ್ತ ಒಂದು ಸುತ್ತು……. ವಿರೋಧಿಗಳನ್ನುಕೆಲವರು ಬಾಂಬ್ ಹಾಕಿ ಉಡಾಯಿಸುತ್ತಾರೆ,ಕೆಲವರು ಬಂದೂಕಿನಿಂದ ಗುರಿಯಿಟ್ಟು ಹೊಡೆಯುತ್ತಾರೆ,ಕೆಲವರು ಮಚ್ಚು ಲಾಂಗುಗಳನ್ನು ಬೀಸುತ್ತಾರೆ,ಕೆಲವರು ರಾಡು, ದೊಣ್ಣೆಗಳಿಂದ ದಾಳಿ ಮಾಡುತ್ತಾರೆ,ಕೆಲವರು ಚಾಕುವಿನಿಂದ ಚುಚ್ಚುತ್ತಾರೆ,ಕೆಲವರು ಕಲ್ಲು ಬೀಸುತ್ತಾರೆ,ಕೆಲವರು ಚಪ್ಪಲಿ ಎಸೆಯುತ್ತಾರೆ, ಕೆಲವರು ಪೇಪರ್ ಹರಿದು ಹಾಕುತ್ತಾರೆ,ಕೆಲವರು ಧಿಕ್ಕಾರ ಕೂಗುತ್ತಾರೆ, ಕೆಲವರು ಮೌನವಾಗಿ ಪ್ರತಿಭಟಿಸುತ್ತಾರೆ,ಕೆಲವರು ಕಾನೂನು ಕ್ರಮ ಕೈಗೊಳ್ಳುತ್ತಾರೆ,ಕೆಲವರು ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುತ್ತಾರೆ,ಕೆಲವರು ಸ್ವತಃ ಪತ್ರ ಬರೆದು ಅಥವಾ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ,ಕೆಲವರು ಸಂಬಂಧಪಟ್ಟವರಿಗೆ ದೂರು ನೀಡುತ್ತಾರೆ,ಕೆಲವರು ಎಲ್ಲಾ ಘಟನೆಗಳನ್ನು ನಿರ್ಲಕ್ಷಿಸುತ್ತಾರೆ,ಕೆಲವರು ತಮಗೆ ಸಂಬಂಧವೇ ಇಲ್ಲದಂತೆ ದಿವ್ಯ ಮೌನಕ್ಕೆ…

ಮುಂದೆ ಓದಿ..
ಸುದ್ದಿ 

ಅಕ್ಟೋಬರ್ 9 ರಿಂದ ರಾಜ್ಯದ 60 ಕಡೆಗಳಲ್ಲಿ ಧರ್ಮಸ್ಥಳ ಸೌಜನ್ಯ ವಿರೋಧಿ ವೇದಿಕೆಯಿಂದ ನ್ಯಾಯಕ್ಕಾಗಿ ಜನಗ್ರಹ ಆಂದೋಲನ ಶುರುವಾಗುತ್ತದೆ.

ಅಕ್ಟೋಬರ್ 9 ರಿಂದ ರಾಜ್ಯದ 60 ಕಡೆಗಳಲ್ಲಿ ಧರ್ಮಸ್ಥಳ ಸೌಜನ್ಯ ವಿರೋಧಿ ವೇದಿಕೆಯಿಂದ ನ್ಯಾಯಕ್ಕಾಗಿ ಜನಗ್ರಹ ಆಂದೋಲನ ಶುರುವಾಗುತ್ತದೆ. ಧರ್ಮಸ್ಥಳ ಇದ್ದ ಕ್ಷಣ ನಮಗೆ ನೆನಪಿಗೆ ಬರುತ್ತಿರುವ ವಿಷಯವೇ ಇತ್ತೀಚಿಗೆ ಕೆಲವೊಂದಿಷ್ಟು ನಡೆದ ಅಹಿತಕರ ಘಟನೆಗಳು ಹಾಗೂ ಎಂದಿಗೂ ಎಲ್ಲರ ಮನಸಲ್ಲಿ ಪ್ರಶ್ನೆಯಾಗಿ ಕಾಣುತ್ತಿರುವ ಸೌಜನ್ಯ ಕೇಸ್ ಧರ್ಮಸ್ಥಳ ತನ್ನ ಪಾವಿತ್ರತೆಯನ್ನು ಕಾಪಾಡಿಕೊಂಡು ಬರುತ್ತಿರುವ ಹಂತದಲ್ಲಿ ಈ ಘಟನೆ ನಡೆದು ಹೋಗಿದ್ದರಿಂದ ಪ್ರತಿಯೊಬ್ಬರಿಗೂ ಇದು ನೆನಪಿನಲ್ಲಿ ಇಟ್ಟುಕೊಳ್ಳುವಂತ ಸ್ಥಿತಿಯನ್ನು ತಂದು ಬಿಟ್ಟಿದೆ. ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಕೊಲೆಯಾಗಿ 13 ವರ್ಷ ಸಂದಿರುವ ಹಿನ್ನೆಲೆ ಧರ್ಮಸ್ಥಳ ಅತ್ಯಾಚಾರ. ಭೂಕಬಳಿಕೆ . ದಲಿತರ ಮೀಸಲು. ಮೈಕ್ರೋ ಫೈನಾನ್ಸ್ ಬಡ್ಡಿ ದಂಧೆ . ಧರ್ಮಸ್ಥಳ ಸೌಜನ್ಯ ವಿರೋಧಿ ವೇದಿಕೆ ಆಯೋಜಿಸಿರುವ ನ್ಯಾಯಕ್ಕಾಗಿ ಜನಗ್ರಹ 2025 ಅಕ್ಟೋಬರ್ 9ರಂದು ರಾಜ್ಯಾದ್ಯಂತ ಮೊದಲ ಬಾರಿಗೆ ಒಂದೇ ದಿನದಲ್ಲಿ ಗ್ರಾಮ ಗ್ರಾಮಗಳಲ್ಲಿ ದೌರ್ಜನ್ಯ ವಿರೋಧಿ ವೇದಿಕೆ…

ಮುಂದೆ ಓದಿ..
ಸುದ್ದಿ 

ಸಾಲ ವಸೂಲಿಗೆ ಬಂದ ಧರ್ಮಸ್ಥಳ ಸಂಘದ ಏಜೆಂಟ್ಗಳ ಮೇಲೆ ಕ್ರೂರ ಹಲ್ಲೆ – ಹಾವೇರಿಯಲ್ಲಿ ಪ್ರಕರಣ ದಾಖಲು!

ಸಾಲ ವಸೂಲಿಗೆ ಬಂದ ಧರ್ಮಸ್ಥಳ ಸಂಘದ ಏಜೆಂಟ್ಗಳ ಮೇಲೆ ಕ್ರೂರ ಹಲ್ಲೆ – ಹಾವೇರಿಯಲ್ಲಿ ಪ್ರಕರಣ ದಾಖಲು! ಹಾವೇರಿ: ಸಾಲ ವಸೂಲಿಗೆ ಬಂದ ಧರ್ಮಸ್ಥಳ ಸಂಘದ ಇಬ್ಬರು ರಿಕವರಿ ಏಜೆಂಟ್ಗಳ ಮೇಲೆ ಕ್ರೂರ ಹಲ್ಲೆ ನಡೆಸಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಮಹಿಳಾ ಏಜೆಂಟ್ ಗೌರಮ್ಮ ಹಾಗೂ ಸಹಏಜೆಂಟ್ ಗಣೇಶ್ ಅವರ ಮೇಲೆ ಆರೋಪಿ ಸುಲೇಮಾನ ಮತ್ತು ನೂರಜಾನ್ ಸೇರಿ ಐವರು ಗ್ಯಾಂಗ್‌ ರೀತಿಯಲ್ಲಿ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಘದ ದಾಖಲೆಗಳ ಪ್ರಕಾರ, A2 ಆರೋಪಿ ನೂರಜಾನ್ ಧರ್ಮಸ್ಥಳ ಸಂಘದಿಂದ ₹3 ಲಕ್ಷ ಸಾಲ ಪಡೆದಿದ್ದನು. ಮೊದಲಿಗೆ ₹1.06 ಲಕ್ಷ ಕಂತು ಪಾವತಿಸಿದ ಬಳಿಕ ಉಳಿದ ₹1.94 ಲಕ್ಷ ಹಣವನ್ನು ಪಾವತಿಸದೆ ವಂಚನೆ ಮಾಡಿದ್ದಾನೆ. ಏಜೆಂಟ್‌ಗಳೊಂದಿಗೆ ಮಾತನಾಡಿ “ಸಾಲ ಕಟ್ಟುತ್ತೇನೆ, ಬನ್ನಿ ಮನೆಗೆ” ಎಂದು ಕರೆಸಿಕೊಂಡು,…

ಮುಂದೆ ಓದಿ..
ಸುದ್ದಿ 

ಸಿನಿಮಾ ಹೆಸರಿನಲ್ಲಿ ಕಿರುಕುಳ — ಮಹಿಳಾ ಗೌರವದ ಮೇಲೆ ಮತ್ತೊಂದು ಹೊಡೆತ!

ಸಿನಿಮಾ ಹೆಸರಿನಲ್ಲಿ ಕಿರುಕುಳ — ಮಹಿಳಾ ಗೌರವದ ಮೇಲೆ ಮತ್ತೊಂದು ಹೊಡೆತ! ಬೆಂಗಳೂರು ನಗರ ಮತ್ತೊಮ್ಮೆ ಬೆಚ್ಚಿಬಿದ್ದಿದೆ. ಸ್ಯಾಂಡಲ್ವುಡ್‌ನ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಹೇಮಂತ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮತ್ತು ಬಂಧನ ಸುದ್ದಿ ಕೇವಲ ಸಿನಿಮಾ ವಲಯದ ವಿಷಯವಲ್ಲ — ಇದು ನಮ್ಮ ಸಮಾಜದ ಕನ್ನಡಕ! ಒಂದು ಮಹಿಳೆ ತನ್ನ ಪ್ರತಿಭೆಯಿಂದ ಸಿನಿಮಾ ಲೋಕದಲ್ಲಿ ಹೆಜ್ಜೆ ಇಡಲು ಯತ್ನಿಸಿದಾಗ, ಆಕೆಯ ಕನಸುಗಳನ್ನು ದುರುಪಯೋಗಪಡಿಸಿಕೊಳ್ಳುವುದು ಕೇವಲ ವೈಯಕ್ತಿಕ ಅಪರಾಧವಲ್ಲ — ಇದು ವೃತ್ತಿಪರ ವೇದಿಕೆಯಲ್ಲಿನ ಮಹಿಳಾ ಗೌರವದ ಮೇಲೆ ದಾಳಿ.ಸಿನಿಮಾ ಎಂಬ ಕನಸುಗಳ ಜಗತ್ತಿನಲ್ಲಿ ಮಹಿಳೆಯರು ಸುರಕ್ಷಿತವಾಗಿರದಿದ್ದರೆ, ಅದು ಕಲೆಗೇ ಅಪಮಾನ. ⚖️ ಕಾನೂನಿನ ನಂಬಿಕೆ, ಸಮಾಜದ ಬೆಂಬಲ ಅಗತ್ಯ ನಟಿ ಧೈರ್ಯದಿಂದ ದೂರು ನೀಡಿರುವುದು ಶ್ಲಾಘನೀಯ. ಆದರೆ ಕೇವಲ ಪ್ರಕರಣ ದಾಖಲು ಸಾಕಾಗದು — ಇಂತಹ ಪ್ರಕರಣಗಳು ನ್ಯಾಯದ ಬೆಳಕಿನಲ್ಲಿ ಸಂಪೂರ್ಣವಾಗಿ ತನಿಖೆಗೊಂಡು, ತಪ್ಪಿತಸ್ಥರಿಗೆ…

ಮುಂದೆ ಓದಿ..
ಅಂಕಣ 

ಖಾಸಗಿ ಸಂಭಾಷಣೆಗಳ ಧ್ವನಿ ಮುದ್ರಣ ಎಷ್ಟು ಸರಿ…….

ಖಾಸಗಿ ಸಂಭಾಷಣೆಗಳ ಧ್ವನಿ ಮುದ್ರಣ ಎಷ್ಟು ಸರಿ……. ಒಂದು ಸಲಹೆ ಮತ್ತು ಮನವಿ….. ಇಂದಿನ ಸಂದರ್ಭದ ಅತಿ ಅಗತ್ಯ ವಿಷಯ ಮತ್ತು ನಂಬಿಕೆಗಳ, ಮೌಲ್ಯಗಳ, ಮಾತಿನ ಸ್ವಾತಂತ್ರ್ಯದ ಪುನರ್ ಸ್ಥಾಪನೆಯ ಪ್ರಯತ್ನ…… ಖಾಸಗಿ ಸಂಭಾಷಣೆಗಳ‌ ಧ್ವನಿಮುದ್ರಣ ಸರಿಯೇ ? ತಪ್ಪೇ ?……………….. ಇದು ತುಂಬಾ ಗಂಭೀರವಾದ ವಿಷಯ. ಅದರಲ್ಲೂ ಇತ್ತೀಚಿನ ಆಧುನಿಕ ತಂತ್ರಜ್ಞಾನದ ದಿನಗಳಲ್ಲಿ ಮಾನವೀಯ ನಂಬಿಕೆಗಳಿಗೇ ಬಹುದೊಡ್ಡ ಸವಾಲು ಎಸೆದಿರುವ ಅಂಶ……… ನಾವು ಗೆಳೆಯ/ಗೆಳತಿ ಅಥವಾ ಗೆಳೆಯರಂತಿರುವ ಜೊತೆಗಾರರೊಂದಿಗೆ ಅಥವಾ ಪರಿಚಿತ/ಅಪರಿಚಿತರೊಂದಿಗೆ ಅನೇಕ ರೀತಿಯ ಖಾಸಗಿ ಸಂಭಾಷಣೆ ನಡೆಸುತ್ತೇವೆ. ನಮ್ಮ ಅತ್ಯಂತ ಖಾಸಗಿ ಆರೋಗ್ಯದಿಂದ – ವಿಶ್ವದ ಎಲ್ಲಾ ಆಸಕ್ತಿದಾಯಕ ವಿಷಯಗಳನ್ನೂ ಚರ್ಚಿಸುತ್ತೇವೆ. ನಮ್ಮ ಆರ್ಥಿಕ ಸಂಕಷ್ಟ, ನೈತಿಕ/ಅನೈತಿಕ ಸಂಬಂಧಗಳು, ಇತರರ ಬಗ್ಗೆ ನಮಗಿರುವ ಪ್ರೀತಿ/ದ್ವೇಷ/ಅಸೂಯೆ ಎಲ್ಲವನ್ನೂ ಮಾತನಾಡುತ್ತೇವೆ. ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಎಲ್ಲವೂ ನಮ್ಮ ನಮ್ಮ ಆಸಕ್ತಿಗೆ ಅನುಗುಣವಾಗಿ ಸಂಭಾಷಣೆ ಇರುತ್ತದೆ. ಕೆಲವೊಮ್ಮೆ…

ಮುಂದೆ ಓದಿ..