ಸುದ್ದಿ 

ಶಂಕಿಸದ ವಂಚನೆ ಪ್ರಕರಣ ಬೆಳಕಿಗೆ : 3066 ಅಡಿ ಜಾಗಕ್ಕೆ ಲಕ್ಷಾಂತರ ರೂಪಾಯಿ ಹೂಡಿಕೆ… ಆದರೆ ಇವತ್ತು ಜಮೀನಿಲ್ಲ.

Taluknewsmedia.com

Taluknewsmedia.comಶಂಕಿಸದ ವಂಚನೆ ಪ್ರಕರಣ ಬೆಳಕಿಗೆ : 3066 ಅಡಿ ಜಾಗಕ್ಕೆ ಲಕ್ಷಾಂತರ ರೂಪಾಯಿ ಹೂಡಿಕೆ… ಆದರೆ ಇವತ್ತು ಜಮೀನಿಲ್ಲ. ಬೆಂಗಳೂರು ನಗರದಲ್ಲಿ ಅಚ್ಚರಿ ಮೂಡಿಸುವ ರೀತಿಯಲ್ಲಿ ಸಂಭವಿಸಿದ ರಿಯಲ್ ಎಸ್ಟೇಟ್ ವಂಚನೆ ಪ್ರಕರಣ ಇದಾಗಿದ್ದು, ಬಾಲಕೃಷ್ಣ, ಮುನಿಕೃಷ್ಣ, ಮೇರಿ ಜಯಶ್ರೀ, ಮತ್ತು ರೆಬಿಕಾ ಪ್ಯಾಟ್ರಿಕ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಶ್ರೀ ಸ್ಯೆಡ್ ಇಬ್ರಾಹಿಂ ಪ್ರಕಾರ, ಬಾಲಕೃಷ್ಣ ಎಂಬಾತನು ಸ್ನೇಹಿತನೇನಿದು ಹೇಳಿ, 3066 ಚದರ ಅಡಿಯ ಕಮರ್ಷಿಯಲ್ ಜಾಗವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿಸುತ್ತೇನೆಂದು ನಂಬಿಸಿ, ₹17 ಲಕ್ಷಕ್ಕೂ ಹೆಚ್ಚು ಹಣದ ವಂಚನೆ ನಡೆಸಿದ್ದಾನೆ. ಜಾಗವೊಂದರ ಹುದ್ದಿಗೆ ಮೇರಿ ಜಯಶ್ರೀ ಎಂಬುವರ ಹೆಸರಿನಲ್ಲಿ ಜಿಪಿಎ ಇತ್ತು ಎಂದು ತಿಳಿಸಿ, ಆ ಜಾಗದ ಖರೀದಿಗೆ ಹಲವು ಹಂತಗಳಲ್ಲಿ ಹಣ ಪಡೆದು, ಬಳಿಕ MOU ಒಪ್ಪಂದ ಪತ್ರವನ್ನೂ ನೀಡಲಾಗಿದೆ. ಆದರೆ ಇತ್ತೀಚೆಗೆ ಬಹಿರಂಗವಾಗಿರುವ ಅಂಶವೇನೆಂದರೆ, ಈ ಜಾಗವನ್ನೇ ಮೇರಿ ಜಯಶ್ರೀ…

ಮುಂದೆ ಓದಿ..
ಸುದ್ದಿ 

ಹೊಸ ಬಿಸಿನೆಸ್ ಹೆಸರಲ್ಲಿ 47 ಲಕ್ಷ ರೂ. ಹಣಕ್ಕಾಗಿ ಮೋಸ – ವ್ಯಕ್ತಿಯಿಂದ ಮೂರು ಮಂದಿ ವಿರುದ್ಧ ಪೊಲೀಸ್ ದೂರು

Taluknewsmedia.com

Taluknewsmedia.comಹೊಸ ಬಿಸಿನೆಸ್ ಹೆಸರಲ್ಲಿ 47 ಲಕ್ಷ ರೂ. ಹಣಕ್ಕಾಗಿ ಮೋಸ – ವ್ಯಕ್ತಿಯಿಂದ ಮೂರು ಮಂದಿ ವಿರುದ್ಧ ಪೊಲೀಸ್ ದೂರು ಬೆಂಗಳೂರು, ಜೂನ್ 27 – ಹೊಸ ವ್ಯವಹಾರ ಆರಂಭಿಸಲು ಹಣವಿತ್ತು ಎಂದು ನಂಬಿಸಿ 47 ಲಕ್ಷ ರೂಪಾಯಿಗಳ ನಗದು ಪಡೆದು, ಹಣ ಹಿಂದಿರುಗಿಸದೆ ಮೋಸ ಮಾಡಿದ ಆರೋಪದಡಿ ಬೆಂಗಳೂರಿನ ಚಿಕ್ಕಜಾಲದಲ್ಲಿ ಮೂರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ನಾಗೇಂದ್ರ ಭಜಂತ್ರಿ ಅವರು ಕುಟುಂಬ ಸಮೇತ ನಗರದಲ್ಲಿ ವಾಸವಿದ್ದು, ತಮ್ಮ ಸ್ನೇಹಿತರಾದ ರಾಮಬಾಬು ಹಾಗೂ ಇನ್ನಿಬ್ಬರು ವ್ಯಕ್ತಿಗಳೊಂದಿಗೆ ಆತ್ಮೀಯ ಸಂಪರ್ಕ ಹೊಂದಿದ್ದರು. ಉದ್ಯಮ ಸಂಬಂಧಿತವಾಗಿ ಆಗಾಗ್ಗೆ ಹಣದ ವ್ಯವಹಾರವಾಗುತ್ತಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. 2024ರ ಜುಲೈ 24ರಂದು, ನಗರದ ಗೋಲ್ಡ್ ಪಿಂಚ್ ಹೋಟೆಲ್ ಹತ್ತಿರ ನಾಗೇಂದ್ರ ಭಜಂತ್ರಿ ಅವರನ್ನು ಭೇಟಿಯಾದ ಆರೋಪಿಗಳು ಹೊಸ ಬಿಸಿನೆಸ್ ಪ್ರಾರಂಭಿಸುತ್ತಿರುವುದಾಗಿ ಹೇಳಿ , 47 ಲಕ್ಷ ರೂಪಾಯಿಗಳ ಅವಶ್ಯಕತೆ ಇದೆ…

ಮುಂದೆ ಓದಿ..
ಸುದ್ದಿ 

ಮನೆ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಕಳ್ಳತನ – ₹1.20 ಲಕ್ಷ ಮೌಲ್ಯದ ವಿದ್ಯುತ್ ವೈರ್ ಕಳವು!

Taluknewsmedia.com

Taluknewsmedia.comಬಿಗ್ ಬ್ರೇಕಿಂಗ್: ಮನೆ ಕಟ್ಟಡ ಕಾಮಗಾರಿ ಸ್ಥಳದಲ್ಲಿ ಕಳ್ಳತನ – ₹1.20 ಲಕ್ಷ ಮೌಲ್ಯದ ವಿದ್ಯುತ್ ವೈರ್ ಕಳವು! ಬೆಂಗಳೂರು, ಜೂನ್ 24: ನಗರದ ಶಿವರಾಮ ಕಾರಂತ್ ನಗರ ಪೋಸ್ಟ್ ವ್ಯಾಪ್ತಿಯ ಮೇಸ್ತ್ರಿ ಪಾಳ್ಯದಲ್ಲಿ ಕಳ್ಳತನದ ಘಟನೆ ವರದಿಯಾಗಿದೆ. ಸೇಂಟ್ ಹಾನ್ ಚರ್ಚ್ ರೋಡ್ ನಂ.182ರಲ್ಲಿ ಮನೆಯೊಂದರ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ವೇಳೆ ಕಳ್ಳರು ಬೇಟೆಯಾಡಿದ್ದಾರೆ. ಮೂಲಗಳ ಪ್ರಕಾರ, ಮನೆ ನಿರ್ಮಾಣದ ವೇಳೆ ಗೌಂಡ್ ಫ್ಲೋರ್‌ನ ಹೊರಭಾಗದಲ್ಲಿ ಅಳವಡಿಸಿದ್ದ ವಿದ್ಯುತ್ ವೈರ್‌ಗಳನ್ನು ಕತ್ತರಿಸಿ ಕಳ್ಳರು ಕದಿದುಕೊಂಡು ಹೋಗಿದ್ದಾರೆ. ಜೂನ್ 23ರಂದು ರಾತ್ರಿ 11 ಗಂಟೆಯ ವೇಳೆಗೆ ಎಲ್ಲವೂ ಸರಿಯಾಗಿತ್ತು. ಆದರೆ 24 ದಿನ ಬೆಳಿಗ್ಗೆ 8 ಗಂಟೆಗೆ ವಸ್ತುಗಳು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಕಳ್ಳರು ಕತ್ತರಿಸಿ ಕದಿದ ವೈರ್‌ಗಳ ಮೌಲ್ಯ ಅಂದಾಜು ₹1,20,000 ರೂಪಾಯಿ ಎಂದು ತಿಳಿದು ಬಂದಿದೆ. ಈ ಬಗ್ಗೆ ಸಂಪಿಗೆಹಳ್ಳಿ ಸ್ಥಳೀಯ ಠಾಣೆಯಲ್ಲಿ ದೂರು…

ಮುಂದೆ ಓದಿ..
ಸುದ್ದಿ 

ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬಾಗಲೂರು ಪೊಲೀಸರು

Taluknewsmedia.com

Taluknewsmedia.comಬೆಂಗಳೂರು, ಜೂನ್ 26, 2025: ವಿಚಾರಣೆಗೆ ಹಾಜರಾಗದೇ ಅಡಗಿಸಿಕೊಂಡಿದ್ದ ಆರೋಪಿಯೊಬ್ಬನನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಬಾಗಲೂರು ಠಾಣೆಯ ಹೆಡ್ ಕಾನ್‌ಸ್ಟೆಬಲ್ ಎಚ್.ಸಿ-8385 ಮುನಿಸ್ವಾಮಿ ಅವರು ನೀಡಿದ ಮಾಹಿತಿಯ ಪ್ರಕಾರ, ಮುನಿರಾಜು ಬಿನ್ ಮುನಿಯಪ್ಪ (41 ವರ್ಷ), ವಿಳಾಸ: ವಿಚಾಗಾನಹಳ್ಳಿ ಗ್ರಾಮ, ಬಿದರಹಳ್ಳಿ ಹೋಬಳಿ, ಬೆಂಗಳೂರು ಪೂರ್ವ ತಾಲೂಕು ಎಂಬಾತನ ವಿರುದ್ಧ ಪ್ರಕರಣ ಸಂಖ್ಯೆ 4-607/2014 ರಲ್ಲಿ ದಸ್ಸಿಗಿರಿ ವಾರಂಟ್ ಜಾರಿಯಾಗಿದೆ. ಆರೋಪಿತನು ಮೊದಲು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರೂ, ನಂತರ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಪೊಲೀಸರು ಅನೇಕ ಬಾರಿ ಆರೋಪಿಯ ವಿಳಾಸಕ್ಕೆ ಭೇಟಿ ನೀಡಿದರೂ ಅವನ ಪತ್ತೆಯಾಗಿರಲಿಲ್ಲ. ಆದರೆ, 26/06/2025 ರಂದು ಮಧ್ಯಾಹ್ನ 1 ಗಂಟೆಗೆ, ಖಚಿತ ಮಾಹಿತಿ ಮೇರೆಗೆ, ಹೆಡ್ ಕಾನ್‌ಸ್ಟೆಬಲ್ ಮುನಿಸ್ವಾಮಿ ಮತ್ತು ಆಂಜಿನಪ್ಪ (ಎಚ್.ಸಿ-8397) ಅವರು ಒಟ್ಟಾಗಾನಹಳ್ಳಿ ಗ್ರಾಮದಲ್ಲಿ ಮುನಿರಾಜುವನ್ನು ವಶಕ್ಕೆ ಪಡೆದು, 1:20ಕ್ಕೆ…

ಮುಂದೆ ಓದಿ..
ಸುದ್ದಿ 

ಅಂಬೇಡ್ಕರ್ ನಗರದಲ್ಲಿ ಯುವತಿ ನಾಪತ್ತೆ – ಪೊಲೀಸರಿಂದ ಹುಡುಕಾಟ ಪ್ರಾರಂಭ

Taluknewsmedia.com

Taluknewsmedia.comಬೆಂಗಳೂರು, ಜೂನ್ 22 – ನಗರದ ಅಂಬೇಡ್ಕರ್ ನಗರದಿಂದ 17 ವರ್ಷದ ಯುವತಿ ಮಾನಾ ಎಂಬವರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.ನಾಗರಾಜ್ ಅವರು ತಮ್ಮ ಕುಟುಂಬ ಸಮೇತ ಅಂಬೇಡ್ಕರ್ ನಗರದಲ್ಲಿ ವಾಸವಾಗಿದ್ದು, ಜೂನ್ 18ರಂದು ಸಂಜೆ 7:30 ಗಂಟೆಗೆ ಮಾನಾ ಮನೆ ಬಿಟ್ಟು ಹೊರಟಿದ್ದರು. ಆದರೆ, ಈವರೆಗೆ ವಾಪಸ್ ಬಂದಿಲ್ಲ. ಯುವತಿ ನಾಪತ್ತೆಯಾಗಿರುವ ಕುರಿತು ಆತಂಕ ವ್ಯಕ್ತಪಡಿಸಿದ ನಾಗರಾಜ್ ಅವರು ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಕ್ಕಪಕ್ಕದ ಮನೆಯವರು ಮತ್ತು ಸಂಬಂಧಿಕರೊಂದಿಗೆ ಸಂಪರ್ಕ ಮಾಡಿಕೊಂಡರೂ ಯಾವುದೇ ಮಾಹಿತಿ ಲಭಿಸದ ಹಿನ್ನೆಲೆಯಲ್ಲಿ, ಮಾನಾ ನಾಪತ್ತೆ ಪ್ರಕರಣವಾಗಿ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಾಪತ್ತೆಯಾಗಿರುವ ಯುವತಿಯ ಪತ್ತೆಗೆ ಸಾರ್ವಜನಿಕರಿಂದ ಸಹಕಾರ ಕೇಳಿಕೊಳ್ಳಲಾಗಿದೆ. ಯುವತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಬಾಗಲೂರು ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಅಧಿಕಾರಿಗಳು ವಿನಂತಿಸಿದ್ದಾರೆ.

ಮುಂದೆ ಓದಿ..
ಸುದ್ದಿ 

ಅಜ್ಞಾತ ವ್ಯಕ್ತಿಯ ಮೃತದೇಹ ಪತ್ತೆ: ಪೊಲೀಸರು ತನಿಖೆ ಆರಂಭಿಸಿದ್ದಾರೆ

Taluknewsmedia.com

Taluknewsmedia.comಬೆಂಗಳೂರು, ಜೂನ್ 25: ನಗರದ ಹೊರವಲಯದಲ್ಲಿನ ಎಂಜಿಯಾರ್ ಲೇಔಟ್ ಬಳಿ ಶಂಕಾಸ್ಪದ ಸ್ಥಿತಿಯಲ್ಲಿ ಒಂದು ಅಜ್ಞಾತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಈ ಘಟನೆ ಮಂಗಳವಾರ (17/06/2025) ಮಧ್ಯಾಹ್ನ 1:15ರ ಸುಮಾರಿಗೆ ಸಂಭವಿಸಿದೆ. ಪ್ರತಿಯಕ್ಷಿಗಳ ಮಾಹಿತಿ ಮೇರೆಗೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹದ ಪಕ್ಕದಲ್ಲಿ ಕೆಲವು ವಸ್ತುಗಳು ಹಾಗೂ ಗಾಯದ ಗುರುತುಗಳು ಕಂಡುಬಂದಿವೆ. ಘಟನೆಯ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆ ಶಂಕಾಜನಕ ಮರಣ ಎಂದು ಯು.ಡಿ. (Unnatural Death) ಪ್ರಕರಣ ದಾಖಲಿಸಿಕೊಂಡಿದೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ಸಾರ್ವಜನಿಕರಿಗೆ ತಿಳಿಸಿ, ಮೃತ ವ್ಯಕ್ತಿಯು ಯಾರು ಎಂಬುದರ ಕುರಿತು ಮಾಹಿತಿ ನೀಡುವಂತೆ ವಿನಂತಿಸಲಾಗಿದೆ. ಯಲಹಂಕ ಪೊಲೀಸ್ ಠಾಣೆ ಉಪನಗರ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಮತ್ತು ಮೃತದೇಹವನ್ನು ಪೋಸ್ಟ್‌ಮಾರ್ಟಂಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ

ಮುಂದೆ ಓದಿ..
ಸುದ್ದಿ 

ಹಿರಿಯ ವೈದ್ಯರಿಗೆ ಸಹೋದ್ಯೋಗಿಯಿಂದ ಕಿರುಕುಳ: ಪೊಲೀಸರಿಗೆ ದೂರು

Taluknewsmedia.com

Taluknewsmedia.comಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯ ಹಿರಿಯ ವೈದ್ಯೆಯೊಬ್ಬರು ತಮ್ಮ ಹಳೆಯ ಸಹೋದ್ಯೋಗಿ ವಿರುದ್ಧ ನಿರಂತರ ಕಿರುಕುಳ ನೀಡಿರುವ ಆರೋಪದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ರಾಹುಲ್ ಶೆಟ್ಟಿ ರವರ ಪ್ರಕಾರ, ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಸೀನಿಯರ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದ ವೇಳೆ, ರೂಪಾ ಎಂಬುವವರು ಸಹ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ಸಂಬಂಧವಾಗಿ ರಾಹುಲ್ ಶೆಟ್ಟಿ ರವರ ಮೊಬೈಲ್ ನಂಬರ್ ಪಡೆದ ಬಳಿಕ, ರೂಪಾ ಅವರು ನಿರಂತರವಾಗಿ ಕರೆ ಮತ್ತು ಸಂದೇಶಗಳ ಮೂಲಕ ಕಿರುಕುಳ ನೀಡುತ್ತಿದ್ದರೆಂದು ದೂರು ನೀಡಲಾಗಿದೆ. ಮತ್ತು, ರೂಪಾ ಅವರು ವೈದ್ಯೆಯ ಮನೆಗೆ, ಕ್ಲಿನಿಕ್‌ಗೆ ಹಾಗೂ ಆಸ್ಪತ್ರೆಯವರೆಗೆ ಅನಧಿಕೃತವಾಗಿ ಬಂದು ಗಲಾಟೆ ಮಾಡುತ್ತಿದ್ದರೆಂದು ರಾಹುಲ್ ಶೆಟ್ಟಿಯವರು ತಿಳಿಸಿದ್ದಾರೆ. ಇದರಿಂದಾಗಿ ವೈದ್ಯೆಯ ಮಾನಸಿಕ ನೆಮ್ಮದಿ ಹಾಗೂ ವೃತ್ತಿ ಜೀವನದ ಮೇಲೆ ಪರಿಣಾಮ ಬಿದ್ದಿದ್ದು, ಆರೋಗ್ಯಕ್ಕೂ ಹಾನಿಯಾಗಿರುವುದಾಗಿ ತಿಳಿಸಲಾಗಿದೆ. ಅಲ್ಲದೆ, ರೂಪಾ ಆತ್ಮಹತ್ಯೆ ಮಾಡುವುದಾಗಿ…

ಮುಂದೆ ಓದಿ..
ಸುದ್ದಿ 

ಹುಬ್ಬಳ್ಳಿ: ಆಸ್ಪತ್ರೆಯಿಂದ ಯುವಕ ಕಾಣೆಯಾದ ಪ್ರಕರಣ

Taluknewsmedia.com

Taluknewsmedia.comಹುಬ್ಬಳ್ಳಿ, ಜೂನ್ 25: ಹಳೇಹುಬ್ಬಳ್ಳಿ, ಹಿರೇಪೇಟೆ ಡಂಬಳದವರ ಚಾಳ ಮನೆ ನಂ: 90/1 ರಲ್ಲಿ ವಾಸಿಸುವ ಶ್ರೀನಿವಾಸ ಶಂಕ್ರಪ್ಪ ಬ್ಯಾಡಗಿ (ವಯಸ್ಸು 41) ಅವರು ಠಾಣೆಗೆ ದೂರು ನೀಡಿದ್ದು, ತಮ್ಮ ಚಿಕ್ಕಪ್ಪನ ಮಗ ಮಂಜುನಾಥ ಪುಂಡಲಿಕ ಬ್ಯಾಡಗಿ (ವಯಸ್ಸು 26), ಉದ್ಯೋಗ: ಸಾಫ್ಟ್‌ವೇರ್ ಇಂಜಿನಿಯರ್, ದಿನಾಂಕ 24-06-2025 ರಂದು ರಾತ್ರಿ 10.30 ಗಂಟೆಯ ಸುಮಾರಿಗೆ ಹುಬ್ಬಳ್ಳಿಯ ಗೋಕುಲ್ ರೋಡ್‌ನ ಸುಚಿರಾಯು ಆಸ್ಪತ್ರೆಯಿಂದ ಯಾರಿಗೂ ಹೇಳದೆ ಹೊರಗೆ ಹೋಗಿ, ವಾಪಸ್ ಬಾರದೇ ಕಾಣೆಯಾದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಯುವಕನ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ತಿಳಿಸಲು ಸಾರ್ವಜನಿಕರಲ್ಲಿ ವಿನಂತಿ ಮಾಡಲಾಗಿದೆ. ವರದಿ : ವಿಜಯಕುಮಾರ ಪ್ರಹ್ಲಾದ ಈಳಗೇರಗಾಮನಗಟ್ಟಿ, ಹುಬ್ಬಳ್ಳಿ ತಾಲೂಕ್ ನ್ಯೂಸ್9886063123

ಮುಂದೆ ಓದಿ..
ಸುದ್ದಿ 

ಡಿಲಿವರಿ ಬಾಯ್ ಇಂದ ಲೈಂಗಿಕ ಕಿರುಕುಳದ ಮೆಸೇಜ್: ಪೊಲೀಸ್ ಪ್ರಕರಣ ದಾಖಲು

Taluknewsmedia.com

Taluknewsmedia.comನಗರದವರೊಬ್ಬರು ಆನ್‌ಲೈನ್ ಟ್ರ ಮೆಡ್ಸ್ ವೆಬ್‌ಸೈಟ್‌ನಲ್ಲಿ ಔಷಧಿ ಮಾತ್ರೆಗಳು ಆರ್ಡರ್ ಮಾಡಿದ ನಂತರ, ದಿನಾಂಕ 20-06-2025 ರಂದು ಡಿಲಿವರಿ ನೀಡಲು ಬಂದ ಡಿಲಿವರಿ ಬಾಯ್ ರಮೇಶ್ ರಡ್ಡಿ ಎಂಬಾತ ಮನೆಗೆ ಬೇಟಿ ನೀಡಿದ್ದನು. ಡಿಲಿವರಿ ವೇಳೆ ಈತ ಗ್ರಾಹಕರ ಮೊಬೈಲ್ ನಂಬರ್ ಪಡೆದು, ಅದೇ ದಿನ ಬೆಳಿಗ್ಗೆ 11 ಗಂಟೆ ಸುಮಾರಿಗೆ ಗ್ರಾಹಕರಿಗೆ ಅವಾಚ್ಯ ಹಾಗೂ ಲೈಂಗಿಕ ಅರ್ಥ ಬರುವ ರೀತಿಯ “Hello baby”, “Baby” ಎಂಬ ಮೆಸೇಜ್‌ಗಳನ್ನು ಕಳುಹಿಸಿದ್ದಾನೆ. ಪೀಡಿತರು ಕೂಡಲೇ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ್ದು, ತನ್ನ ಮೊಬೈಲ್ ನಂಬರ್ 9972429057 ಗೆ 9148859319 ನಂಬರ್‌ನಿಂದ ಕಿರುಕುಳದ ಮೆಸೇಜ್ ಬಂದಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿತ ಡಿಲಿವರಿ ಬಾಯ್ ರಮೇಶ್ ರಡ್ಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ತನಿಖೆ ಪ್ರಾರಂಭಿಸಿದ್ದಾರೆ. ವರದಿ :…

ಮುಂದೆ ಓದಿ..
ಸುದ್ದಿ 

ನಿರ್ಲಕ್ಷ್ಯದಿಂದ ಅಪಘಾತ

Taluknewsmedia.com

Taluknewsmedia.comಧಾರವಾಡ, 23 ಜೂನ್ 2025: ಸಾಯಂಕಾಲ 5.30 ಗಂಟೆ ಸುಮಾರಿಗೆ ಧಾರವಾಡ ಕಾರ್ಪೋರೇಷನ್ ಸರ್ಕಲ್ ಹತ್ತಿರ ನಡೆದ ಅಪಘಾತದಲ್ಲಿ 81 ವರ್ಷದ ವೃದ್ಧ ಪಾದಚಾರಿ ಮರಿಯಪ್ಪ ತಂದೆ ದುರಗಪ್ಪ ಪಡಗಲಿ ಗಾಯಗೊಂಡ ಘಟನೆ ನಡೆದಿದೆ. ಹುಬ್ಬಳ್ಳಿಯ ಅಲಾಭಕ್ಷ ತಂದೆ ಯಮನೂರಸಾಬ ನದಾಫ್ ಅವರು ಚಲಾಯಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ (ನಂ. ಕೆಎ-25/ಎಫ್-2870) ಅನ್ನು ಜುಬ್ಲಿ ಸರ್ಕಲ್ ಕಡೆಯಿಂದ ಕಾರ್ಪೋರೇಷನ್ ಸರ್ಕಲ್ ಕಡೆಗೆ ರಸ್ತೆಯಲ್ಲಿ ಅತೀ ವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡುತ್ತಿದ್ದ ವೇಳೆ, ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮರಿಯಪ್ಪ ಅವರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ, ಮರಿಯಪ್ಪ ಅವರಿಗೆ ಬಲವಾದ ಗಾಯಗಳಾಗಿ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ನಿರ್ಲಕ್ಷ್ಯ ಚಾಲನೆಯಿಂದ ಅಪಾಯವುಂಟಾಗುತ್ತಿರುವ ಕುರಿತು ಸಾರ್ವಜನಿಕರು ಎಚ್ಚರಿಕೆ ವಹಿಸಲು…

ಮುಂದೆ ಓದಿ..