ಶಂಕಿಸದ ವಂಚನೆ ಪ್ರಕರಣ ಬೆಳಕಿಗೆ : 3066 ಅಡಿ ಜಾಗಕ್ಕೆ ಲಕ್ಷಾಂತರ ರೂಪಾಯಿ ಹೂಡಿಕೆ… ಆದರೆ ಇವತ್ತು ಜಮೀನಿಲ್ಲ.
Taluknewsmedia.comಶಂಕಿಸದ ವಂಚನೆ ಪ್ರಕರಣ ಬೆಳಕಿಗೆ : 3066 ಅಡಿ ಜಾಗಕ್ಕೆ ಲಕ್ಷಾಂತರ ರೂಪಾಯಿ ಹೂಡಿಕೆ… ಆದರೆ ಇವತ್ತು ಜಮೀನಿಲ್ಲ. ಬೆಂಗಳೂರು ನಗರದಲ್ಲಿ ಅಚ್ಚರಿ ಮೂಡಿಸುವ ರೀತಿಯಲ್ಲಿ ಸಂಭವಿಸಿದ ರಿಯಲ್ ಎಸ್ಟೇಟ್ ವಂಚನೆ ಪ್ರಕರಣ ಇದಾಗಿದ್ದು, ಬಾಲಕೃಷ್ಣ, ಮುನಿಕೃಷ್ಣ, ಮೇರಿ ಜಯಶ್ರೀ, ಮತ್ತು ರೆಬಿಕಾ ಪ್ಯಾಟ್ರಿಕ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಶ್ರೀ ಸ್ಯೆಡ್ ಇಬ್ರಾಹಿಂ ಪ್ರಕಾರ, ಬಾಲಕೃಷ್ಣ ಎಂಬಾತನು ಸ್ನೇಹಿತನೇನಿದು ಹೇಳಿ, 3066 ಚದರ ಅಡಿಯ ಕಮರ್ಷಿಯಲ್ ಜಾಗವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿಸುತ್ತೇನೆಂದು ನಂಬಿಸಿ, ₹17 ಲಕ್ಷಕ್ಕೂ ಹೆಚ್ಚು ಹಣದ ವಂಚನೆ ನಡೆಸಿದ್ದಾನೆ. ಜಾಗವೊಂದರ ಹುದ್ದಿಗೆ ಮೇರಿ ಜಯಶ್ರೀ ಎಂಬುವರ ಹೆಸರಿನಲ್ಲಿ ಜಿಪಿಎ ಇತ್ತು ಎಂದು ತಿಳಿಸಿ, ಆ ಜಾಗದ ಖರೀದಿಗೆ ಹಲವು ಹಂತಗಳಲ್ಲಿ ಹಣ ಪಡೆದು, ಬಳಿಕ MOU ಒಪ್ಪಂದ ಪತ್ರವನ್ನೂ ನೀಡಲಾಗಿದೆ. ಆದರೆ ಇತ್ತೀಚೆಗೆ ಬಹಿರಂಗವಾಗಿರುವ ಅಂಶವೇನೆಂದರೆ, ಈ ಜಾಗವನ್ನೇ ಮೇರಿ ಜಯಶ್ರೀ…
ಮುಂದೆ ಓದಿ..
