ಹೆಸರಘಟ್ಟ ರಸ್ತೆ ಬಳಿ ಯುವಕನ ಮೇಲೆ ಕಾರು ಚಲಾಯಿಸಿ ಕೊಲೆ ಯತ್ನ – ಮೂವರಿಗೆ ವಿರುದ್ಧ ದೂರು
Taluknewsmedia.comಬೆಂಗಳೂರು, ಜುಲೈ 17, 2025: ಹೆಸರಘಟ್ಟ ಮುಖ್ಯ ರಸ್ತೆಯ ಜನಪ್ರಿಯ ಅಪಾರ್ಟ್ಮೆಂಟ್ ಬಳಿ ಭಯಾನಕ ಘಟನೆ ನಡೆದಿದೆ. ಹಣದ ವಿವಾದದಿಂದ ಮೂವರು ವ್ಯಕ್ತಿಗಳು ಯುವಕನ ಮೇಲೆ ಕಾರು ಹರಿಸಿ ಕೊಲೆ ಯತ್ನ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಪೀಡಿತ ವ್ಯಕ್ತಿಯು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಮಲ್ಲಿಕಾರ್ಜುನ ನವರು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಅವರ ತಂದೆಯೂ ಕನ್ಸ್ಟ್ರಕ್ಷನ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ‘ರಿಷಿ’ ಎಂಬಾತನು ಮಲ್ಲಿಕಾರ್ಜುನ ರಿಂದ ಹಣದ ಅಗತ್ಯವಿದೆ ಎಂದು ಹೇಳಿ ರೂ. 15,000 ಪಡೆದುಕೊಂಡಿದ್ದನು. ಆದರೆ ಹಣವನ್ನು ಹಿಂದಿರುಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ, ವಿಳಂಬ ಮಾಡುತ್ತಿದ್ದ ರಿಷಿ, ಮಲ್ಲಿಕಾರ್ಜುನ ನವರಿಗೆ ತಮ್ಮನಿಗೆ “ನಿನ್ನ ಅಣ್ಣನು ಮತ್ತೆ ಹಣ ಕೇಳಿದರೆ, ಕೊಲೆ ಮಾಡುತ್ತೇನೆ” ಎಂದು life-threatening ಬೆದರಿಕೆ ಹಾಕಿದ್ದನು. 06 ಜುಲೈ 2025 ರಂದು ಮಧ್ಯರಾತ್ರಿ, ರಿಷಿಯ…
ಮುಂದೆ ಓದಿ..
