ಸುದ್ದಿ 

ತಪ್ಪು ದಿಕ್ಕಿನಲ್ಲಿ ಬಂದ ಬೈಕ್ ಡಿಕ್ಕಿ: ಮೂವರು ಗಾಯಗೊಂಡ ಘಟನೆ..

Taluknewsmedia.com

Taluknewsmedia.comತಪ್ಪು ದಿಕ್ಕಿನಲ್ಲಿ ಬಂದ ಬೈಕ್ ಡಿಕ್ಕಿ: ಮೂವರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ವಡೇರಹಳ್ಳಿ ಗೇಟ್ ಬಳಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ನಡೆದಿದೆ. ಈ ಬಗ್ಗೆರಾಕೇಶ್ ಕುಮಾರ್ ಯಾದವ್ ಅವರು ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಉತ್ತರ ಪ್ರದೇಶದ ಪ್ರಯಾಗರಾಜ್ ಮೂಲದ ರಾಕೇಶ್ ಕುಮಾರ್ ಯಾದವ್ (32) ಅವರು ತಮ್ಮ ಸ್ನೇಹಿತ ಅವದೇಶ್ ಜೊತೆಗೆ ಹೀರೋ ಎಚ್‌ಎಫ್ ಡಿಲಕ್ಸ್ ಬೈಕ್ (MH-48 DA-4715) ನಲ್ಲಿ ಎಡೆಯೂರಿಗೆ ತೆರಳುತ್ತಿದ್ದಾಗ, ವಡೇರಹಳ್ಳಿ ಗೇಟ್ ಬಳಿ ಎದುರು ದಿಕ್ಕಿನಲ್ಲಿ ತಪ್ಪು ಮಾರ್ಗವಾಗಿ ಬಂದ ಬಜಾಜ್ ಡಿಸ್ಕವರ್ ಬೈಕ್ (KA-02 E-2491) ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ.ಈ ಅಪಘಾತದಲ್ಲಿ ಅವದೇಶ್ ಅವರಿಗೆ ತಲೆ, ಮುಖ, ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ರಾಕೇಶ್‌ ಅವರಿಗೆ, ಎಡಗೈ ಮೊಣಕೈ ಮತ್ತು ತಲೆಗೆ ಪೆಟ್ಟಾಗಿದೆ. ಡಿಕ್ಕಿಯಾದ ಬೈಕ್‌ನ…

ಮುಂದೆ ಓದಿ..
ಸುದ್ದಿ 

ಆದಿಚುಂಚನಗಿರಿ ಬೆಟ್ಟದ ಪಾದದಲ್ಲಿ ಅಕ್ರಮ ಇಸ್ಪೀಟ್ ಜೂಜಾಟ ದಾಳಿ: 15 ಮಂದಿ ಬಂಧನ, ₹43,000 ನಗದು ವಶ

Taluknewsmedia.com

Taluknewsmedia.comಮಂಡ್ಯ ಜಿಲ್ಲೆಯ ಬೆಳ್ಳೂರು ಹೋಬಳಿಯ ಆದಿಚುಂಚನಗಿರಿ ಬೆಟ್ಟದ ಕೆಳಭಾಗದಲ್ಲಿ ನಡೆದ ಅಕ್ರಮ ಇಸ್ಪೀಟ್ ಜೂಜಾಟ ದಾಳಿಯಲ್ಲಿ 15 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.ಲಭಿಸಿದ ಖಚಿತ ಮಾಹಿತಿಯ ಮೇಲೆ ಬೆಳ್ಳೂರು ಟೌನ್ ಠಾಣೆಯ ಪಿಎಸ್‌ಐ ರವಿಕುಮಾರ್ ವೈ ಏನ್ ಅವರ ನೇತೃತ್ವದಲ್ಲಿ ತಂಡವೇ ಸ್ಥಳಕ್ಕೆ ದಾಳಿ ನಡೆಸಿತು. ದಾಳಿ ವೇಳೆ ಸಾರ್ವಜನಿಕ ಸ್ಥಳದಲ್ಲಿ ಸುಮಾರು 15 ಮಂದಿ ಗಂಡಸರು ಹಣವನ್ನು ಪಣವಾಗಿ ಇಟ್ಟುಕೊಂಡು ಅಂದರ್-ಬಾಹರ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವುದು ಪತ್ತೆಯಾಯಿತು.ದಾಳಿಯಲ್ಲಿ ಒಟ್ಟು ₹43,000 ನಗದು ಹಾಗೂ 52 ಇಸ್ಪೀಟ್ ಎಲೆಗಳು, ಪ್ಲಾಸ್ಟಿಕ್ ತಾಟು ಜಪ್ತಿ ಮಾಡಲಾಗಿದೆ. ಬಂಧಿತರಲ್ಲಿ ಕೆಲವರು ಆಟೋ ಚಾಲಕರು, ಕಾರು ಚಾಲಕರು, ವ್ಯಾಪಾರಸ್ಥರು ಹಾಗೂ ಕೃಷಿಕರು ಇದ್ದಾರೆ. ಬಂಧಿತರು ಚನ್ನಪಟ್ಟಣ, ರಾಮನಗರ ಮತ್ತು ಮಂಡ್ಯದಿಂದ ಬಂದಿದ್ದು, ಸ್ಥಳೀಯರಂತೆ “ನಾಮಕರಣ ಕಾರ್ಯಕ್ರಮಕ್ಕೆ ಆಗಮಿಸಿದ್ದೆವು” ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.ಬಂಧಿತರ ಹೆಸರುಗಳು ಮತ್ತು ವಯಸ್ಸುಗಳು:1. ಉಮೇಶ್ (57),…

ಮುಂದೆ ಓದಿ..
ಸುದ್ದಿ 

ತಟ್ಟಹಳ್ಳಿ ಅರಣ್ಯದಲ್ಲಿ ಬೆಂಕಿಗೆ ಆಹುತಿಯಾದ ಶವ ಪತ್ತೆ: ಭೀಕರ ಕೊಲೆ ಶಂಕೆ

Taluknewsmedia.com

Taluknewsmedia.comನಾಗಮಂಗಲ ತಾಲೂಕಿನ ತಟ್ಟಹಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಭೀಕರ ಘಟನೆ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆ ಗಸ್ತು ಸಿಬ್ಬಂದಿಯೊಬ್ಬರು ತಮ್ಮ ಕರ್ತವ್ಯದ ವೇಳೆ ಸುಟ್ಟು ಕರಕಲಾಗಿರುವ ಅನಾಮಧೇಯ ವ್ಯಕ್ತಿಯ ಶವವೊಂದು ಪತ್ತೆ ಹಚ್ಚಿದ್ದಾರೆ. ಘಟನೆಯು ಸ್ಥಳೀಯರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ.ಅರಣ್ಯ ಇಲಾಖೆಯ ಗಸ್ತು ಸಿಬ್ಬಂದಿಯಾಗಿರುವ ಶಿವರಾಜು ಕರಡಹಳ್ಳಿ ವ್ಯಾಪ್ತಿಗೆ ಸೇರಿದ ತಟ್ಟಹಳ್ಳಿ ಗ್ರಾಮದ ಸರ್ವೇ ನಂ.68 ರ ಅರಣ್ಯ ಪ್ರದೇಶದಲ್ಲಿ ತಮ್ಮ ನಿಯಮಿತ ಗಸ್ತು ಕರ್ತವ್ಯವನ್ನು ನಿಭಾಯಿಸುತ್ತಿದ್ದರು. ಅವರು ಹೇಮಾವತಿ ನದಿ ಹರಿಯುವ ರಸ್ತೆಯ ಮೂಲಕ ಗಸ್ತು ನಡೆಸುತ್ತಿದ್ದಾಗ, ಉಪನಾಲೆಯ ತೂಬಿನ ಹತ್ತಿರದಿಂದ ಕೆಟ್ಟ ದುರ್ವಾಸನೆ ಮೂಡಿದ ಹಿನ್ನೆಲೆಯಲ್ಲಿ ಅವರು ಸ್ಥಳ ಪರಿಶೀಲನೆ ನಡೆಸಿದರು.ಪರಿಶೀಲನೆಯ ವೇಳೆ, ಅವರು ಒಂದು ಮನುಷ್ಯನ ಶವವನ್ನು ನೋಡಿದ್ದು, ಅದು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಮೃತದೇಹದ ಮೇಲೆ ಹುಳುಗಳು ಹುಲಿದಿದ್ದು, ಟೈರ್ ಹಾಗೂ ಇತರೆ ವಸ್ತುಗಳಿಂದ ಬೆಂಕಿಹಾಕಿ ಸುಟ್ಟಿರುವ ಪಾದವಿಲ್ಲದ ಸ್ಥಿತಿಯ ಶವ…

ಮುಂದೆ ಓದಿ..
ಸುದ್ದಿ 

ಕೋಳಿ ಫಾರಂನಲ್ಲಿ ವಾಗ್ವಾದದಿಂದ ಮಚ್ಚು ದಾಳಿ:

Taluknewsmedia.com

Taluknewsmedia.comಒಬ್ಬ ವ್ಯಕ್ತಿಗೆ ಗಂಭೀರ ಗಾಯ, ನಾಲ್ವರು ವಿರುದ್ಧ ಪ್ರಕರಣ ದಾಖಲುನಾಗಮಂಗಲ ತಾಲ್ಲೂಕಿನ ಹೊಣಕೆರೆ ಹೋಬಳಿಯ ಸಾಮಕಹಳ್ಳಿ ಗ್ರಾಮದಲ್ಲಿರುವ ಕೋಳಿ ಫಾರಂನಲ್ಲಿ ನಡೆದ ವಿಚಿತ್ರ ಘಟನೆ ಸಾರ್ವಜನಿಕರಲ್ಲಿ ಭೀತಿ ಉಂಟುಮಾಡಿದೆ. ಕೋಳಿಮರಿಗಳ ಬೆಳವಣಿಗೆ ವಿಚಾರವಾಗಿ ಕಾರ್ಮಿಕನ ಮೇಲೆ ಮಚ್ಚಿನಿಂದ ದಾಳಿ ನಡೆಸಿದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು, ನಾಲ್ವರು ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಅಭಿಷೇಕ್ ಗೌಡ ಎಂಬುವವರು ಕಳೆದ ಮೂರು ವರ್ಷಗಳಿಂದ ಖಾಸಗಿ ಕಂಪನಿಯಲ್ಲಿ ಸೂಪರವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಕೋಳಿಮರಿಗಳ ಬೆಳವಣಿಗೆಯ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದರು. ಅವರು ಇತ್ತೀಚೆಗೆ ಅಶೋಕರವರ ಫಾರಂನಲ್ಲಿ 14,000 ಕೋಳಿಮರಿಗಳನ್ನು ಬೆಳೆಸಲಾಗಿತ್ತು. ಕಂಪನಿಯ ನಿಯಮದಂತೆ ಬೆಳವಣಿಗೆಯಿಲ್ಲದ ಮತ್ತು ರೋಗಭಾದಿತ ಕೋಳಿಮರಿಗಳನ್ನು ಅವರು ಮಾರ್ಗಸೂಚಿಯಂತೆ ನಾಶಪಡಿಸಿದ್ದರು.ಫಾರಂಗೆ ಭೇಟಿ ನೀಡಿ ಕೋಳಿಮರಿಗಳನ್ನು ಪರಿಶೀಲಿಸುತ್ತಿದ್ದಾಗ, ಯಶ್ವಂತ್, ದೀಕ್ಷಿತ್, ನಿರಂಜನ್ ಹಾಗೂ ಧನುಷ್ ಎಂಬುವವರು ಈ ಕುರಿತು ವಾದವಿವಾದಕ್ಕೆ ಇಳಿದರು. ಕೆಲಸ ಮುಗಿಸಿ ಬೈಕ್…

ಮುಂದೆ ಓದಿ..
ಸುದ್ದಿ 

ಹೆಸರಘಟ್ಟದಲ್ಲಿ ತಾಮ್ರದ ವಿದ್ಯುತ್ ಕಬ್ಬಿಣಗಳ ಕಳ್ಳತನ 92 ಸಾವಿರಕ್ಕೂ ಅಧಿಕ ಮೌಲ್ಯದ ಸಾಮಗ್ರಿಗಳು..

Taluknewsmedia.com

Taluknewsmedia.comಹೆಸರಘಟ್ಟದಲ್ಲಿ ತಾಮ್ರದ ವಿದ್ಯುತ್ ಕಬ್ಬಿಣಗಳ ಕಳ್ಳತನ92 ಸಾವಿರಕ್ಕೂ ಅಧಿಕ ಮೌಲ್ಯದ ಸಾಮಗ್ರಿಗಳು ಹೆಸರಘಟ್ಟದಲ್ಲಿರುವ CEAH, NDDB ಪ್ರಾಜೆಕ್ಟ್ ಸೈಟ್‌ನಲ್ಲಿ ಸಾವಿರಾರು ರೂಪಾಯಿ ಮೌಲ್ಯದ ತಾಮ್ರದ ವಿದ್ಯುತ್ ಕಬ್ಬಿಣಗಳು ಕಾಣೆಯಾಗಿರುವ ಘಟನೆ ನಡೆದಿದೆ. ಈ ಸಂಬಂಧ ಸೈಟ್ ಎಂಜಿನಿಯರ್ ಸುಶಾಂತ್ ಸರ್ಕಾರ್ ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸುಶಾಂತ್ ಸರ್ಕಾರ್ ಅವರು ಕೋಲ್ಕತಾದ Parsons Engineers & Consultants ಸಂಸ್ಥೆಯಲ್ಲಿ ಸೈಟ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಅವರು ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ನಡಿಪಟ್ಟಣದ ಹೆಸರಘಟ್ಟದ ಸೈಟ್‌ನಲ್ಲಿ ದಿನಾಂಕ 26 ಜೂನ್ 2025 ರಂದು ಮಧ್ಯಾಹ್ನ 3:30ರ ವೇಳೆಗೆ ನಿಯಮಿತ ತಪಾಸಣೆಯ ಸಂದರ್ಭ ನಾಲ್ಕು ತಾಮ್ರದ ಭೂಮಿಯ ವಿದ್ಯುದ್ವಾರಗಳು (copper grounding electrodes) ಕಾಣೆಯಾಗಿರುವುದು ಪತ್ತೆಯಾಗಿದೆ.ಕಳ್ಳತನವಾದ ಈ ವಿದ್ಯುತ್ ಉಪಕರಣಗಳು ಕೊನೆಯದಾಗಿ 25 ಜೂನ್ 2025 ರಂದು ಸಂಜೆ 6:30ಕ್ಕೆ ಪರಿಶೀಲನೆಯಾಗಿತ್ತು. ಅಂದಾಜು ₹92,276 ಮೌಲ್ಯದ ಈ ಕಬ್ಬಿಣಗಳ…

ಮುಂದೆ ಓದಿ..
ಸುದ್ದಿ 

ಆನೇಕಲ್‌ನಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಕಳವು

Taluknewsmedia.com

Taluknewsmedia.comಆನೇಕಲ್ ಪಟ್ಟಣದ ಕೆಂಪು ದೊಮ್ಮಸಂದ್ರ ರಸ್ತೆಯ ಆಶ್ರಯ ಯೋಜನೆ ಬಡಾವಣೆಯಲ್ಲಿ ಸ್ಕೂಟರ್ ಕಳವಾಗಿರುವ ಘಟನೆ ವರದಿಯಾಗಿದೆ. ಸ್ಥಳೀಯ ನಿವಾಸಿ ಶ್ರೀಮತಿ ವಾಣೆ (ಕು. ಲೇಟ್ ಮಹೇಶ್) ಅವರು ಆನೇಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮಗೆ ಸೇರಿದ ಡಿಯೋ ಹೋಂಡಾ ಸ್ಕೂಟರ್ ಅನ್ನು ಅಪರಿಚಿತ ವ್ಯಕ್ತಿಗಳು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.ಶ್ರೀಮತಿ ವಾಣಿಯವರ ಪ್ರಕಾರ, ಕೆಎ–59 ಇ–7821 ನೋಂದಾಯಿತ ಸಂಖ್ಯೆಯ ಡಿಯೋ ಹೋಂಡಾ ಸ್ಕೂಟರ್ ಅನ್ನು ಅವರು 19/06/2025 ರಂದು ರಾತ್ರಿ 9 ಗಂಟೆಯ ವೇಳೆಗೆ ಮನೆಯ ಎದುರು ನಿಲ್ಲಿಸಿದ್ದರು. ಆದರೆ 20/06/2025 ರಂದು ಬೆಳಗ್ಗೆ 8 ಗಂಟೆಗೆ ಸ್ಕೂಟರ್ ಕಣ್ಮರೆಯಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ.ಕಳವಾದ ವಾಹನದ ವಿವರಗಳು ಹೀಗಿವೆ:ವಾಹನ ಸಂಖ್ಯೆ: KA-59 E-7821ಚೆಸ್ಸಿಸ್ ನಂ.: ME4JF39HDKG000392ಎಂಜಿನ್ ನಂ.: JF39EG0000628ಪ್ರಕರಣದ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಕೂಟರ್…

ಮುಂದೆ ಓದಿ..
ಸುದ್ದಿ 

ಜಯಮಹಲ್ ಹೋಟೆಲ್ ಬಳಿ ಬೈಕ್ ಡಿಕ್ಕಿ – ದಂಪತಿಗೆ ಗಾಯ, ಗಂಡ ಆಸ್ಪತ್ರೆಗೆ ದಾಖಲು

Taluknewsmedia.com

Taluknewsmedia.com ನಗರದ ಜೆಸಿ ನಗರ ಬಳಿ ಇಂದು ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದಂಪತಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ ಗಂಡನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜಾಗರೂಕವಾಗಿ ವಾಹನ ಚಲಾಯಿಸಿದ್ದ ಬೈಕ್ ಸವಾರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಮಾಹಿತಿಯ ಪ್ರಕಾರ, ಅಜಯ್ (36) ಎಂಬುವರುತಮ್ಮ ಪತ್ನಿಯನ್ನು ಹಿಂಬದಿ ಸವಾರನಾಗಿ ಕೂರಿಸಿಕೊಂಡು, ತಮ್ಮ ದ್ವಿಚಕ್ರ ವಾಹನ (ನೋಂದಣಿ ಸಂಖ್ಯೆ KA-04-HA-1827) ಮೇಲೆ ಜೆ ಸಿ ನಗರ ಪೊಲೀಸ್ ಠಾಣೆಯ ಕಡೆಯಿಂದ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ಕಡೆಗೆ ಸಾಗುತ್ತಿದ್ದರು. ಬೆಳಿಗ್ಗೆ 10:00 ಗಂಟೆ ವೇಳೆಗೆ ಅವರು ಜಯಮಹಲ್ ಪ್ಯಾಲೇಸ್ ಹೋಟೆಲ್ ಹತ್ತಿರ, 18 ಸ್ಪೋಟ್ಸ್ ಕಾಂಪ್ಲೆಕ್ಸ್ ಹಾಗೂ ಚಾಮುಂಡಿ ಹೋಟೆಲ್ ಕಾಂಪೌಂಡ್ ಬಳಿಗೆ ಬಂದಾಗ, ಹಿಂದಿನಿಂದ ಬಂದ ಬೈಕ್ (ನೋಂದಣಿ ಸಂಖ್ಯೆ KA-04-KX-0260) ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಇವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.ಈ ಡಿಕ್ಕಿಯ…

ಮುಂದೆ ಓದಿ..
ಸುದ್ದಿ 

ಟಿಪ್ಪರ್ ಲಾರಿ ಡಿಕ್ಕಿ: ವ್ಯಕ್ತಿಯ ಸ್ಥಳದಲ್ಲಿಯೇ ದುರ್ಮರಣ

Taluknewsmedia.com

Taluknewsmedia.comಯಲಹಂಕ, ಜುಲೈ 2 2025ಯಲಹಂಕದ ರೈತರ ಸಂತೆಯ ಬಳಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಿಂತೋಟಿ ಚಿನ್ನ ವೆಂಕಟರಮಣ (ವಯಸ್ಸು 45) ಎಂಬ ವ್ಯಕ್ತಿ ದುರ್ಮರಣಕ್ಕೆ ಒಳಗಾದ ಘಟನೆ ಬೆಳಕಿಗೆ ಬಂದಿದೆ. ಸಂದರ್ಶನ ವಿವರಗಳ ಪ್ರಕಾರ, ರಾತ್ರಿ ಸುಮಾರು 9:40ರ ವೇಳೆಗೆ ಮೃತರು ಬಿಟಿ ಸರ್ವಿಸ್ ರಸ್ತೆಯಲ್ಲಿ ರಸ್ತೆ ದಾಟಲು ನಿಂತಿದ್ದ ಸಂದರ್ಭದಲ್ಲಿ, ಕೋಗಿಲು ಕ್ರಾಸ್ ಸಿಗ್ನಲ್ ಕಡೆಯಿಂದ ವೇಗವಾಗಿ ಬರುತ್ತಿದ್ದ ಟಿಪ್ಪರ್ ಲಾರಿ (ನಂ. ಕೆಎ-40-9423) ಚಾಲಕನ ಅಜಾಗರೂಕ ಮತ್ತು ನಿಷ್ಕಾಳಜಿಯ ಚಾಲನೆಯಿಂದಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ವೆಂಕಟರಮಣ ರಸ್ತೆ ಮೇಲೆ ಬಿದ್ದುಬಿದ್ದು, ಲಾರಿಯ ಎಡಭಾಗದ ಚಕ್ರಗಳು ತಲೆಯ ಮೇಲೆ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತನ ಸಹೋದರ ಚಿಂತೋಟಿ ವೆಂಕಟರಮಣ (ವಯಸ್ಸು 55) ಅವರು ಈ ಕುರಿತು ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ಪೈಪೋಟಿ ಪ್ರಕಾರ, ಅಪಘಾತಕ್ಕೆ ಕಾರಣನಾದ ಲಾರಿ ಚಾಲಕನ ವಿರುದ್ಧ…

ಮುಂದೆ ಓದಿ..
ಸುದ್ದಿ 

ಆನ್‌ಲೈನ್ ವಂಚನೆ: ಸಾಫ್ಟ್‌ವೇರ್ ಇಂಜಿನಿಯರ್‌ಗೆ ₹2.37 ಲಕ್ಷ ನಷ್ಟ

Taluknewsmedia.com

Taluknewsmedia.comಬೆಂಗಳೂರು ಜುಲೈ 2 2025 ಬೆಂಗಳೂರು ನಗರದ ನಿವಾಸಿಯಾಗಿರುವ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಪಿಪ್‌ಕಾರ್ಟ್ ಎಂಬ ಕಂಪನಿಯ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸುವ ವೇಳೆ ಆನ್‌ಲೈನ್ ವಂಚಕರಿಗೆ ₹2.37 ಲಕ್ಷ ರುಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಕಾವ್ಯ ಎಮ್ ರ್ ನೀಡಿದ ದೂರಿನ ಪ್ರಕಾರ, ಜೂನ್ 28ರಂದು ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ ಅವರು ಪಿಪ್‌ಕಾರ್ಟ್ ಗ್ರಾಹಕ ಸೇವೆಗೆ ಕರೆ ಮಾಡಿದಾಗ, ಕರೆ ಉತ್ತರಿಸಿದ ವ್ಯಕ್ತಿ “ಸ್ಕ್ರೀನ್ ಶೇರ್” ಮಾಡಲು ತಿಳಿಸಿದ್ದ. ಈ ವೇಳೆಯಲ್ಲಿ, ಕಾವ್ಯ ಅವರ ಮೊಬೈಲ್ ಮೂಲಕ ₹91,000 ಮತ್ತು ₹6,501 ರುಪಾಯಿಯನ್ನು ವಂಚಕರು ಕದಿದುಕೊಂಡು ಹೋಗಿದ್ದಾರೆ. ನಂತರ ಮತ್ತೆ ₹1,37,000 ರುಪಾಯಿಯನ್ನು ನೆಟ್‌ಬ್ಯಾಂಕಿಂಗ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಒಟ್ಟಾರೆ ₹2,37,000 ರಷ್ಟು ಮೊತ್ತವನ್ನು ವಂಚಕರು ಹಗರಣದ ಮೂಲಕ ಪಡೆದುಕೊಂಡಿದ್ದಾರೆ. ಈ ಕುರಿತು ತಕ್ಷಣವೇ ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ…

ಮುಂದೆ ಓದಿ..
ಸುದ್ದಿ 

ಎಸ್‌ಬಿಐ ಬ್ಯಾಂಕ್ ಉದ್ಯೋಗಿ ಯುವತಿ ಅನನ್ಯಾ ಕಾಣೆಯಾಗಿದ್ದಾಳೆ ಪೋಷಕರಿಂದ ಪೊಲೀಸ್ ದೂರು

Taluknewsmedia.com

Taluknewsmedia.comಚಿಕ್ಕಜಾಲ, ಜುಲೈ 2 2025 ಚಿಕ್ಕಜಾಲದ ಎಸ್‌ಬಿಐ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವತಿ ಅನನ್ಯಾ ನಿನ್ನೆ ಕೆಲಸಕ್ಕೆ ಹೋಗಿ ವಾಪಸ್ ಬಾರದ ಹಿನ್ನೆಲೆ, ಪೋಷಕರು ಚಿಕ್ಕಜಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಚಿಕ್ಕಜಾಲ ಪೋಲೀಸರು ಪಡೆದ ಮಾಹಿತಿಯ ಪ್ರಕಾರ, ಅನನ್ಯಾ ಮೂರು ವರ್ಷಗಳ ಹಿಂದೆ ಪಿ.ಯು.ಸಿ ಪೂರ್ಣಗೊಳಿಸಿದ ನಂತರ ಉದ್ಯೋಗವನ್ನು ನಿರ್ವಹಿಸುತ್ತಿದ್ದು, ಅಂಜಿನಪ್ಪ ಮತ್ತು ಹೆಂಡತಿ ಇಬ್ಬರು ಮಕ್ಕಳೊಂದಿಗೆ ಚಿಕ್ಕಜಾಲದಲ್ಲಿ ವಾಸವಿದ್ದಾರೆ. ದಿನಾಂಕ 27/06/2025ರಂದು ಬೆಳಿಗ್ಗೆ 09:00 ಗಂಟೆಗೆ ಉದ್ಯೋಗಕ್ಕಾಗಿ ಮನೆಯಿಂದ ಎಸ್‌ಬಿಐ ಬ್ಯಾಂಕ್‌ಗೆ ತೆರಳಿದ್ದಳು. ಆದರೆ, ಆ ದಿನ ಸಂಜೆ 07:00 ಗಂಟೆಯವರೆಗೂ ಮನೆಗೆ ವಾಪಸ್ ಬಾರದಿದ್ದಳು. ಅಂಜನಪ್ಪ ತಕ್ಷಣವೇ ಬ್ಯಾಂಕ್‌ಗೆ ಭೇಟಿ ನೀಡಿ ಮ್ಯಾನೇಜರ್‌ರನ್ನು ಸಂಪರ್ಕಿಸಿದಾಗ, “ಅವಳು ಕೆಲಸ ಮುಗಿಸಿ ಮನೆಗೆ ಹೋಗುತ್ತೇನೆ ಎಂದು ಹೇಳಿ ಹೊರಟಿದ್ದಳು” ಎಂಬ ಮಾಹಿತಿಯನ್ನು ನೀಡಲಾಗಿದೆ. ಬಳಿಕ ಪೋಷಕರು ಎಲ್ಲೆಲ್ಲೂ ಹುಡುಕಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಈ…

ಮುಂದೆ ಓದಿ..