ತಪ್ಪು ದಿಕ್ಕಿನಲ್ಲಿ ಬಂದ ಬೈಕ್ ಡಿಕ್ಕಿ: ಮೂವರು ಗಾಯಗೊಂಡ ಘಟನೆ..
Taluknewsmedia.comತಪ್ಪು ದಿಕ್ಕಿನಲ್ಲಿ ಬಂದ ಬೈಕ್ ಡಿಕ್ಕಿ: ಮೂವರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ವಡೇರಹಳ್ಳಿ ಗೇಟ್ ಬಳಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ನಡೆದಿದೆ. ಈ ಬಗ್ಗೆರಾಕೇಶ್ ಕುಮಾರ್ ಯಾದವ್ ಅವರು ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಉತ್ತರ ಪ್ರದೇಶದ ಪ್ರಯಾಗರಾಜ್ ಮೂಲದ ರಾಕೇಶ್ ಕುಮಾರ್ ಯಾದವ್ (32) ಅವರು ತಮ್ಮ ಸ್ನೇಹಿತ ಅವದೇಶ್ ಜೊತೆಗೆ ಹೀರೋ ಎಚ್ಎಫ್ ಡಿಲಕ್ಸ್ ಬೈಕ್ (MH-48 DA-4715) ನಲ್ಲಿ ಎಡೆಯೂರಿಗೆ ತೆರಳುತ್ತಿದ್ದಾಗ, ವಡೇರಹಳ್ಳಿ ಗೇಟ್ ಬಳಿ ಎದುರು ದಿಕ್ಕಿನಲ್ಲಿ ತಪ್ಪು ಮಾರ್ಗವಾಗಿ ಬಂದ ಬಜಾಜ್ ಡಿಸ್ಕವರ್ ಬೈಕ್ (KA-02 E-2491) ಅವರ ಬೈಕ್ಗೆ ಡಿಕ್ಕಿ ಹೊಡೆದಿದೆ.ಈ ಅಪಘಾತದಲ್ಲಿ ಅವದೇಶ್ ಅವರಿಗೆ ತಲೆ, ಮುಖ, ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ರಾಕೇಶ್ ಅವರಿಗೆ, ಎಡಗೈ ಮೊಣಕೈ ಮತ್ತು ತಲೆಗೆ ಪೆಟ್ಟಾಗಿದೆ. ಡಿಕ್ಕಿಯಾದ ಬೈಕ್ನ…
ಮುಂದೆ ಓದಿ..
