ತಂದೆಯೇ ಯಮನಾದ! ಇಬ್ಬರು ಹೆಣ್ಣುಮಕ್ಕಳನ್ನು ಕಾಲುವೆಗೆ ತಳ್ಳಿದ ಪಾಪಿಯ ಘೋರ ಕೃತ್ಯ
ತಂದೆಯೇ ಯಮನಾದ! ಇಬ್ಬರು ಹೆಣ್ಣುಮಕ್ಕಳನ್ನು ಕಾಲುವೆಗೆ ತಳ್ಳಿದ ಪಾಪಿಯ ಘೋರ ಕೃತ್ಯ ಬಳ್ಳಾರಿ ಗಡಿ ಭಾಗದಲ್ಲಿ ನಡೆದ ಒಂದು ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಹೆತ್ತ ತಂದೆಯೇ ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಯಮನಾದ ಹೃದಯವಿದ್ರಾವಕ ಕಥೆಯಿದು. ಸಮಾಜದ ತಲೆತಗ್ಗಿಸುವ ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ. ನೇಮಕಲ್ ಗ್ರಾಮದ ನಿವಾಸಿ ಕಲ್ಲಪ್ಪ ಎಂಬಾತನೇ ಈ ನೀಚ ಕೃತ್ಯ ಎಸಗಿದ ಪಾಪಿ. ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ನಿರ್ದಯವಾಗಿ ಕಾಲುವೆಗೆ ತಳ್ಳಿ ಜಲಸಮಾಧಿ ಮಾಡಿದ್ದಾನೆ. ಹೆತ್ತ ತಂದೆಯೇ ಇಂತಹ ಘೋರ ಕೃತ್ಯ ಎಸಗಿದ್ದು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ತಂದೆಯ ಕ್ರೌರ್ಯಕ್ಕೆ ಬಲಿಯಾದ ಬಾಲಕಿಯರನ್ನು ಅನಸೂಯ (12) ಹಾಗೂ ಸಿಂಧು (12) ಎಂದು ಗುರುತಿಸಲಾಗಿದೆ. ಈ ಇಬ್ಬರು ಬಾಲಕಿಯರು ಕ್ರಮವಾಗಿ 5ನೇ ಮತ್ತು 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮುಗ್ಧ ವಿದ್ಯಾರ್ಥಿನಿಯರಾಗಿದ್ದರು. ಸಿರಿಗೇರಿ ಕ್ರಾಸ್ ಬಳಿಯ ತುಂಗಭದ್ರಾ ಬಲದಂಡೆ ಕಾಲುವೆಯಲ್ಲಿ…
ಮುಂದೆ ಓದಿ..
