25 ಲಕ್ಷ ರೂ. ಸುಲಿಗೆಗಾಗಿ ನೇಪಾಳಿ ಮೂಲದ ಮನೋಜ್ ತಾಪ್ ಅವರನ್ನು ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಬಂಡೆಪಾಳ್ಯ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಮತ್ತು ಸಿಬ್ಬಂದಿ
25 ಲಕ್ಷ ರೂ. ಸುಲಿಗೆಗಾಗಿ ನೇಪಾಳಿ ಮೂಲದ ಮನೋಜ್ ತಾಪ್ ಅವರನ್ನು ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಬಂಡೆಪಾಳ್ಯ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಮತ್ತು ಸಿಬ್ಬಂದಿ ವಿರುದ್ಧ ತೀವ್ರ ಆರೋಪ ಕೇಳಿಬಂದಿದ್ದು, ಈ ಘಟನೆ ಈಗ ದೊಡ್ಡ ಸಂಚಲನ ಸೃಷ್ಟಿಸಿದೆ. ಯಲಹಂಕದ ವಿನಾಯಕನಗರದಲ್ಲಿ ಡಿಸೆಂಬರ್ 5ರಂದು ರಾತ್ರಿ ಸುಮಾರು 10.30ರ ವೇಳೆಗೆ ನಾಲ್ವರು ಅಪರಿಚಿತರು ಮನೋಜ್ ಅವರ ಮನೆಗೆ ನುಗ್ಗಿ, ರೌಡಿಗಳ ಸಹಾಯದಿಂದ ಅವರಿಗೆ ಅಪಹರಣೆ ಮಾಡಿದ್ದಾರೆ ಎನ್ನಲಾಗಿದೆ. ಸುಲಿಗೆ ಉದ್ದೇಶದಿಂದ 25 ಲಕ್ಷ ರೂ. ಒತ್ತಾಯಿಸಲಾಗಿತ್ತು ಎಂದು ಮನೋಜ್ ಅವರ ಪತ್ನಿ ಲಕ್ಷ್ಮಿ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಪೊಲೀಸರೇ ಕಿಡ್ನಾಪ್ನಲ್ಲಿ ಭಾಗವೆ? ಅಪಹರಣದಲ್ಲಿ ಬಂಡೆಪಾಳ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ಗಳು ಶಿವಶಂಕರ್ ಮತ್ತು ಕಾಂತರಾಜ್ ಸೇರಿದಂತೆ ಮತ್ತೊಬ್ಬ ಪೊಲೀಸರು ನೇರವಾಗಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ರೆಡ್ ಸ್ಯಾಂಟ್ರೋ ಕಾರಿನಲ್ಲಿ ಮನೋಜ್ ಅವರನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದ ದೃಶ್ಯಗಳು…
ಮುಂದೆ ಓದಿ..
