775 ಗಂಟೆಗಳ ಕಾಲ ಅನ್ನ, ನೀರು, ಗಾಳಿಯಿಲ್ಲದೆ ಸಮಾಧಿಯಲ್ಲಿದ್ದ ಸ್ವಾಮೀಜಿ: ಅಚ್ಚರಿಯ ಪ್ರಮುಖ ಅಂಶಗಳು!…
775 ಗಂಟೆಗಳ ಕಾಲ ಅನ್ನ, ನೀರು, ಗಾಳಿಯಿಲ್ಲದೆ ಸಮಾಧಿಯಲ್ಲಿದ್ದ ಸ್ವಾಮೀಜಿ: ಅಚ್ಚರಿಯ ಪ್ರಮುಖ ಅಂಶಗಳು!… ಕಲ್ಲಿನ ಮಂಟಪದ ಸುತ್ತಲೂ ಸಿಮೆಂಟ್ನ ಲೇಪನ… ಒಳಹೋಗಲು ಗಾಳಿಯಾಗಲಿ, ಕನಿಷ್ಠ ಬೆಳಕಿನ ಕಿರಣವಾಗಲಿ ಪ್ರವೇಶಿಸಲು ಸಾಧ್ಯವಿಲ್ಲದಂತಹ ಸಂಪೂರ್ಣ ಬಂಧನ. ಸಾಧಾರಣ ಮನುಷ್ಯನಿಗೆ ಇದು ಉಸಿರುಗಟ್ಟಿಸುವ ಸಾವಿನ ಮನೆಯಂತೆ ಕಂಡರೆ, ಒಬ್ಬ ಯೋಗಿಗೆ ಇದು ಪರಮಾತ್ಮನೊಂದಿಗೆ ಒಂದಾಗುವ ‘ಚೇತನ’ದ ಪ್ರಯೋಗಶಾಲೆ. ಆಧುನಿಕ ಜೀವವಿಜ್ಞಾನದ ಎಲ್ಲ ತರ್ಕಗಳನ್ನು ಮೀರಿ, ಗದಗ ಜಿಲ್ಲೆಯ ಅಂತೂರು ಬೆಂತೂರು ಗ್ರಾಮದ ಬೂದೀಶ್ವರ ಮಠದ ರಾಚೂಟೇಶ್ವರ ಸ್ವಾಮೀಜಿಯವರು ನಡೆಸಿದ ಈ 33 ದಿನಗಳ ‘ಯೋಗ ಸಮಾಧಿ’ಯು ಇಂದಿನ ಭೌತಿಕವಾದಿ ಜಗತ್ತಿಗೆ ಒಂದು ಸವಾಲಾಗಿ ಪರಿಣಮಿಸಿದೆ. ಒಬ್ಬ ಸಾಮಾನ್ಯ ಮನುಷ್ಯ ನೀರಿಲ್ಲದೆ ಕೆಲವೇ ದಿನಗಳು, ಗಾಳಿಯಿಲ್ಲದೆ ಕೇವಲ ನಿಮಿಷಗಳ ಕಾಲ ಮಾತ್ರ ಬದುಕಿರಬಲ್ಲ ಎಂಬುದು ವಿಜ್ಞಾನದ ಮಾತು. ಆದರೆ ರಾಚೂಟೇಶ್ವರ ಸ್ವಾಮೀಜಿಯವರು ಸತತ 775 ಗಂಟೆಗಳ ಕಾಲ ಅಂದರೆ ಬರೋಬ್ಬರಿ 33…
ಮುಂದೆ ಓದಿ..
