ಹಾವೇರಿಯ ಆ ಒಂದು ಪ್ರೇಮ ಕಥೆ: ಸಿನಿಮೀಯ ತಿರುವು ಮತ್ತು ಸಾಮಾಜಿಕ ವಾಸ್ತವದ ನಡುವೆ…
ಹಾವೇರಿಯ ಆ ಒಂದು ಪ್ರೇಮ ಕಥೆ: ಸಿನಿಮೀಯ ತಿರುವು ಮತ್ತು ಸಾಮಾಜಿಕ ವಾಸ್ತವದ ನಡುವೆ… ಬೆಳ್ಳಿತೆರೆಯ ಮೇಲೆ ಪ್ರೇಮಿಗಳ ಸಾಹಸ, ನಾಟಕೀಯ ತಿರುವುಗಳು ಮತ್ತು ಹಿರಿಯರ ವಿರೋಧದ ನಡುವೆ ನಡೆಯುವ ರೋಚಕ ಅಪಹರಣದ ದೃಶ್ಯಗಳನ್ನು ನಾವು ಕರತಾಡನ ಮಾಡಿ ಆನಂದಿಸಿರುತ್ತೇವೆ. ಆದರೆ, ಅದೇ ದೃಶ್ಯಗಳು ಹಾವೇರಿಯ ಬೀದಿಯಲ್ಲಿ ನಿಜವಾಗಿ ಮರುಕಳಿಸಿದಾಗ ಅದು ಕೇವಲ ಚಿತ್ರಕಥೆಯಾಗಿ ಉಳಿಯದೆ, ನಮ್ಮ ಸಮಾಜದ ಕ್ರೂರ ಮತ್ತು ನಗ್ನ ವಾಸ್ತವವನ್ನು ಬಿಚ್ಚಿಡುತ್ತದೆ. ಇಂದಿನ ಜಾಗತಿಕ ಮತ್ತು ಆಧುನಿಕ ಚಿಂತನೆಗಳ ನಡುವೆಯೂ, ಒಬ್ಬ ವ್ಯಕ್ತಿ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿಗಾಗಿ ರಕ್ತ ಮತ್ತು ಕಣ್ಣೀರಿನ ರೂಪದಲ್ಲಿ ಇಷ್ಟೊಂದು ದೊಡ್ಡ ಬೆಲೆ ತೆರಬೇಕೇ? ಈ ಪ್ರಶ್ನೆ ಈಗ ನಮ್ಮ ಸಮಾಜದ ಆತ್ಮಸಾಕ್ಷಿಯನ್ನು ಕೆಣಕುತ್ತಿದೆ. ಕಾಲೇಜು ದಿನಗಳ ಪ್ರೀತಿ ಮತ್ತು ಜಾತಿಯ ಗೋಡೆ.. ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದ ಯುವಕ ಮಣಿಕಂಠ ಸ್ವಾಮಿ ಮತ್ತು ಕೊಪ್ಪ…
ಮುಂದೆ ಓದಿ..
