ನ್ಯಾಯಾಲಯದಲ್ಲಿ ಮಾಟಮಂತ್ರದ ಹಸಿಬಿಸಿ ಸುದ್ದಿ: ಸಾಕ್ಷ್ಯದ ನೆಲೆಯಲ್ಲಿ ಬಿಳಿ ಸಾಸಿವೆ ಚೆಲ್ಲಿದ ಈ ಘಟನೆ ನಮಗೆ ಕಲಿಸುವ ಪಾಠಗಳೇನು?…
ನ್ಯಾಯಾಲಯದಲ್ಲಿ ಮಾಟಮಂತ್ರದ ಹಸಿಬಿಸಿ ಸುದ್ದಿ: ಸಾಕ್ಷ್ಯದ ನೆಲೆಯಲ್ಲಿ ಬಿಳಿ ಸಾಸಿವೆ ಚೆಲ್ಲಿದ ಈ ಘಟನೆ ನಮಗೆ ಕಲಿಸುವ ಪಾಠಗಳೇನು?… ನ್ಯಾಯಾಲಯ ಎಂದರೆ ಅದು ತರ್ಕ, ಸಾಕ್ಷ್ಯ ಮತ್ತು ಸಂವಿಧಾನದ ಪವಿತ್ರ ತಾಣ. ಸಾಕ್ಷ್ಯವೇ ದೇವರೆಂದು ನಂಬುವ ಈ ಜಾಗದಲ್ಲಿ, ಮೂಢನಂಬಿಕೆಗೆ ಆಸನ ಸಿಕ್ಕಿದ್ದು ಹೇಗೆ? ಕಾನೂನು ಮತ್ತು ವಿಜ್ಞಾನದ ಅರಿವು ನಮ್ಮ ಸಮಾಜದ ಪ್ರತಿ ಮೂಲೆಯನ್ನೂ ತಲುಪಿದೆ ಎಂದು ನಾವು ಭಾವಿಸುತ್ತೇವೆ. ಆದರೆ, ಚಿಕ್ಕಬಳ್ಳಾಪುರದ ನ್ಯಾಯಾಲಯವೊಂದರಲ್ಲಿ ಇತ್ತೀಚೆಗೆ ನಡೆದ ಘಟನೆ ನಮ್ಮ ಈ ಭ್ರಮೆಯನ್ನು ಕಳಚಿಹಾಕಿದೆ. 21ನೇ ಶತಮಾನದಲ್ಲೂ ಇಂತಹ ವಿಲಕ್ಷಣ ಘಟನೆಗಳು ನಡೆಯುತ್ತವೆ ಎಂದರೆ ನಾವು ಬೆಳೆಯುತ್ತಿರುವ ದಾರಿಯ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲೇಬೇಕು. ಚಿಕ್ಕಬಳ್ಳಾಪುರದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ನ್ಯಾಯಾಲಯದ ಆವರಣದಲ್ಲಿ ಯಾರೂ ಊಹಿಸದ ಕೃತ್ಯವೊಂದು ನಡೆದಿದೆ. ಮಹಿಳಾ ನ್ಯಾಯಾಧೀಶರು ಕುಳಿತು ನ್ಯಾಯದಾನ ಮಾಡುವ ‘ಡಯಾಸ್’ ಮೇಲಿರುವ ಚೇರ್…
ಮುಂದೆ ಓದಿ..
