ವನ್ಯಜೀವಿ ಸೇವೆಯೆಂದರೆ ಪ್ರಾಣದ ಹಂಗು ತೊರೆಯಬೇಕೆ? ಡಾ. ಸಮೀಕ್ಷಾ ಸಾವು ಎಬ್ಬಿಸಿರುವ ನೂರಾರು ಪ್ರಶ್ನೆಗಳು
ವನ್ಯಜೀವಿ ಸೇವೆಯೆಂದರೆ ಪ್ರಾಣದ ಹಂಗು ತೊರೆಯಬೇಕೆ? ಡಾ. ಸಮೀಕ್ಷಾ ಸಾವು ಎಬ್ಬಿಸಿರುವ ನೂರಾರು ಪ್ರಶ್ನೆಗಳು ಮೂಕಪ್ರಾಣಿಗಳ ಸಂರಕ್ಷಣೆ ಮತ್ತು ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುವ ವನ್ಯಜೀವಿ ತಜ್ಞರು ಸಮಾಜದ ತೆರೆಯ ಮರೆಯ ನಾಯಕರು. ವನ್ಯಜೀವಿಗಳ ಮೇಲಿನ ಅತೀವ ಪ್ರೀತಿ ಮತ್ತು ವೃತ್ತಿ ನಿಷ್ಠೆಯಿಂದಾಗಿ ಅಪಾಯಕಾರಿ ಸಂದರ್ಭಗಳಲ್ಲಿಯೂ ದೃತಿಗೆಡದೆ ಕಾರ್ಯನಿರ್ವಹಿಸುವ ಈ ಜೀವಗಳ ಸುರಕ್ಷತೆ ಇಂದು ಕಳವಳಕಾರಿ ಪ್ರಶ್ನೆಯಾಗಿ ನಮ್ಮ ಮುಂದಿದೆ. ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಅಕಾಲಿಕ ಅಗಲಿಕೆ ಕಂಡ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿನ ಸುದ್ದಿ ಇಡೀ ವನ್ಯಜೀವಿ ಪ್ರಿಯರ ಸಮುದಾಯವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಈ ದುರಂತ ಅಂತ್ಯವು ಕೇವಲ ಒಬ್ಬ ವ್ಯಕ್ತಿಯ ಸಾವಲ್ಲ, ಬದಲಾಗಿ ವನ್ಯಜೀವಿ ಸೇವಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರ ಭದ್ರತೆಯ ಬಗ್ಗೆ ಎದ್ದಿರುವ ಗಂಭೀರ ಎಚ್ಚರಿಕೆಯ ಗಂಟೆಯಾಗಿದೆ. ಮೂಲಗಳ ಪ್ರಕಾರ, ಡಾ. ಸಮೀಕ್ಷಾ ರೆಡ್ಡಿ ಅವರು ಅಸ್ವಸ್ಥಗೊಂಡಿದ್ದ ಪ್ರಾಣಿಯೊಂದಕ್ಕೆ ಚಿಕಿತ್ಸೆ…
ಮುಂದೆ ಓದಿ..
