ಪ್ರಕೃತಿಯ ಹೆಸರಲ್ಲಿ ಕೋಟಿಗಳ ಲೂಟಿ? ಅರಣ್ಯ ಇಲಾಖೆಯ ಹಗರಣದ ಕರಾಳ ಮುಖ…
ಪ್ರಕೃತಿಯ ಹೆಸರಲ್ಲಿ ಕೋಟಿಗಳ ಲೂಟಿ? ಅರಣ್ಯ ಇಲಾಖೆಯ ಹಗರಣದ ಕರಾಳ ಮುಖ… ಅರಣ್ಯದ ಒಡಲಲ್ಲಿ ಭ್ರಷ್ಟಾಚಾರದ ಕಿಚ್ಚು.. ಪ್ರಕೃತಿ ಎನ್ನುವುದು ಮನುಕುಲದ ಜೀವಾಳ ಮಾತ್ರವಲ್ಲ, ಅದು ನಮ್ಮ ಅಸ್ತಿತ್ವದ ಮೂಲ. ಪ್ರಕೃತಿ ಮಾತೆಯನ್ನು ಪೂಜಿಸುವ ಶ್ರೇಷ್ಠ ಪರಂಪರೆ ನಮ್ಮದು. ಆದರೆ ಇಂದು ಅಧಿಕಾರದ ಮದ ಮತ್ತು ಹಣದ ಅತಿರೇಕದ ಧನದಾಹ ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ, ಜೀವರಕ್ಷಕವಾದ ಕಾಡು ಮತ್ತು ಪರಿಸರವನ್ನೂ ಬಿಡದೆ ವ್ಯವಸ್ಥಿತವಾಗಿ ಲೂಟಿ ಮಾಡುವ ಹಂತಕ್ಕೆ ತಲುಪಿದೆ. ಪ್ರಕೃತಿ ಮಾತೆಯ ಒಡಲಿಗೆ ಕೈ ಹಾಕಿ, ಅವಳ ಪವಿತ್ರ ಹೆಸರಿನಲ್ಲೇ ಸಾರ್ವಜನಿಕರ ಬೆವರಿನ ಹನಿಯನ್ನು ಲೂಟಿ ಮಾಡುವ ಈ ದ್ರೋಹವನ್ನು ಆ ತಾಯಿ ಎಷ್ಟು ಕಾಲ ಸಹಿಸಿಕೊಳ್ಳಬಲ್ಲಳು? ಇತ್ತೀಚೆಗೆ ಅರಣ್ಯ ಇಲಾಖೆಯ ಎಸಿಎಫ್ (ACF) ರವೀಂದ್ರ ಅವರ ವಿರುದ್ಧ ಕೇಳಿಬರುತ್ತಿರುವ ಗಂಭೀರ ಭ್ರಷ್ಟಾಚಾರದ ಆರೋಪಗಳು ನಮ್ಮ ಆಡಳಿತ ವ್ಯವಸ್ಥೆಯ ಅತ್ಯಂತ ಕ್ರೂರ ಮತ್ತು ಕರಾಳ ಮುಖವನ್ನು ಅನಾವರಣಗೊಳಿಸುತ್ತಿವೆ.…
ಮುಂದೆ ಓದಿ..
