ಕೊಡಗು ಪ್ರವಾಸದಲ್ಲಿ ಸಂಭವಿಸಿದ ಈ ದುರಂತ ನಿಮ್ಮ ಕಣ್ಣು ತೆರೆಸಬೇಕು: ಗ್ಯಾಸ್ ಗೀಸರ್ ಬಳಸುವ ಮುನ್ನ ಈ ವಿಷಯಗಳು ನೆನಪಿರಲಿ!…
ಕೊಡಗು ಪ್ರವಾಸದಲ್ಲಿ ಸಂಭವಿಸಿದ ಈ ದುರಂತ ನಿಮ್ಮ ಕಣ್ಣು ತೆರೆಸಬೇಕು: ಗ್ಯಾಸ್ ಗೀಸರ್ ಬಳಸುವ ಮುನ್ನ ಈ ವಿಷಯಗಳು ನೆನಪಿರಲಿ!… ವೀಕೆಂಡ್ ಸಡಗರದಲ್ಲಿ ಕೊಡಗಿನ ಪ್ರಕೃತಿ ಸೌಂದರ್ಯ ಸವಿಯಲು ಹೊರಟಿದ್ದ ಆ ಕುಟುಂಬಕ್ಕೆ ಆ ಭಾನುವಾರ (ಜೂನ್ 7) ಕರಾಳ ದಿನವಾಗಿ ಮಾರ್ಪಟ್ಟಿತು. ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆಯ ನಿವಾಸಿಗಳಾದ ಜಗನ್ನಾಥ್ ಮತ್ತು ರೇಣುಕಾ ದಂಪತಿಯ ಪುತ್ರಿ ವಿನೂತ (27), ತಾನು ತಂಗಿದ್ದ ಹೋಂಸ್ಟೇನಲ್ಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಕೇವಲ ಒಂದು ಗ್ಯಾಸ್ ಗೀಸರ್ ಸೋರಿಕೆ ಹೇಗೆ ಕ್ಷಣಾರ್ಧದಲ್ಲಿ ಜೀವವನ್ನೇ ಬಲಿ ಪಡೆಯಬಹುದು ಎಂಬುದಕ್ಕೆ ಈ ಕರುಣಾಜನಕ ಘಟನೆಯೇ ಸಾಕ್ಷಿ. ಸುರಕ್ಷತಾ ತಜ್ಞರ ದೃಷ್ಟಿಯಲ್ಲಿ ಗ್ಯಾಸ್ ಗೀಸರ್ನಿಂದ ಹೊರಬರುವ ಕಾರ್ಬನ್ ಮೊನಾಕ್ಸೈಡ್ (Carbon Monoxide) ಅತ್ಯಂತ ಅಪಾಯಕಾರಿ ‘ನಿಶ್ಯಬ್ದ ಕೊಲೆಗಾರ’. ಈ ಅನಿಲಕ್ಕೆ ಬಣ್ಣವಿಲ್ಲ, ವಾಸನೆಯಿಲ್ಲ ಮತ್ತು ಯಾವುದೇ ರುಚಿಯಿಲ್ಲ. ಹೀಗಾಗಿ ಸೋರಿಕೆಯಾದಾಗ ಮನುಷ್ಯನಿಗೆ ಇದರ…
ಮುಂದೆ ಓದಿ..
