ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟರು: ಸಾರ್ವಜನಿಕ ಸೇವೆಯ ಹೆಸರಲ್ಲಿ ನಡೆಯುತ್ತಿರುವ ಈ ದಂಧೆಯ ಹಿಂದಿನ ಕಹಿ ಸತ್ಯಗಳು..
ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟರು: ಸಾರ್ವಜನಿಕ ಸೇವೆಯ ಹೆಸರಲ್ಲಿ ನಡೆಯುತ್ತಿರುವ ಈ ದಂಧೆಯ ಹಿಂದಿನ ಕಹಿ ಸತ್ಯಗಳು.. “ಸರ್ಕಾರಿ ಕೆಲಸ ದೇವರ ಕೆಲಸ” – ರಾಜ್ಯದ ಪ್ರತಿಯೊಂದು ಸರ್ಕಾರಿ ಕಚೇರಿಯ ಮುಂಭಾಗದಲ್ಲಿ ರಾರಾಜಿಸುವ ಈ ಘೋಷಣೆ ಇಂದು ಕೇವಲ ಅಣಕವಾಗಿ ಉಳಿದಿದೆ. ಜನಸೇವೆಯ ಹೆಸರಿನಲ್ಲಿ ಕುರ್ಚಿಯ ಮೇಲೆ ಕುಳಿತ ಅಧಿಕಾರಿಗಳು, ಅದೇ ಜನಸಾಮಾನ್ಯರ ಹಕ್ಕುಗಳನ್ನು ಹರಾಜಿಗಿಟ್ಟಿದ್ದಾರೆ. ನಾಗರಿಕರು ತಮ್ಮ ನ್ಯಾಯಬದ್ಧ ಸವಲತ್ತುಗಳಿಗಾಗಿ, ಬೆವರಿನ ಹಣದಿಂದ ಬರುವ ವೇತನಕ್ಕಾಗಿ ಅಥವಾ ಕಾನೂನುಬದ್ಧ ರಕ್ಷಣೆಗಾಗಿ ಈ ‘ಸರ್ಕಾರಿ ದೇವತೆಗಳ’ ಮುಂದೆ ಭಿಕ್ಷುಕರಂತೆ ಕೈಯೊಡ್ಡಿ ನಿಲ್ಲಬೇಕಾದ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ. ಭ್ರಷ್ಟಾಚಾರ ಎಂಬುದು ಇಲ್ಲಿ ಕೇವಲ ವೈಯಕ್ತಿಕ ದುರಾಸೆಯಲ್ಲ, ಅದೊಂದು ಸಂಘಟಿತ ದಂಧೆಯಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಲೋಕಾಯುಕ್ತರ ಬಲೆಗೆ ಬಿದ್ದಿರುವ ಪ್ರಕರಣಗಳು ವ್ಯವಸ್ಥೆಯ ಅಧಃಪತನವನ್ನು ನಮ್ಮ ಕಣ್ಣೆದುರು ಬಿಚ್ಚಿಡುತ್ತಿವೆ. ಆಡಳಿತದಲ್ಲಿ ಪಾರದರ್ಶಕತೆ ತರಲು ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ಬಂದರೆ, ನಮ್ಮ…
ಮುಂದೆ ಓದಿ..
