ಧರ್ಮಸ್ಥಳದ ‘ಮಾಸ್ಕ್ ಮ್ಯಾನ್’ ಪ್ರಕರಣದ ದಿಢೀರ್ ತಿರುವು: ₹200 ಕೋಟಿ ಷಡ್ಯಂತ್ರದ ಆ ಸ್ಫೋಟಕ ಸತ್ಯಗಳು!…
ಧರ್ಮಸ್ಥಳದ ‘ಮಾಸ್ಕ್ ಮ್ಯಾನ್’ ಪ್ರಕರಣದ ದಿಢೀರ್ ತಿರುವು: ₹200 ಕೋಟಿ ಷಡ್ಯಂತ್ರದ ಆ ಸ್ಫೋಟಕ ಸತ್ಯಗಳು!… ಸರಿಯಾಗಿ ಒಂದು ವರ್ಷದ ಹಿಂದೆ, ಕೈಯಲ್ಲೊಂದು ಬುರುಡೆ ಹಿಡಿದು “ನೂರಾರು ಹೆಣಗಳನ್ನು ನಾನೇ ಹೂತು ಹಾಕಿದ್ದೇನೆ” ಎಂದು ಅಬ್ಬರಿಸಿದ್ದ ‘ಮಾಸ್ಕ್ ಮ್ಯಾನ್’ ಚಿನ್ನಯ್ಯನ ಕಥೆ ಈಗ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುವ ಹೊಸ ತಿರುವು ಪಡೆದಿದೆ. ಅಂದು ಯಾರ ಪರವಾಗಿ ನಿಂತು ಧರ್ಮಸ್ಥಳದ ಪವಿತ್ರ ಕ್ಷೇತ್ರಕ್ಕೆ ಮಸಿ ಬಳಿಯಲು ಯತ್ನಿಸಿದ್ದನೋ, ಇಂದು ಅದೇ ‘ಬುರುಡೆ ಗ್ಯಾಂಗ್’ ವಿರುದ್ಧ ಚಿನ್ನಯ್ಯ ಸಮರ ಸಾರಿದ್ದಾನೆ. ಇದು ಕೇವಲ ಒಬ್ಬ ವ್ಯಕ್ತಿಯ ಸುಳ್ಳಿನ ಕಂತೆ ಎಂದು ಭಾವಿಸಿದರೆ ಅದು ತಪ್ಪು; ಇದರ ಹಿಂದೆ ಧರ್ಮಸ್ಥಳದ ಘನತೆಯನ್ನು ಕುಗ್ಗಿಸಲು ಹೆಣೆಯಲಾದ ಬೃಹತ್ ಸೈದ್ಧಾಂತಿಕ ಮತ್ತು ಆರ್ಥಿಕ ಸಂಚಿನ ವಾಸನೆ ಬಡಿಯುತ್ತಿದೆ. ಹೈಕೋರ್ಟ್ ಮೆಟ್ಟಿಲೇರಿರುವ ಈ ‘ಮಾಸ್ಕ್ ಮ್ಯಾನ್’, ಅಸಲಿಗೆ ತನ್ನ ಮುಖವಾಡವನ್ನು ಸರಿಸುವ ಪ್ರಯತ್ನ ಮಾಡುತ್ತಿದ್ದಾನೆಯೇ ಅಥವಾ…
ಮುಂದೆ ಓದಿ..
