ಯಡಿಯೂರಪ್ಪ ಉತ್ಸವ: ಚಿತ್ರದುರ್ಗದ ರಣಕಣದಿಂದ 2028ರ ಅಧಿಕಾರದ ಗದ್ದುಗೆಗೆ ಹೊಸ ನೀಲನಕ್ಷೆ!…
ಯಡಿಯೂರಪ್ಪ ಉತ್ಸವ: ಚಿತ್ರದುರ್ಗದ ರಣಕಣದಿಂದ 2028ರ ಅಧಿಕಾರದ ಗದ್ದುಗೆಗೆ ಹೊಸ ನೀಲನಕ್ಷೆ!… ಸಾರ್ವಜನಿಕ ಜೀವನದಲ್ಲಿ ಸತತ ಐದು ದಶಕಗಳ ಕಾಲ ಸಕ್ರಿಯರಾಗಿರುವುದು ಅಷ್ಟು ಸುಲಭದ ಮಾತಲ್ಲ. ರಾಜಕೀಯ ಏರಿಳಿತಗಳ ಸುಳಿ, ಸವಾಲುಗಳ ಸುನಾಮಿ ಹಾಗೂ ಪದೇ ಪದೇ ಬದಲಾಗುವ ಧ್ರುವೀಕರಣಗಳ ನಡುವೆ ಎದೆಯೊಡ್ಡಿ ನಿಂತು, 50 ವರ್ಷಗಳ ಮೈಲಿಗಲ್ಲನ್ನು ಸ್ಥಾಪಿಸುವುದು ಒಂದು ‘ಹಿಮಾಲಯ ಸದೃಶ್ಯ ಸಾಧನೆ’. ಕರ್ನಾಟಕ ರಾಜಕಾರಣದ ಅಪ್ರತಿಮ ಜನನಾಯಕ ಬಿ.ಎಸ್. ಯಡಿಯೂರಪ್ಪ ಅವರ ಈ ಸುದೀರ್ಘ ಪಯಣದ ಸ್ಮರಣಾರ್ಥವಾಗಿ ಈಗ ‘ಯಡಿಯೂರಪ್ಪ ಉತ್ಸವ’ಕ್ಕೆ ವೇದಿಕೆ ಸಜ್ಜಾಗುತ್ತಿದೆ. ಆದರೆ, ರಾಜಕೀಯ ವಿಶ್ಲೇಷಕರ ಕಣ್ಣಲ್ಲಿ ಈ ಸಮಾವೇಶವು ಕೇವಲ ಒಂದು ವೈಯಕ್ತಿಕ ಸಂಭ್ರಮಾಚರಣೆಯಲ್ಲ; ಇದರ ಪ್ರತಿ ಹೆಜ್ಜೆಯ ಹಿಂದೆ ಅತ್ಯಂತ ಚತುರತೆಯಿಂದ ಕೂಡಿದ ರಾಜಕೀಯ ಚದುರಂಗದಾಟದ ಸ್ಪಷ್ಟ ಸುಳಿವುಗಳಿವೆ. ಯಡಿಯೂರಪ್ಪ ಅವರ 50 ವರ್ಷಗಳ ಪಯಣವು ಕೇವಲ ಒಬ್ಬ ವ್ಯಕ್ತಿಯ ಏಳಿಗೆಯಲ್ಲ, ಅದು ಕರ್ನಾಟಕದಲ್ಲಿ ಬಿಜೆಪಿಯ ಉಗಮ…
ಮುಂದೆ ಓದಿ..
