ಗಡಿಯಲ್ಲಿ ಶತ್ರುಗಳನ್ನು ಗೆದ್ದ ಯೋಧ ಪತ್ನಿಯ ಕೈಯಲ್ಲಿ ಬಲಿಯಾದ ಕಥೆ: 2 ಕೋಟಿಗಾಗಿ ನಡೆದ ಭೀಕರ ಕೊಲೆ!…
ಗಡಿಯಲ್ಲಿ ಶತ್ರುಗಳನ್ನು ಗೆದ್ದ ಯೋಧ ಪತ್ನಿಯ ಕೈಯಲ್ಲಿ ಬಲಿಯಾದ ಕಥೆ: 2 ಕೋಟಿಗಾಗಿ ನಡೆದ ಭೀಕರ ಕೊಲೆ!… ದೇಶದ ಗಡಿಯಲ್ಲಿ ಶತ್ರುಗಳ ಗುಂಡೇಟಿಗೆ ಎದೆಯೊಡ್ಡಿ ನಿಂತು, ತಾಯ್ನಾಡನ್ನು ರಕ್ಷಿಸಿ ಬಂದಿದ್ದ ಆ ಯೋಧನಿಗೆ ತನ್ನ ಸ್ವಂತ ಮನೆಯಲ್ಲೇ ಶತ್ರುವಿದ್ದಾನೆ ಎಂಬ ಸಣ್ಣ ಸುಳಿವು ಕೂಡ ಇರಲಿಲ್ಲ. ರಣರಂಗದಲ್ಲಿ ಜಯಶಾಲಿಯಾಗಿ ಬಂದ ಮಾಜಿ ಸೈನಿಕ ಸಂದೀಪ್ ಮಂಜರಗಿ, ಚಿಕಿತ್ಸೆ ಪಡೆದು ಗುಣಮುಖರಾಗಬೇಕಿದ್ದ ಆಸ್ಪತ್ರೆಯ ಮಂಚದ ಮೇಲೆಯೇ ಹತರಾಗಿದ್ದಾರೆ. ಆರಂಭದಲ್ಲಿ ಇದೊಂದು ಆಕಸ್ಮಿಕ ಸಾವು ಎಂದು ಎಲ್ಲರೂ ನಂಬಿದ್ದರು. ಆದರೆ ಮೂರು ತಿಂಗಳ ನಂತರ ಹೊರಬಂದ ಸತ್ಯ ಇಡೀ ಸಮಾಜವನ್ನೇ ನಡುಗಿಸುವಂತಿದೆ. ತನ್ನನ್ನು ರಕ್ಷಿಸಬೇಕಾದ ಪತ್ನಿಯೇ ‘ಸೈಲೆಂಟ್ ಕಿಲ್ಲರ್’ ಆಗಿ ಬದಲಾದ ಈ ಕ್ರೂರ ಕಥೆ ಮನುಷ್ಯ ಸಂಬಂಧಗಳ ಮೇಲಿನ ನಂಬಿಕೆಯನ್ನೇ ಪ್ರಶ್ನಿಸುವಂತಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಡಗೇರಿ ಗ್ರಾಮದ ಮಾಜಿ ಸೈನಿಕ ಸಂದೀಪ್ ಮಂಜರಗಿ ಅವರು ಇತ್ತೀಚೆಗೆ…
ಮುಂದೆ ಓದಿ..
