ಧರಿಸದ ಶಾಲಾ ಸಮವಸ್ತ್ರ, ಮೌನವಾದ ಕನಸುಗಳು: ಉಜಿರೆಯಲ್ಲಿ ಕಮರಿದ ಹತ್ತನೇ ತರಗತಿಯ ಮೊಗ್ಗು..
ಧರಿಸದ ಶಾಲಾ ಸಮವಸ್ತ್ರ, ಮೌನವಾದ ಕನಸುಗಳು: ಉಜಿರೆಯಲ್ಲಿ ಕಮರಿದ ಹತ್ತನೇ ತರಗತಿಯ ಮೊಗ್ಗು.. ಜೂನ್ ತಿಂಗಳ ಆರಂಭವೆಂದರೆ ಅದು ಹೊಸ ಆಶಯಗಳ ಕಾಲ. ಶಾಲಾ ಬಾಗಿಲಲ್ಲಿ ಕೇಳಿಬರುವ ಮಕ್ಕಳ ನಗು, ಹೊಸ ಪುಸ್ತಕಗಳ ವಾಸನೆ ಮತ್ತು ಸಮವಸ್ತ್ರದ ಸಡಗರದ ನಡುವೆ ಎಲ್ಲರ ಗಮನವಿರುವುದು ಹತ್ತನೇ ತರಗತಿಯ ಮೇಲೆ. ‘ಬದುಕಿನ ನಿರ್ಣಾಯಕ ಘಟ್ಟ’ ಎಂದು ಕರೆಯಲ್ಪಡುವ ಈ ಹಂತಕ್ಕೆ ಕಾಲಿಡುವ ವಿದ್ಯಾರ್ಥಿಗಳಲ್ಲಿ ಒಂದು ಕಡೆ ಆತಂಕವಿದ್ದರೆ, ಇನ್ನೊಂದು ಕಡೆ ಹೊಸ ಕನಸುಗಳಿರುತ್ತವೆ. ಆದರೆ ಉಜಿರೆಯ ಶಿವಾಜಿ ನಗರದ ಒಂದು ಮನೆಯಲ್ಲಿ, ಈ ಸಂಭ್ರಮವು ಮೌನವಾಗಿ ಮತ್ತು ಶೋಕವಾಗಿ ಬದಲಾದ ಕ್ಷಣ ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಜೀವನದ ಮಹತ್ವದ ಮೈಲಿಗಲ್ಲಿನ ಹೊಸ್ತಿಲಲ್ಲಿ ನಿಂತಿದ್ದ ವಿದ್ಯಾರ್ಥಿನಿಯೊಬ್ಬಳು ತನ್ನ ಪಯಣವನ್ನು ಅನಿರೀಕ್ಷಿತವಾಗಿ ಕೊನೆಗೊಳಿಸಿದ್ದು ಅತ್ಯಂತ ನೋವಿನ ಸಂಗತಿ. ಉಜಿರೆಯ ಶಿವಾಜಿ ನಗರದ ನಿವಾಸಿ, ಹದಿನೈದು ವರ್ಷದ ಜೇಷ್ಠ ಆಚಾರ್ಯ ಜೀವನದ ಹೊಸ…
ಮುಂದೆ ಓದಿ..
