ಧಾರವಾಡದ ಹಾಸ್ಟೆಲ್ನಲ್ಲಿ ಬಾಲಕನ ಸಾವು: ಶಿಕ್ಷಣ ಸಂಸ್ಥೆಗಳ ಹೊಣೆಗಾರಿಕೆಯ ಬಗ್ಗೆ ಏಳುತ್ತಿರುವ ಗಂಭೀರ ಪ್ರಶ್ನೆಗಳು..
ಧಾರವಾಡದ ಹಾಸ್ಟೆಲ್ನಲ್ಲಿ ಬಾಲಕನ ಸಾವು: ಶಿಕ್ಷಣ ಸಂಸ್ಥೆಗಳ ಹೊಣೆಗಾರಿಕೆಯ ಬಗ್ಗೆ ಏಳುತ್ತಿರುವ ಗಂಭೀರ ಪ್ರಶ್ನೆಗಳು.. ವಿದ್ಯೆಯ ದೇಗುಲಗಳೆಂದು ನಂಬುವ ಶಿಕ್ಷಣ ಸಂಸ್ಥೆಗಳು ಇಂದು ಪೋಷಕರ ಪಾಲಿಗೆ ಆತಂಕದ ತಾಣಗಳಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಹತ್ತಾರು ಕನಸುಗಳನ್ನು ಹೊತ್ತು, ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂಬ ಏಕೈಕ ಆಶಯದಿಂದ ಹೆತ್ತವರು ಮಕ್ಕಳನ್ನು ಹಾಸ್ಟೆಲ್ಗಳಿಗೆ ಅಟ್ಟುತ್ತಾರೆ. ಆದರೆ, ಧಾರವಾಡದ ನುಗ್ಗಿಕೇರಿ ಬಳಿಯ ಖಾಸಗಿ ಶಾಲೆಯ ಹಾಸ್ಟೆಲ್ನಲ್ಲಿ ಹದಿನೈದರ ಹರೆಯದ ಬಾಲಕನೊಬ್ಬ ಪ್ರಾಣ ಕಳೆದುಕೊಂಡ ಘಟನೆಯು ಕೇವಲ ಶೈಕ್ಷಣಿಕ ವಲಯವನ್ನಷ್ಟೇ ಅಲ್ಲ, ಇಡೀ ಸಮಾಜದ ಸಾಕ್ಷಿಪ್ರಜ್ಞೆಯನ್ನು ಬೆಚ್ಚಿಬೀಳಿಸಿದೆ. ಇದು ಕೇವಲ ಒಂದು ಆಕಸ್ಮಿಕ ಸಾವಲ್ಲ; ಬದಲಿಗೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬೇರೂರಿರುವ ವ್ಯವಸ್ಥಿತ ನಿರ್ಲಕ್ಷ್ಯ ಮತ್ತು ಹೊಣೆಗೇಡಿತನದ ಕರಾಳ ಮುಖಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸವದತ್ತಿ ತಾಲ್ಲೂಕಿನ ಹಿರೇಉಳ್ಳಿಗೇರಿ ಗ್ರಾಮದ ನಿವಾಸಿಯಾದ ಪ್ರೀತಮ್ ಸಂಗಪ್ಪ ಕಂಪ್ಲಿ (15 ವರ್ಷ) ಎಂಬ ಪ್ರತಿಭಾನ್ವಿತ ಬಾಲಕನ…
ಮುಂದೆ ಓದಿ..
