ಹೇಮಾವತಿ ಹಿನ್ನೀರಿನಲ್ಲಿ ಮೀನುಗಾರಿಕೆಗೆ ಹೋದವರ ನಿಗೂಢ ನಾಪತ್ತೆ: ನೀರುಗುಂದ ಗ್ರಾಮದ ಮನೆಗಳಲ್ಲಿ ಕಣ್ಣೆದುರೇ ಕಾಣದ ಕತ್ತಲು…
ಹೇಮಾವತಿ ಹಿನ್ನೀರಿನಲ್ಲಿ ಮೀನುಗಾರಿಕೆಗೆ ಹೋದವರ ನಿಗೂಢ ನಾಪತ್ತೆ: ನೀರುಗುಂದ ಗ್ರಾಮದ ಮನೆಗಳಲ್ಲಿ ಕಣ್ಣೆದುರೇ ಕಾಣದ ಕತ್ತಲು… ಕೊಡಗು ಮತ್ತು ಹಾಸನ ಜಿಲ್ಲೆಯ ಗಡಿಯಲ್ಲಿ ಮಲಗಿರುವ ನೀರುಗುಂದದ ಹೇಮಾವತಿ ಹಿನ್ನೀರು ಪ್ರದೇಶವು ಸದಾ ಒಂದು ನಿಗೂಢ ಮೌನವನ್ನು ಹೊದದಿರುತ್ತದೆ. ಮಳೆಗಾಲದ ಈ ದಿನಗಳಲ್ಲಿ ಅಬ್ಬರಿಸುವ ನೀರು, ರಾತ್ರಿಯ ಕಗ್ಗತ್ತಲಲ್ಲಿ ಮತ್ತಷ್ಟು ಭೀಕರವಾಗಿ ಕಾಣುತ್ತದೆ. ಇಂತಹ ಅಪಾಯಕಾರಿ ಸನ್ನಿವೇಶದ ನಡುವೆಯೂ ಹೊಟ್ಟೆಪಾಡಿಗಾಗಿ ಅಥವಾ ಮನೆಯವರ ತಟ್ಟೆಗೆ ಒಂದಿಷ್ಟು ರುಚಿಯಾದ ಊಟ ಬಡಿಸಬೇಕೆಂಬ ಆಸೆಯಿಂದ ಇಲ್ಲಿನ ಜನ ರಾತ್ರಿ ವೇಳೆ ಮೀನುಗಾರಿಕೆಗೆ ಹೋಗುವುದು ವಾಡಿಕೆ. ಆದರೆ, ಕಳೆದ ಗುರುವಾರ ರಾತ್ರಿ ಹೋದ ಇಬ್ಬರು ಗ್ರಾಮಸ್ಥರು ಇಂದಿಗೂ ಮನೆಗೆ ಮರಳದೆ ಮೌನಕ್ಕೆ ಶರಣಾಗಿರುವುದು ಇಡೀ ಗ್ರಾಮವನ್ನೇ ಅನಿಶ್ಚಿತತೆಯ ಕಾರ್ಮೋಡದಲ್ಲಿ ಸಿಲುಕಿಸಿದೆ. ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ನದಿ ದಡದಲ್ಲಿ ಈಗ ಬರಿ ಆತಂಕದ ಹೆಜ್ಜೆಗುರುತುಗಳು ಮಾತ್ರ ಉಳಿದಿವೆ. ನಾಪತ್ತೆಯಾದವರು ನೀರುಗುಂದ ಗ್ರಾಮದ ಶಿವರಾಜ (50)…
ಮುಂದೆ ಓದಿ..
