ಶಂಕರಪುರ ಮಿಥುಲ್ ಕಿಡ್ನಾಪ್ ಪ್ರಕರಣದ ಆಘಾತಕಾರಿ ಸತ್ಯಗಳು: ಇಲ್ಲಿದೆ ಟಾಪ್ ಮುಖ್ಯಾಂಶಗಳು
ಶಂಕರಪುರ ಮಿಥುಲ್ ಕಿಡ್ನಾಪ್ ಪ್ರಕರಣದ ಆಘಾತಕಾರಿ ಸತ್ಯಗಳು: ಇಲ್ಲಿದೆ ಟಾಪ್ ಮುಖ್ಯಾಂಶಗಳು ಜೂನ್ 19ರಂದು ಬೆಂಗಳೂರಿನ ಶಂಕರಪುರದಲ್ಲಿ ಹಾಡಹಗಲೇ ಜಿಮ್ ಟ್ರೈನರ್ ಮಿಥುಲ್ ಎಂಬುವವರನ್ನು ಅಪಹರಿಸಲಾದ ಘಟನೆ ಕೇವಲ ಕ್ರಿಮಿನಲ್ ಕೃತ್ಯವಾಗಿ ಉಳಿದಿಲ್ಲ. ಸಾರ್ವಜನಿಕರು ಓಡಾಡುವ ರಸ್ತೆಯಲ್ಲೇ ನಡೆದ ಈ ಧೈರ್ಯದ ಹಿಂದೆ ಯಾವುದೋ ಬಲವಾದ ಹಸ್ತವಿರುವುದು ಆರಂಭದಲ್ಲೇ ಸ್ಪಷ್ಟವಾಗಿತ್ತು. ಇಂದು ಅಧಿಕಾರ ಮತ್ತು ರಾಜಕೀಯದ ನೆರಳು ಅಪರಾಧ ಲೋಕಕ್ಕೆ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಈ ಪ್ರಕರಣ ಕನ್ನಡಿ ಹಿಡಿಯುತ್ತಿದೆ. ರಾಜಕೀಯ ನಂಟು ಇದ್ದರೆ ಕಾನೂನಿಗಿಂತ ತಾವು ಮೇಲಿದ್ದೇವೆ ಎಂಬ ಅಹಂಕಾರ ಈ ಕೃತ್ಯದ ಪ್ರತಿ ಹಂತದಲ್ಲೂ ಎದ್ದು ಕಾಣುತ್ತಿದೆ. ಈ ಕಿಡ್ನಾಪ್ ಪ್ರಕರಣದ ಕೇಂದ್ರಬಿಂದುವಾಗಿ ಹೊರಹೊಮ್ಮಿರುವುದು ನಮಿತ್ ಗೌಡ ಅಲಿಯಾಸ್ ಅಭಿ ಎಂಬ ಯುವ ರಾಜಕೀಯ ಮುಖಂಡ. ಈತನ ಹಿನ್ನೆಲೆಯನ್ನು ಕೆದಕಿದಾಗ ಬೆಚ್ಚಿಬೀಳಿಸುವ ಮಾಹಿತಿ ಹೊರಬಂದಿದೆ. ಈತ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಎನ್ ಎಸ್…
ಮುಂದೆ ಓದಿ..
