ಯಾದಗಿರಿಯ ಆರೋಗ್ಯ ಇಲಾಖೆಯಲ್ಲಿ ಲೋಕಾಯುಕ್ತ ಬಲೆ: 20% ಕಮಿಷನ್ ದಂಧೆಯ ಮುಖವಾಡ ಕಳಚಿದ ಕ್ಷಣ..
ಯಾದಗಿರಿಯ ಆರೋಗ್ಯ ಇಲಾಖೆಯಲ್ಲಿ ಲೋಕಾಯುಕ್ತ ಬಲೆ: 20% ಕಮಿಷನ್ ದಂಧೆಯ ಮುಖವಾಡ ಕಳಚಿದ ಕ್ಷಣ.. ಯಾದಗಿರಿಯ ಸಾರ್ವಜನಿಕ ಆರೋಗ್ಯ ಇಲಾಖೆ ಎಂದರೆ ಕೇವಲ ಚಿಕಿತ್ಸೆ ನೀಡುವ ಕೇಂದ್ರವಲ್ಲ, ಅದು ಜನಸಾಮಾನ್ಯರ ಭರವಸೆ. ಆದರೆ, ಅದೇ ಇಲಾಖೆಯಲ್ಲಿ ‘ಗುಣಮಟ್ಟದ ಖಾತ್ರಿ’ (Quality Assurance) ನೀಡಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಭ್ರಷ್ಟಾಚಾರದ ಹೆಸರಿನಲ್ಲಿ ‘ವ್ಯವಸ್ಥಿತ ಲೂಟಿ’ಗೆ ಇಳಿದಿರುವುದು ನೈತಿಕ ಅಧಃಪತನದ ಪರಮಾವಧಿ. ಸಾರ್ವಜನಿಕರಿಗೆ ಸೇವೆ ಸಲ್ಲಿಸಬೇಕಾದ ಇಲಾಖೆಯ ಒಳಗೇ ತನ್ನದೇ ಸಹೋದ್ಯೋಗಿಗಳ ರಕ್ತ ಹೀರುವ ಈ ಕಮಿಷನ್ ದಂಧೆಯು, ವ್ಯವಸ್ಥೆಗೆ ತಗುಲಿರುವ ಕ್ಯಾನ್ಸರ್ನಂತೆ ಭಾಸವಾಗುತ್ತಿದೆ. ಗುಣಮಟ್ಟವನ್ನು ಕಾಯ್ದುಕೊಳ್ಳಬೇಕಾದವರೇ ನೈತಿಕತೆಯನ್ನು ಮಾರುಕಟ್ಟೆಗೆ ಇಟ್ಟಿರುವ ಈ ಘಟನೆ, ಜಿಲ್ಲಾಡಳಿತದ ಮರ್ಯಾದೆಯನ್ನು ಹರಾಜು ಹಾಕಿದೆ. ಗುಣಮಟ್ಟದ ಖಾತ್ರಿ ಹೆಸರಿನಲ್ಲಿ ಲಂಚದ ಆಟ: ಸಿಬ್ಬಂದಿಯ ಬೆನ್ನಿಗೆ ಚೂರಿ ಈ ಹಗಲು ದರೋಡೆಯ ಸೂತ್ರಧಾರಿ ಯಾದಗಿರಿ ಆರೋಗ್ಯ ಇಲಾಖೆಯ ಆಡಳಿತ ಮತ್ತು ಕಾರ್ಯಕ್ರಮ ಸಹಾಯಕ ಶ್ರೀಕಾಂತ್ ಬಾವಿಮನಿ. ಈತ…
ಮುಂದೆ ಓದಿ..
