ಬೆಂಗಳೂರಿನ ನೀರಿನ ಬಿಕ್ಕಟ್ಟು: ನಿಮ್ಮ ಒಂದು ಸಣ್ಣ ತಪ್ಪು 5,000 ರೂಪಾಯಿ ದಂಡಕ್ಕೆ ದಾರಿ ಮಾಡಿಕೊಡಬಹುದು! ಎಚ್ಚರ!..
ಬೆಂಗಳೂರಿನ ನೀರಿನ ಬಿಕ್ಕಟ್ಟು: ನಿಮ್ಮ ಒಂದು ಸಣ್ಣ ತಪ್ಪು 5,000 ರೂಪಾಯಿ ದಂಡಕ್ಕೆ ದಾರಿ ಮಾಡಿಕೊಡಬಹುದು! ಎಚ್ಚರ!.. ಮುಂಗಾರು ಮಳೆಯ ವೈಫಲ್ಯದಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಭಾವ ಇಂದು ಗಂಭೀರ ಸ್ವರೂಪ ಪಡೆದುಕೊಂಡಿದೆ. ನಗರದ ಜೀವನಾಡಿಯಾಗಿರುವ ಕಾವೇರಿ ಮತ್ತು ಅಂತರ್ಜಲದ ಮಟ್ಟ ಕುಸಿಯುತ್ತಿರುವುದು ಆತಂಕಕಾರಿ ಸಂಗತಿ. ಈ ಜಲ ಬಿಕ್ಕಟ್ಟನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಲಭ್ಯವಿರುವ ಪ್ರತಿ ಹನಿ ನೀರನ್ನು ಅತ್ಯಗತ್ಯ ಕಾರ್ಯಗಳಿಗೆ ಮಾತ್ರ ಬಳಸುವುದನ್ನು ಖಚಿತಪಡಿಸಿಕೊಳ್ಳಲು ಬೆಂಗಳೂರು ಜಲಮಂಡಳಿ (BWSSB) ಈಗ ಕಠಿಣ ಹಾದಿ ಹಿಡಿದಿದೆ. ಅಸಡ್ಡೆ ತೋರುವ ನಾಗರಿಕರಿಗೆ ಎಚ್ಚರಿಕೆ ನೀಡಲು ಮತ್ತು ನೀರಿನ ಪೋಲನ್ನು ತಡೆಯಲು ಜಲಮಂಡಳಿಯು ಕೆಲವು ಕಟ್ಟುನಿಟ್ಟಿನ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ನಿಮ್ಮ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರಲಿರುವ ಈ ಪ್ರಮುಖ ನಿಯಮಗಳ ಮಾಹಿತಿ ಇಲ್ಲಿದೆ. ಕುಡಿಯುವ ನೀರಿನಲ್ಲಿ ವಾಹನ ತೊಳೆದರೆ ಜೇಬಿಗೆ…
ಮುಂದೆ ಓದಿ..
