ರಾಜೀವ್ ಗೌಡನ ಅಸಲಿ ಮುಖವಾಡ ಕಳಚಿದ ಮಣಿಕಂಠ ಶರ್ಮ: ಸಮಾಜಸೇವೆಯ ಸೋಗಿನಲ್ಲಡಗಿದ ಕ್ರಿಮಿನಲ್ ಮುಖದ ಅನಾವರಣ…
ರಾಜೀವ್ ಗೌಡನ ಅಸಲಿ ಮುಖವಾಡ ಕಳಚಿದ ಮಣಿಕಂಠ ಶರ್ಮ: ಸಮಾಜಸೇವೆಯ ಸೋಗಿನಲ್ಲಡಗಿದ ಕ್ರಿಮಿನಲ್ ಮುಖದ ಅನಾವರಣ… ನಂಬಿಕೆ ದ್ರೋಹದ ಕರಾಳ ಅಧ್ಯಾಯ… ಇತ್ತೀಚೆಗೆ ಶಿಡ್ಲಘಟ್ಟದಲ್ಲಿ ಪೌರಕಾರ್ಮಿಕರು ಮತ್ತು ಕಮಿಷನರ್ ಅವರ ಮೇಲೆ ರಾಜೀವ್ ಗೌಡ ಎಂಬುವವರು ನಡೆಸಿರುವ ದರ್ಪದ ವರ್ತನೆ, ಅಸಭ್ಯ ನಿಂದನೆ ಮತ್ತು ಪ್ರಾಣ ಬೆದರಿಕೆಯ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಸಾರ್ವಜನಿಕವಾಗಿ ಇಷ್ಟು ಉದ್ಧಟತನ ತೋರುವ ಈ ವ್ಯಕ್ತಿಯ ಹಿಂದಿನ ಚರಿತ್ರೆ ಎಷ್ಟು ಕರಾಳವಾಗಿದೆ ಎಂಬುದು ಈಗ ಬಯಲಾಗುತ್ತಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಯುವಕರ ಸಂಘದ ರಾಜ್ಯಾಧ್ಯಕ್ಷರಾದ ಮಣಿಕಂಠ ಶರ್ಮ ಅವರು ಈಗ ರಾಜೀವ್ ಗೌಡನ ಅಸಲಿ ಮುಖವಾಡವನ್ನು ಕಳಚಿದ್ದಾರೆ. ಒಬ್ಬ ಮುಖವಾಡಧಾರಿ ರಾಜಕಾರಣಿ ಸಮಾಜಸೇವೆಯ ಹೆಸರಿನಲ್ಲಿ ಜನರನ್ನು ಹೇಗೆ ವಂಚಿಸಬಹುದು ಮತ್ತು ನಂಬಿದವರಿಗೇ ಹೇಗೆ ಮಾರಣಾಂತಿಕ ದ್ರೋಹ ಬಗೆಯಬಲ್ಲ ಎಂಬುದಕ್ಕೆ ಮಣಿಕಂಠ ಶರ್ಮ ಅವರ ಅನುಭವವೇ ಸಾಕ್ಷಿ. ಪರೋಪಕಾರದ ಹೆಸರಿನಲ್ಲಿ ‘ಮ್ಯಾನೇಜರ್’ ಬಲೆ:…
ಮುಂದೆ ಓದಿ..
