ಡಿಜಿಟಲ್ ಯುಗದಲ್ಲಿ ಲಂಚದ ಹೊಸ ಆಯಾಮ: ಹಾವೇರಿಯ ಘಟನೆ…
ಡಿಜಿಟಲ್ ಯುಗದಲ್ಲಿ ಲಂಚದ ಹೊಸ ಆಯಾಮ: ಹಾವೇರಿಯ ಘಟನೆ… ತಂತ್ರಜ್ಞಾನದ ಮರೆಯಲ್ಲಿ ಅಡಗಿದ ಭ್ರಷ್ಟಾಚಾರದ ಕರಾಳ ಮುಖ… ‘ಡಿಜಿಟಲ್ ಇಂಡಿಯಾ’ ಎಂಬ ಘೋಷಣೆಯಡಿ ಆಡಳಿತದಲ್ಲಿ ಪಾರದರ್ಶಕತೆ ತರಲು ದೇಶವು ಹೆಜ್ಜೆ ಹಾಕುತ್ತಿದೆ. ಆದರೆ, ಇದೇ ತಂತ್ರಜ್ಞಾನವು ಇಂದು ಲಂಚಬಾಕ ಅಧಿಕಾರಿಗಳ ಪಾಲಿಗೆ ಹೊಸ ಆಯುಧವಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಹಾವೇರಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಘಟನೆಯು ಕೇವಲ ಒಂದು ಅಪರಾಧ ಪ್ರಕರಣವಲ್ಲ; ಇದು ಡಿಜಿಟಲ್ ಯುಗದ ಆಡಳಿತ ವ್ಯವಸ್ಥೆಯಲ್ಲಾಗುತ್ತಿರುವ ನೈತಿಕ ಅಧಃಪತನದ ಪ್ರತಿಬಿಂಬ. ಪಡಿತರ ಚೀಟಿಯಂತಹ ಅತ್ಯಂತ ಮೂಲಭೂತ ನಾಗರಿಕ ಹಕ್ಕನ್ನು ಪಡೆಯಲು ಸಾಮಾನ್ಯ ಪ್ರಜೆಯೊಬ್ಬರು ಡಿಜಿಟಲ್ ವ್ಯವಸ್ಥೆಯ ಮೂಲಕವೇ ಲಂಚ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದು ನಮ್ಮ ಪ್ರಜಾಪ್ರಭುತ್ವದ ವಿಪರ್ಯಾಸ. ಫೋನ್ ಪೇ ಮೂಲಕ ಲಂಚ – ಅಧಿಕಾರಿಯ ನಿರ್ಲಜ್ಜ ದುಸ್ಸಾಹಸ… ಹಾವೇರಿ ತಾಲ್ಲೂಕಿನ ಪ್ರಭಾರ ಆಹಾರ ನಿರೀಕ್ಷಕ ವಿಜಯಕುಮಾರ ಗುಡಗೇರಿ ಅವರು ಲಂಚ ಪಡೆಯಲು ಅನುಸರಿಸಿದ…
ಮುಂದೆ ಓದಿ..
