ಕೊಲ್ಲೂರಿನ ಆ ಭೀಕರ ಅಪಘಾತದ ನಂತರ ನಡೆದ ಘಟನೆ: ಕಲ್ಲು ಹೃದಯದವರಿಗೂ ನಡುಕ ಹುಟ್ಟಿಸುವ ಸತ್ಯಗಳು!…
ಕೊಲ್ಲೂರಿನ ಆ ಭೀಕರ ಅಪಘಾತದ ನಂತರ ನಡೆದ ಘಟನೆ: ಕಲ್ಲು ಹೃದಯದವರಿಗೂ ನಡುಕ ಹುಟ್ಟಿಸುವ ಸತ್ಯಗಳು!… ಕಳೆದ ಮೇ 17 ರಂದು ಉಡುಪಿ ಜಿಲ್ಲೆಯ ಕೊಲ್ಲೂರಿನ ದಳಿ ಎಂಬಲ್ಲಿ ಸಂಭವಿಸಿದ ಆ ಭೀಕರ ಅಪಘಾತ ಕೇವಲ ರಕ್ತಸಿಕ್ತ ದುರಂತವಾಗಿ ಮಾತ್ರ ಉಳಿಯಲಿಲ್ಲ; ಅದು ಮನುಷ್ಯನ ವಿಕೃತ ಮನಸ್ಥಿತಿಯ ಅನಾವರಣಕ್ಕೂ ಸಾಕ್ಷಿಯಾಯಿತು. ಜೀಪ್ ಮತ್ತು ಮೀನು ಸಾಗಾಟದ ವಾಹನ ಮುಖಾಮುಖಿ ಡಿಕ್ಕಿಯಾದ ಆ ಭೀಕರ ಘಟನೆಯಲ್ಲಿ ಕೇರಳ ಮೂಲದ ಜ್ಯೋತಿ ಮತ್ತು ಆಫಿಯಾ ಅನೂಫ್ ಎಂಬ ಇಬ್ಬರು ಮಹಿಳೆಯರು ದಾರುಣವಾಗಿ ಮೃತರಾಗಿದ್ದರು. ಇಡೀ ಸಮಾಜ ಆ ಇಬ್ಬರು ಜೀವಗಳು ಅಕಾಲಿಕವಾಗಿ ನಂದಿಹೋದದ್ದಕ್ಕೆ ಕಂಬನಿ ಮಿಡಿಯುತ್ತಿದ್ದರೆ, ಅತ್ತ ಮೃತ ಜ್ಯೋತಿ ಅವರ ಮೈಮೇಲಿದ್ದ ಬಂಗಾರದ ಒಡವೆಗಳು ನಿಗೂಢವಾಗಿ ಮಾಯವಾಗಿದ್ದವು. ಈ ಒಡವೆಗಳನ್ನು ಕದ್ದ ಅನಾಮಧೇಯ ಕಳ್ಳ ಯಾರು? ಅಪಘಾತದ ಸ್ಥಳದಲ್ಲಿ ಸೇರಿದ ಜನರೇ ಅಥವಾ ಅಸಹಾಯಕರ ನೆರವಿಗೆ ಬಂದಂತೆ ನಟಿಸಿದ…
ಮುಂದೆ ಓದಿ..
