ಮೋದಿ ಆಡಳಿತದ ದಶಕ: ಭರವಸೆಗಳು ಮತ್ತು ವಾಸ್ತವದ ನಡುವಿನ ಆಘಾತಕಾರಿ ಸತ್ಯಗಳು..
ಮೋದಿ ಆಡಳಿತದ ದಶಕ: ಭರವಸೆಗಳು ಮತ್ತು ವಾಸ್ತವದ ನಡುವಿನ ಆಘಾತಕಾರಿ ಸತ್ಯಗಳು.. – ಪ್ರೊ ಸಿ. ಎಸ್ ಸಿದ್ದರಾಜು M. A. Phd ಅರ್ಥಶಾಸ್ತ್ರ . ಕಳೆದ ಹತ್ತು ವರ್ಷಗಳಲ್ಲಿ ಭಾರತದ ರಾಜಕೀಯ ಮತ್ತು ಆರ್ಥಿಕ ಭೂಪಟವು ಗಮನಾರ್ಹ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದೆ. 2014ರಲ್ಲಿ “ಅಚ್ಚೇ ದಿನ್” ಎಂಬ ಅತ್ಯಂತ ಆಕರ್ಷಕ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ದಶಕದ ಆಡಳಿತವನ್ನು ಇಂದು ನಾವು ವಿಶ್ಲೇಷಣೆಗೆ ಒಳಪಡಿಸಬೇಕಿದೆ. ಒಬ್ಬ ಹಿರಿಯ ಆರ್ಥಿಕ ತಜ್ಞನಾಗಿ ಮತ್ತು ರಾಜಕೀಯ ವಿಶ್ಲೇಷಕನಾಗಿ ನಾನು ಗಮನಿಸುವುದೇನೆಂದರೆ, ಅಂದು ನೀಡಿದ ಭರವಸೆಗಳು ಇಂದು ಕೇವಲ ಕಾಗದದ ಮೇಲಿನ ಅಕ್ಷರಗಳಾಗಿ ಉಳಿದಿವೆ. ವಿರೋಧ ಪಕ್ಷಗಳು ಮಾತ್ರವಲ್ಲದೆ, ಸ್ವತಂತ್ರ ಅರ್ಥಶಾಸ್ತ್ರಜ್ಞರು ಮತ್ತು ಅಂತರಾಷ್ಟ್ರೀಯ ವರದಿಗಳು ಇಂದು ದೇಶದ ನೈಜ ಸ್ಥಿತಿಯನ್ನು ಬೆತ್ತಲೆ ಮಾಡುತ್ತಿವೆ. ಭರವಸೆಗಳ ಗೋಪುರ ಮತ್ತು ಇಂದಿನ ಕಟು ವಾಸ್ತವದ ನಡುವಿನ ಆ ಆಘಾತಕಾರಿ ಸತ್ಯಗಳು…
ಮುಂದೆ ಓದಿ..
