ಲಂಚದ ಕೂಪದಲ್ಲಿ ಬೆಂಗಳೂರು: ನೋಟೀಸ್ ರದ್ದುಗೊಳಿಸಲು 3 ಲಕ್ಷಕ್ಕೆ ಡಿಮ್ಯಾಂಡ್! ಭ್ರಷ್ಟರಿಗೆ ಆರ್ಟಿಐ ಕಾರ್ಯಕರ್ತನೇ ದಲ್ಲಾಳಿ?..
ಲಂಚದ ಕೂಪದಲ್ಲಿ ಬೆಂಗಳೂರು: ನೋಟೀಸ್ ರದ್ದುಗೊಳಿಸಲು 3 ಲಕ್ಷಕ್ಕೆ ಡಿಮ್ಯಾಂಡ್! ಭ್ರಷ್ಟರಿಗೆ ಆರ್ಟಿಐ ಕಾರ್ಯಕರ್ತನೇ ದಲ್ಲಾಳಿ?.. ಬೆಂಗಳೂರಿನಲ್ಲಿ ಸ್ವಂತ ಮನೆ ಅಥವಾ ಒಂದು ಪುಟ್ಟ ಕಟ್ಟಡ ನಿರ್ಮಾಣ ಮಾಡುವುದು ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಜೀವನದ ಅತಿದೊಡ್ಡ ಕನಸು. ಆದರೆ, ಈ ಕನಸಿನ ಹಾದಿಯಲ್ಲಿ ಅಡ್ಡಬರುವ ‘ಅನಧಿಕೃತ ಕಟ್ಟಡ’ ಎಂಬ ನೋಟೀಸ್ಗಳು ನಾಗರಿಕರ ಪಾಲಿಗೆ ದುಃಸ್ವಪ್ನವಾಗಿ ಪರಿಣಮಿಸುತ್ತಿವೆ. ಸಾರ್ವಜನಿಕರ ಈ ಭಯವನ್ನೇ ಬಂಡವಾಳ ಮಾಡಿಕೊಂಡಿರುವ ಭ್ರಷ್ಟ ವ್ಯವಸ್ಥೆ, ಹಸಿದ ತೋಳಗಳಂತೆ ಕಾಯುತ್ತಿರುತ್ತದೆ. ಲೋಕಾಯುಕ್ತದ ಇತ್ತೀಚಿನ ಕಾರ್ಯಾಚರಣೆಯು ಈ ವ್ಯವಸ್ಥಿತ ಲೂಟಿಯ ಜಾಲವನ್ನು ಬಯಲಿಗೆಳೆದಿದ್ದು, ಇದರಲ್ಲಿ ಕೇವಲ ಅಧಿಕಾರಿಗಳಷ್ಟೇ ಅಲ್ಲ, ವ್ಯವಸ್ಥೆಯನ್ನು ತಿದ್ದಬೇಕಾದವರೂ ಭಾಗಿಯಾಗಿರುವುದು ಅತೀವ ಆಘಾತಕಾರಿ ಸಂಗತಿ. ಈ ಪ್ರಕರಣದ ಅತ್ಯಂತ ಕರಾಳ ಮುಖವೆಂದರೆ ಆರ್ಟಿಐ ಕಾರ್ಯಕರ್ತ ಮನ್ಸೂರ್ ಅಲಿಯ ಪಾತ್ರ. ಆರ್ಟಿಐ ಎಂಬುದು ಭ್ರಷ್ಟಾಚಾರದ ವಿರುದ್ಧದ ಹೋರಾಟದ ಅಸ್ತ್ರವಾಗಬೇಕಿತ್ತು. ಆದರೆ ಇಲ್ಲಿ ಅದು ಹಣ ವಸೂಲಿ ಮಾಡುವ…
ಮುಂದೆ ಓದಿ..
